ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮಸಭೆ: ಬಸ್ ನಿಲುಗಡೆಗೆ ಶಿಕ್ಷಕರ ಮನವಿ

ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು, ಸಾರ್ವಜನಿಕರ ಬೇಸರ
Published : 21 ಡಿಸೆಂಬರ್ 2023, 14:21 IST
Last Updated : 21 ಡಿಸೆಂಬರ್ 2023, 14:21 IST
ಫಾಲೋ ಮಾಡಿ
Comments
ಸಭೆಗೆ ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದು ಆ ಇಲಾಖೆಗಳಿಗೆ ಪಂಚಾಯಿತಿ ಮೂಲಕ ನೋಟಿಸ್ ನೀಡಲಾಗುವುದು. ಮುಂದಿನ ಗ್ರಾಮಸಭೆಯಲ್ಲಿ ಅಧಿಕಾರಿಗಳ ಪೂರ್ಣ ಹಾಜರಾತಿ ಇರುವಂತೆ ನೋಡಿಕೊಳ್ಳಲಾಗುವುದು.
- ಶಾಂತಬಾಯಿ ನೋಡಲ್ ಅಧಿಕಾರಿ
ಸಿಸಿಟಿವಿ ಅಳವಡಿಕೆ ನರಸೀಪುರ ತೋಪಿನಲ್ಲಿರುವ ಶೌಚಾಲಯ ದುರಸ್ತಿ ಬೀದಿ ದೀಪಗಳ ಅಳವಡಿಕೆ ಪಡಿತರ ವಿತರಣೆಯಲ್ಲಿ ಲೋಪ ಇನ್ನಿತರ ಸಮಸ್ಯೆಗಳು ಕೇಳಿ ಬಂದಿದ್ದು ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು
– ರಾಮಾಂಜಿನಯ್ಯ ಅಧ್ಯಕ್ಷ ಗ್ರಾಮ ಪಂಚಾಯಿತಿ ನರಸೀಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT