<p>ಸುರೇಶ ಎಸ್. ಅವರ ‘ಮತ್ತೆ ತೋಚಿದ್ದು ಮತ್ತೆ ಗೀಚಿದ್ದು’ ಪುಸ್ತಕ ಬಿಡುಗಡೆ: ಗಂಗಾವತಿ ಪ್ರಾಣೇಶ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಕೆ.ಇ. ರಾಧಾಕೃಷ್ಣ, ಕೆ. ಶೇಷಾದ್ರಿ, ಪುಂಡಲೀಕ ಕಲ್ಲಿಗನೂರ್, ವಿಜಯಲಕ್ಷ್ಮಿ ಶರ್ಮ, ಬಸವರಾಜ ಮಹಾಮನಿ, ಆಯೋಜನೆ: ಶೇಷಾದ್ರಿಪುರಂ ಕಾಲೇಜು ಕನ್ನಡ ಸಂಘ, ಹಿರಿಯ ವಿದ್ಯಾರ್ಥಿಗಳ ಸಂಘ, ಕನ್ನಡ ಪ್ರಕಾಶನ, ಸ್ಥಳ: ಕಾನ್ಫರೆನ್ಸ್ ಹಾಲ್, ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30</p><p>ಕರ್ನಾಟಕದ ಸಾಂಸ್ಕೃತಿಕ ನಾಯಕನ ಬಸವಣ್ಣ, ಅಕ್ಕಮಹಾದೇವಿ ಜಯಂತಿ ವಚನ ಸಂಭ್ರಮ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ರೇಣುಕಾ ಶಂಕರ್, ಉಪನ್ಯಾಸ:<br>ಕೆ.ಎಸ್. ನಾಗರಾಜ, ಉಪಸ್ಥಿತಿ:<br>ಪ್ರಮೀಳಾ ಗರಡಿ, ಪ್ರೇಮಾ ಸೋಮಸುಂದರ್, ಗೀತಾ ಜಯಂತ್, ಎ.ಎನ್. ಮಹೇಶ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು,</p><p>ಕದಳಿ ಮಹಿಳಾ ವೇದಿಕೆ, ಸ್ಥಳ:<br>ವೀರಶೈವ ತತ್ವ ಪ್ರಚಾರ ಸಂಘದ ಸಭಾಭವನ, ಬಸವನಗುಡಿ, ಸಂಜೆ 4.30</p><p>‘ಅನುಭೂತಿ’ ನೃತ್ಯ ಪ್ರದರ್ಶನ: ಖುಷಿ ಕಿರಣ್, ಅತಿಥಿಗಳು: ಅಶೋಕ್ ಕುಮಾರ್, ಸಿ.ಜಿ. ಬೆಟ್ಸೂರಮಠ್, ಪ್ರತಿಮಾ, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 5.15</p><p>ರಾಮನವಮಿ ಸಂಗೀತೋತ್ಸವ: ಗಾಯನ: ಸುಶ್ಮಾ ಅನಿಲ್, ಪಿಟೀಲು: ಅದಿತಿ ಹೆಬ್ಬಾರ್, ಮೃದಂಗ: ಪ್ರಜ್ವಲ್, ಪಿಟೀಲು ವಾದನ: ಮೈಸೂರು ಎಂ. ಮಂಜುನಾಥ್, ಸುಮಂತ್ ಎಂ, ಮಂಜುನಾಥ್, ಮಾಳವಿ ಎಂ. ಮಂಜುನಾಥ್, ಮೃದಂಗ: ಕೆ.ಯು. ಜಯಚಂದ್ರ ರಾವ್, ಮೃದಂಗ: ತುಮಕೂರು ರವಿಶಂಕರ್,<br>ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5ರಿಂದ</p><p>ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ಧನುಷ್ ಅನಂತರಾಮನ್ ಮತ್ತು ತಂಡ, ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ:</p><p>ಉತ್ತರ ಮತ್ತು ಪಿ. ಉನ್ನಿಕೃಷ್ಣನ್,<br>ಶ್ರೇಯ ದೇವನಾಥ್, ಪ್ರವೀಣ್ ಸ್ಪರ್ಶ, ರವಿ ಜಿ., ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ</p><p>ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ,</p><p>ಚಾಮರಾಜಪೇಟೆ, ಸಂಜೆ 5ರಿಂದ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರೇಶ ಎಸ್. ಅವರ ‘ಮತ್ತೆ ತೋಚಿದ್ದು ಮತ್ತೆ ಗೀಚಿದ್ದು’ ಪುಸ್ತಕ ಬಿಡುಗಡೆ: ಗಂಗಾವತಿ ಪ್ರಾಣೇಶ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಕೆ.ಇ. ರಾಧಾಕೃಷ್ಣ, ಕೆ. ಶೇಷಾದ್ರಿ, ಪುಂಡಲೀಕ ಕಲ್ಲಿಗನೂರ್, ವಿಜಯಲಕ್ಷ್ಮಿ ಶರ್ಮ, ಬಸವರಾಜ ಮಹಾಮನಿ, ಆಯೋಜನೆ: ಶೇಷಾದ್ರಿಪುರಂ ಕಾಲೇಜು ಕನ್ನಡ ಸಂಘ, ಹಿರಿಯ ವಿದ್ಯಾರ್ಥಿಗಳ ಸಂಘ, ಕನ್ನಡ ಪ್ರಕಾಶನ, ಸ್ಥಳ: ಕಾನ್ಫರೆನ್ಸ್ ಹಾಲ್, ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30</p><p>ಕರ್ನಾಟಕದ ಸಾಂಸ್ಕೃತಿಕ ನಾಯಕನ ಬಸವಣ್ಣ, ಅಕ್ಕಮಹಾದೇವಿ ಜಯಂತಿ ವಚನ ಸಂಭ್ರಮ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ರೇಣುಕಾ ಶಂಕರ್, ಉಪನ್ಯಾಸ:<br>ಕೆ.ಎಸ್. ನಾಗರಾಜ, ಉಪಸ್ಥಿತಿ:<br>ಪ್ರಮೀಳಾ ಗರಡಿ, ಪ್ರೇಮಾ ಸೋಮಸುಂದರ್, ಗೀತಾ ಜಯಂತ್, ಎ.ಎನ್. ಮಹೇಶ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು,</p><p>ಕದಳಿ ಮಹಿಳಾ ವೇದಿಕೆ, ಸ್ಥಳ:<br>ವೀರಶೈವ ತತ್ವ ಪ್ರಚಾರ ಸಂಘದ ಸಭಾಭವನ, ಬಸವನಗುಡಿ, ಸಂಜೆ 4.30</p><p>‘ಅನುಭೂತಿ’ ನೃತ್ಯ ಪ್ರದರ್ಶನ: ಖುಷಿ ಕಿರಣ್, ಅತಿಥಿಗಳು: ಅಶೋಕ್ ಕುಮಾರ್, ಸಿ.ಜಿ. ಬೆಟ್ಸೂರಮಠ್, ಪ್ರತಿಮಾ, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 5.15</p><p>ರಾಮನವಮಿ ಸಂಗೀತೋತ್ಸವ: ಗಾಯನ: ಸುಶ್ಮಾ ಅನಿಲ್, ಪಿಟೀಲು: ಅದಿತಿ ಹೆಬ್ಬಾರ್, ಮೃದಂಗ: ಪ್ರಜ್ವಲ್, ಪಿಟೀಲು ವಾದನ: ಮೈಸೂರು ಎಂ. ಮಂಜುನಾಥ್, ಸುಮಂತ್ ಎಂ, ಮಂಜುನಾಥ್, ಮಾಳವಿ ಎಂ. ಮಂಜುನಾಥ್, ಮೃದಂಗ: ಕೆ.ಯು. ಜಯಚಂದ್ರ ರಾವ್, ಮೃದಂಗ: ತುಮಕೂರು ರವಿಶಂಕರ್,<br>ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5ರಿಂದ</p><p>ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ಧನುಷ್ ಅನಂತರಾಮನ್ ಮತ್ತು ತಂಡ, ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ:</p><p>ಉತ್ತರ ಮತ್ತು ಪಿ. ಉನ್ನಿಕೃಷ್ಣನ್,<br>ಶ್ರೇಯ ದೇವನಾಥ್, ಪ್ರವೀಣ್ ಸ್ಪರ್ಶ, ರವಿ ಜಿ., ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ</p><p>ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ,</p><p>ಚಾಮರಾಜಪೇಟೆ, ಸಂಜೆ 5ರಿಂದ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>