<p><strong>ಕಾರ್ಗಿಲ್ ವಿಜಯ ದಿನ, ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಅಂಗವಾಗಿ ವಿಶೇಷ ಲಕೋಟೆ</strong>, ವಿಶೇಷ ರದ್ದತಿ, ಘೋಷಣಾ ರದ್ದತಿ, ಪೋಸ್ಟ್ ಕಾರ್ಡ್ಗಳ ಬಿಡುಗಡೆ: ಆಯೋಜನೆ: ಜಿಪಿಒ, ಬೆಳಿಗ್ಗೆ 10.30</p>.<p><strong>ಕೆ.ವಿ. ನಾಗರಾಜಮೂರ್ತಿ ಅವರಿಗೆ ಅಭಿನಂದನಾ ಸಮಾರಂಭ:</strong> ಅಧ್ಯಕ್ಷತೆ: ಸಿ. ಸೋಮಶೇಖರ್, ಅಭಿನಂದನೆ ಸಮರ್ಪಣೆ: ಎಚ್.ಎಸ್. ಶಿವಪ್ರಕಾಶ್, ಅಭಿನಂದನಾ ನುಡಿ: ಎಂ.ಎಸ್. ಆಶಾದೇವಿ, ಉಪಸ್ಥಿತಿ: ಪ್ರಮೀಳಾ ಗರಡಿ, ಸದಾಶಿವಪ್ಪ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, ಬೆಳಿಗ್ಗೆ 11</p>.<p><strong>‘ಶೋಷಿತ ಸಮುದಾಯಗಳ ಏಕತಾ ಸಮಾವೇಶ: ಉದ್ಘಾಟನೆ: ಆರ್. ಮೋಹನ್ರಾಜ್, ಉಪನ್ಯಾಸ:</strong> ಶ್ರೀನಿವಾಸ್, ಅಧ್ಯಕ್ಷತೆ: ರಾಜು ಎಂ. ತಳವಾರ್, ಅತಿಥಿಗಳು: ಶೇಖರ್ ಹಾವಂಜೆ, ಸ್ವಪ್ನಾ ಮೋಹನ್, ಕೆ.ಎಂ. ಶ್ರೀನಿವಾಸ್, ಹನುಮಂತ ದೊಡ್ಡಮನಿ, ಕೆ.ಬಿ. ರಾಜು, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 11</p>.<p><strong>ಪ್ರಯಾಣ ಮತ್ತು ಪ್ರವಾಸೋದ್ಯಮ ಪ್ರದರ್ಶನದ ಉದ್ಘಾಟನೆ: ಕೆ. ಲಕ್ಷ್ಮಿನಾರಾಯಣ್, ಆಯೋಜನೆ:</strong> ಇಂಡಿಯಾ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್, ಸ್ಥಳ: ತ್ರಿಪುರ ವಾಸಿನಿ ಅರಮನೆ ಮೈದಾನ, ಬಳ್ಳಾರಿ ರಸ್ತೆ, ಮಧ್ಯಾಹ್ನ 12</p>.<p><strong>ಜಿಶಾನ್ ಸಿರಸಂಗಿ ಅವರ ‘ಎಚ್.ಸಿ.ಪಿ.ಇ’ ಪುಸ್ತಕ ಬಿಡುಗಡೆ</strong>: ಅತಿಥಿಗಳು: ಯು.ಟಿ. ಖಾದರ್, ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಜಮೀರ ಅಹಮದ್ ಖಾನ್, ಸಂತೋಷ್ ಲಾಡ್, ಸಲೀಂ ಅಹ್ಮದ್, ಮೊಹಮ್ಮದ್ ಅಲಿ ಖಾಜಿ, ಪ್ರಕಾಶ್ ರಾಜ್, ಆಯೋಜನೆ: ಜೆ.ಆರ್. ಗ್ಲೋಬಲ್ ಪಬ್ಲಿಷಿಂಗ್ ಹೌಸ್, ಸ್ಥಳ: ಕೆಎಂಡಿಸಿ ಭವನ, ವಿ.ವಿ ಗಿರಿ ಕಾಲೊನಿ, ಶೇಷಾದ್ರಿಪುರ, ಸಂಜೆ 4</p>.<p><strong>ಸಾಂಸ್ಕೃತಿಕ ರಂಗೋತ್ಸವದ ಉದ್ಘಾಟನೆ:</strong> ದೇವರಾಜ್, ‘ಅಗ್ನಿಶಿಖೆ’ ನಾಟಕ ಪ್ರದರ್ಶನ: ರಚನೆ: ಎನ್.ಎಸ್. ರಾವ್, ನಿರ್ದೇಶನ: ಬಿ.ವಿ. ವೇಣಿಗೋಪಾಲ್, ಆಯೋಜನೆ: ಪುಟ್ಟಿ ಕಲಾವೇದಿಕೆ, ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಸಂಜೆ 4</p>.<p><strong>ಅಪರ್ಣಾ–ನಿಮಗಿದೋ ನಮ್ಮ ‘ನುಡಿ ನಮನ–ಗೀತ ಗೌರವ’:</strong> ಭಾಗವಹಿಸುವವರು: ಟಿ.ಎನ್. ಸೀತಾರಾಂ, ಶಂಕರ್ ಪ್ರಕಾಶ್, ಸಿ. ಸೋಮಶೇಖರ್, ವನಮಾಲಾ ವಿಶ್ವನಾಥ್, ಶ್ರೀನಿವಾಸ್ ಜಿ. ಕಪ್ಪಣ್ಣ, ಸಂಧ್ಯಾ ಕುಮಾರ್, ನಾ. ದಾಮೋದರ ಶೆಟ್ಟಿ, ಪೂರ್ಣಿಮಾ ಕೃಷ್ಣಮೂರ್ತಿ, ಎಚ್.ಎಸ್. ನೀಲಕಂಠ, ಎಸ್. ಸುನಿತಾ, ನಗರ ಶ್ರೀನಿವಾಸ ಉಡುಪ, ಮಂಗಳಾ ರವಿ, ಕಿಕ್ಕೇರಿ ಕೃಷ್ಣಮೂರ್ತಿ, ಉಪಸ್ಥಿತಿ: ನಾಗರಾಜ ವಸ್ತಾರೆ, ಆಯೋಜನೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸ್ಥಳ: ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4.30</p>.<p>‘<strong>ಆಚಾರ್ಯ ದೇವೋ ಭವ’ ಸಂಗೀತ ಕಛೇರಿ:</strong> ಗಾಯನ: ಕೌಶಿಕಿ ಚಕ್ರವರ್ತಿ, ತಬಲಾ: ಇಶಾನ್ ಘೋಷ್, ಸಾರಂಗಿ: ಮುರಾದ್ ಅಲಿ ಖಾನ್, ಹಾರ್ಮೋನಿಯಂ: ತನ್ಮಯ್ ಡಿಯೋಚಕೆ, ಸಿತಾರ್: ಅನುಪಮಾ ಭಾಗವತ್, ಆಯೋಜನೆ: ಕೈಲಾಸ್ ಸಂಗೀತ ಟ್ರಸ್ಟ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6</p>.<p><strong>ತಿಂಗಳ ವಿಶೇಷ ಕಾರ್ಯಕ್ರಮ ‘ಟಿ.ಪಿ. ಕೈಲಾಸಂ ನೆನಪು’:</strong> ಅತಿಥಿಗಳು: ಆರ್.ಪಿ. ಮೋಹನ್, ವೈ.ವಿ. ಗುಂಡೂರಾವ್, ಅಧ್ಯಕ್ಷತೆ: ನರಸಿಂಹ ನಾಯ್ಕ, ಕೈಲಾಸಂ ಅವರ ‘ಹೋಂ ರೂಲು’ ನಾಟಕ ಪ್ರದರ್ಶನ: ನಿರ್ದೇಶನ: ವೈ.ವಿ. ಗುಂಡೂರಾವ್, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಜಾಲಹಳ್ಳಿ, ಸಂಜೆ 6</p>.<p><strong>22ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಧರ್ಮೋತ್ತೇಜಕ ಸಂಗಮ ಮಂಗಲ ಸಮಾವೇಶ:</strong> ಸಾನ್ನಿಧ್ಯ: ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ನೇತೃತ್ವ: ರೇಣುಕ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಎಸ್. ಸುರೇಶ್ ಕುಮಾರ್, ಬಸವ ರಾಜೇಂದ್ರ, ಸೋಮಶೇಖರ ಪಾಟೀಲ್, ಆಯೋಜನೆ: ಶ್ರೀಮದ್ವೀರಶೈವ ಸದ್ಬೋಧನೆ ಸಂಸ್ಥೆ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6</p>.<p><strong>ಭರತನಾಟ್ಯ ರಂಗಪ್ರವೇಶ:</strong> ಪ್ರಸ್ತುತಿ: ಆರಭಿ ಆನಂದ್, ಆಯೋಜನೆ: ಕಲಾಸಿಂಧು ಡಾನ್ಸ್ ಅಕಾಡೆಮಿ, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ, ಸಂಜೆ 6.30</p>.<p><strong>‘ಅಯೋಮಯ’ ನಾಟಕ ಪ್ರದರ್ಶನ:</strong> ರಚನೆ, ನಿರ್ದೇಶನ: ಗೌರೀಶ ಜೋಶಿ, ಸಂಗೀತ: ಚೈತ್ರತೇಜ ಭಟ್, ನರೇನ್ ಎಸ್.ಪಿ., ಆಯೋಜನೆ: ಫ್ರೀ ಸ್ಪೇಸ್, ಸ್ಥಳ: ವಿವೇಕ ಸಭಾಂಗಣ, ಯುವಪಥ, ಜಯನಗರ, 4ನೇ ಬ್ಲಾಕ್, ಸಂಜೆ 7</p>.<p><strong>‘ಪದ್ಮ ಪುರಾಣ’ ಧಾರ್ಮಿಕ ಪ್ರವಚನ:</strong> ಚಿಂಚೋಳಿ ಶ್ರೀನಿವಾಸಾಚಾರ್, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7</p>.<p>***</p>.<p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಗಿಲ್ ವಿಜಯ ದಿನ, ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಅಂಗವಾಗಿ ವಿಶೇಷ ಲಕೋಟೆ</strong>, ವಿಶೇಷ ರದ್ದತಿ, ಘೋಷಣಾ ರದ್ದತಿ, ಪೋಸ್ಟ್ ಕಾರ್ಡ್ಗಳ ಬಿಡುಗಡೆ: ಆಯೋಜನೆ: ಜಿಪಿಒ, ಬೆಳಿಗ್ಗೆ 10.30</p>.<p><strong>ಕೆ.ವಿ. ನಾಗರಾಜಮೂರ್ತಿ ಅವರಿಗೆ ಅಭಿನಂದನಾ ಸಮಾರಂಭ:</strong> ಅಧ್ಯಕ್ಷತೆ: ಸಿ. ಸೋಮಶೇಖರ್, ಅಭಿನಂದನೆ ಸಮರ್ಪಣೆ: ಎಚ್.ಎಸ್. ಶಿವಪ್ರಕಾಶ್, ಅಭಿನಂದನಾ ನುಡಿ: ಎಂ.ಎಸ್. ಆಶಾದೇವಿ, ಉಪಸ್ಥಿತಿ: ಪ್ರಮೀಳಾ ಗರಡಿ, ಸದಾಶಿವಪ್ಪ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, ಬೆಳಿಗ್ಗೆ 11</p>.<p><strong>‘ಶೋಷಿತ ಸಮುದಾಯಗಳ ಏಕತಾ ಸಮಾವೇಶ: ಉದ್ಘಾಟನೆ: ಆರ್. ಮೋಹನ್ರಾಜ್, ಉಪನ್ಯಾಸ:</strong> ಶ್ರೀನಿವಾಸ್, ಅಧ್ಯಕ್ಷತೆ: ರಾಜು ಎಂ. ತಳವಾರ್, ಅತಿಥಿಗಳು: ಶೇಖರ್ ಹಾವಂಜೆ, ಸ್ವಪ್ನಾ ಮೋಹನ್, ಕೆ.ಎಂ. ಶ್ರೀನಿವಾಸ್, ಹನುಮಂತ ದೊಡ್ಡಮನಿ, ಕೆ.ಬಿ. ರಾಜು, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 11</p>.<p><strong>ಪ್ರಯಾಣ ಮತ್ತು ಪ್ರವಾಸೋದ್ಯಮ ಪ್ರದರ್ಶನದ ಉದ್ಘಾಟನೆ: ಕೆ. ಲಕ್ಷ್ಮಿನಾರಾಯಣ್, ಆಯೋಜನೆ:</strong> ಇಂಡಿಯಾ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್, ಸ್ಥಳ: ತ್ರಿಪುರ ವಾಸಿನಿ ಅರಮನೆ ಮೈದಾನ, ಬಳ್ಳಾರಿ ರಸ್ತೆ, ಮಧ್ಯಾಹ್ನ 12</p>.<p><strong>ಜಿಶಾನ್ ಸಿರಸಂಗಿ ಅವರ ‘ಎಚ್.ಸಿ.ಪಿ.ಇ’ ಪುಸ್ತಕ ಬಿಡುಗಡೆ</strong>: ಅತಿಥಿಗಳು: ಯು.ಟಿ. ಖಾದರ್, ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಜಮೀರ ಅಹಮದ್ ಖಾನ್, ಸಂತೋಷ್ ಲಾಡ್, ಸಲೀಂ ಅಹ್ಮದ್, ಮೊಹಮ್ಮದ್ ಅಲಿ ಖಾಜಿ, ಪ್ರಕಾಶ್ ರಾಜ್, ಆಯೋಜನೆ: ಜೆ.ಆರ್. ಗ್ಲೋಬಲ್ ಪಬ್ಲಿಷಿಂಗ್ ಹೌಸ್, ಸ್ಥಳ: ಕೆಎಂಡಿಸಿ ಭವನ, ವಿ.ವಿ ಗಿರಿ ಕಾಲೊನಿ, ಶೇಷಾದ್ರಿಪುರ, ಸಂಜೆ 4</p>.<p><strong>ಸಾಂಸ್ಕೃತಿಕ ರಂಗೋತ್ಸವದ ಉದ್ಘಾಟನೆ:</strong> ದೇವರಾಜ್, ‘ಅಗ್ನಿಶಿಖೆ’ ನಾಟಕ ಪ್ರದರ್ಶನ: ರಚನೆ: ಎನ್.ಎಸ್. ರಾವ್, ನಿರ್ದೇಶನ: ಬಿ.ವಿ. ವೇಣಿಗೋಪಾಲ್, ಆಯೋಜನೆ: ಪುಟ್ಟಿ ಕಲಾವೇದಿಕೆ, ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಸಂಜೆ 4</p>.<p><strong>ಅಪರ್ಣಾ–ನಿಮಗಿದೋ ನಮ್ಮ ‘ನುಡಿ ನಮನ–ಗೀತ ಗೌರವ’:</strong> ಭಾಗವಹಿಸುವವರು: ಟಿ.ಎನ್. ಸೀತಾರಾಂ, ಶಂಕರ್ ಪ್ರಕಾಶ್, ಸಿ. ಸೋಮಶೇಖರ್, ವನಮಾಲಾ ವಿಶ್ವನಾಥ್, ಶ್ರೀನಿವಾಸ್ ಜಿ. ಕಪ್ಪಣ್ಣ, ಸಂಧ್ಯಾ ಕುಮಾರ್, ನಾ. ದಾಮೋದರ ಶೆಟ್ಟಿ, ಪೂರ್ಣಿಮಾ ಕೃಷ್ಣಮೂರ್ತಿ, ಎಚ್.ಎಸ್. ನೀಲಕಂಠ, ಎಸ್. ಸುನಿತಾ, ನಗರ ಶ್ರೀನಿವಾಸ ಉಡುಪ, ಮಂಗಳಾ ರವಿ, ಕಿಕ್ಕೇರಿ ಕೃಷ್ಣಮೂರ್ತಿ, ಉಪಸ್ಥಿತಿ: ನಾಗರಾಜ ವಸ್ತಾರೆ, ಆಯೋಜನೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸ್ಥಳ: ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4.30</p>.<p>‘<strong>ಆಚಾರ್ಯ ದೇವೋ ಭವ’ ಸಂಗೀತ ಕಛೇರಿ:</strong> ಗಾಯನ: ಕೌಶಿಕಿ ಚಕ್ರವರ್ತಿ, ತಬಲಾ: ಇಶಾನ್ ಘೋಷ್, ಸಾರಂಗಿ: ಮುರಾದ್ ಅಲಿ ಖಾನ್, ಹಾರ್ಮೋನಿಯಂ: ತನ್ಮಯ್ ಡಿಯೋಚಕೆ, ಸಿತಾರ್: ಅನುಪಮಾ ಭಾಗವತ್, ಆಯೋಜನೆ: ಕೈಲಾಸ್ ಸಂಗೀತ ಟ್ರಸ್ಟ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6</p>.<p><strong>ತಿಂಗಳ ವಿಶೇಷ ಕಾರ್ಯಕ್ರಮ ‘ಟಿ.ಪಿ. ಕೈಲಾಸಂ ನೆನಪು’:</strong> ಅತಿಥಿಗಳು: ಆರ್.ಪಿ. ಮೋಹನ್, ವೈ.ವಿ. ಗುಂಡೂರಾವ್, ಅಧ್ಯಕ್ಷತೆ: ನರಸಿಂಹ ನಾಯ್ಕ, ಕೈಲಾಸಂ ಅವರ ‘ಹೋಂ ರೂಲು’ ನಾಟಕ ಪ್ರದರ್ಶನ: ನಿರ್ದೇಶನ: ವೈ.ವಿ. ಗುಂಡೂರಾವ್, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಜಾಲಹಳ್ಳಿ, ಸಂಜೆ 6</p>.<p><strong>22ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಧರ್ಮೋತ್ತೇಜಕ ಸಂಗಮ ಮಂಗಲ ಸಮಾವೇಶ:</strong> ಸಾನ್ನಿಧ್ಯ: ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ನೇತೃತ್ವ: ರೇಣುಕ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಎಸ್. ಸುರೇಶ್ ಕುಮಾರ್, ಬಸವ ರಾಜೇಂದ್ರ, ಸೋಮಶೇಖರ ಪಾಟೀಲ್, ಆಯೋಜನೆ: ಶ್ರೀಮದ್ವೀರಶೈವ ಸದ್ಬೋಧನೆ ಸಂಸ್ಥೆ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6</p>.<p><strong>ಭರತನಾಟ್ಯ ರಂಗಪ್ರವೇಶ:</strong> ಪ್ರಸ್ತುತಿ: ಆರಭಿ ಆನಂದ್, ಆಯೋಜನೆ: ಕಲಾಸಿಂಧು ಡಾನ್ಸ್ ಅಕಾಡೆಮಿ, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ, ಸಂಜೆ 6.30</p>.<p><strong>‘ಅಯೋಮಯ’ ನಾಟಕ ಪ್ರದರ್ಶನ:</strong> ರಚನೆ, ನಿರ್ದೇಶನ: ಗೌರೀಶ ಜೋಶಿ, ಸಂಗೀತ: ಚೈತ್ರತೇಜ ಭಟ್, ನರೇನ್ ಎಸ್.ಪಿ., ಆಯೋಜನೆ: ಫ್ರೀ ಸ್ಪೇಸ್, ಸ್ಥಳ: ವಿವೇಕ ಸಭಾಂಗಣ, ಯುವಪಥ, ಜಯನಗರ, 4ನೇ ಬ್ಲಾಕ್, ಸಂಜೆ 7</p>.<p><strong>‘ಪದ್ಮ ಪುರಾಣ’ ಧಾರ್ಮಿಕ ಪ್ರವಚನ:</strong> ಚಿಂಚೋಳಿ ಶ್ರೀನಿವಾಸಾಚಾರ್, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 7</p>.<p>***</p>.<p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>