<p>34ನೇ ಅಖಂಡ ಭಜನಾ ಯಜ್ಞ: ಭಜನೆ: ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಶ್ರೀನಿವಾಸ ಸಹೋದರರ ಸಂಘ, ಸಾಯಿ ಆಧ್ಯಾತ್ಮಿಕ ಕೇಂದ್ರ, ಶಾರದಾ ದೇವಿ ಅಧ್ಯಾತ್ಮ ಮಂದಿರ, ಔದುಂಬರ ಭಜನಾ ಮಂಡಳಿ, ಸಾಯಿ ಸ್ಮರಣ್, ಯೋಗೇಶ್ವರಾನಂದ ಮಹಾರಾಜ್, ಜ್ಯೋತಿರ್ಭಜನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ಶ್ರೀನಿವಾಸ ಸಹೋದರರ ಸಂಘ, ಸ್ಥಳ: ಜಯರಾಮ ಸೇವಾ ಮಂಡಳಿ, ಬೆಳಗೋಡು ಕಲ್ಯಾಣ ಮಂಟಪದ ಹತ್ತಿರ, ಜಯನಗರ, ಬೆಳಿಗ್ಗೆ 8.30ರಿಂದ</p><p>ವಾರ್ಷಿಕ ಮಹಿಳಾ ಮತ್ತು ಮಕ್ಕಳ ಕ್ರೀಡಾಕೂಟ–2024: ಉದ್ಘಾಟನೆ: ಎಚ್.ಎಂ. ಶ್ರೀನಿವಾಸ ವಾಂಜ್ರೆ, ಅತಿಥಿಗಳು: ಚಂದ್ರಕಾಂತ್ ಭಂಡಾರೆ, ಸೀಮಾ ಎಳಗೆ, ಪುಷ್ಪಾ ಕ್ಷೀರಸಾಗರ್, ಪ್ರಕಾಶ್ ಢಗೆ, ಅಧ್ಯಕ್ಷತೆ: ಜಲಜಾ ಸವ್ವಾಸೇರೆ, ಉಪಸ್ಥಿತಿ: ಪ್ರದೀಪ್ ರೋಖಡೆ, ಜ್ಯೋತಿ ಸರೋದೆ, ಆಯೋಜನೆ: ಸಂಯುಕ್ತ ಸ್ವಕುಳಿಸಾಳಿ ಮಹಿಳಾ ಮಂಡಳಿ, ಸ್ಥಳ: ವೀನಸ್ ಇಂಟರ್ನ್ಯಾಷನಲ್ ಸ್ಕೂಲ್, 59ನೇ ಅಡ್ಡರಸ್ತೆ, ರಾಜಾಜಿನಗರ, ಬೆಳಿಗ್ಗೆ 9</p><p>ಬಸವನಗುಡಿ ಜಿ. ನಟರಾಜ ಅವರ 80ನೇ ಜನ್ಮದಿನ ಸ್ಮಾರಕ ಸಂಗೀತ ಕಛೇರಿ: ಪಿಟೀಲು: ಬಿ.ಯು. ಗಣೇಶ್ ಪ್ರಸಾದ್, ಬಿ.ಕೆ. ರಘು, ಮೃದಂಗ: ಅಮೃತ್ ಎನ್., ಘಟ: ಜಿ. ಓಂಕಾರ್, ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಅತಿಥಿಗಳು: ಆನೂರು ಅನಂತಕೃಷ್ಣ ಶರ್ಮಾ, ಗುರುವಂದನಾ: ಎಂ. ವಾಸುದೇವ ರಾವ್, ಎ.ವಿ. ಆನಂದ್, ಆಯೋಜನೆ: ಆವಾಹನ ಕಲ್ಚರಲ್ ಟ್ರಸ್ಟ್, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 9.45</p><p>ವಾರ್ಷಿಕೋತ್ಸವ, ಸ್ನೇಹ ಸಮ್ಮಿಲನ ಕಾರ್ಯಕ್ರಮ: ಉದ್ಘಾಟನೆ: ಸುಂದರ್ ವೀಣಾ, ಅತಿಥಿಗಳು: ಡಾ.ಎನ್. ಪ್ರಭುದೇವ್, ಎಸ್. ಪ್ರಕಾಶ್, ಅಧ್ಯಕ್ಷತೆ: ಬಿ. ಕುಮಾರ್, ಗಿರೀಶ್ ಸಿ., ಸಾಧಕರು: ಸಿ.ಎನ್. ನಂಜಪ್ಪ, ಎನ್. ರುದ್ರಮೂರ್ತಿ, ಆಯೋಜನೆ: ಎ.ಎಸ್.ವಿ.ಎನ್.ವಿ. ಸಂಘದ ಹಿರಿಯ ವಿದ್ಯಾರ್ಥಿಗಳ ಸಂಘ, ಸ್ಥಳ: ನಗರೇಶ್ವರಸ್ವಾಮಿ ಕಲ್ಯಾಣ ಮಂಟಪ, ಬಸವನಗುಡಿ, ಗಾಂಧಿ ಬಜಾರ್, ಬೆಳಿಗ್ಗೆ 10</p><p>ಬಸವೇಶ್ವರರ ಜಯಂತಿ, ಪ್ರೊ.ಟಿ.ಆರ್. ಮಹದೇವಯ್ಯ ಅವರ 17ನೇ ಸಾತ್ವಿಕ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಭಾಧ್ಯಕ್ಷತೆ: ಎಸ್. ಷಡಕ್ಷರಿ, ಪ್ರಶಸ್ತಿ ಪ್ರದಾನ: ಸಿ. ನಾಗಭೂಷಣ್, ಪ್ರಶಸ್ತಿ ಪುರಸ್ಕೃತರು: ಗಿರೀಶ್ ಎಂ.ಎಸ್., ಇನ್ ನೆಫ್ರಾಲಜಿ, ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಗುರುರಕ್ಷೆ: ಸರ್ವಮಂಗಳಮ್ಮ, ರೇಣುಕಾ ಪ್ರಸಾದ್, ಕುಮಾರಸ್ವಾಮಿ, ಆಯೋಜನೆ: ಬಸವ ವಿದ್ಯಾಭಿವೃದ್ಧಿ ಸಂಘ, ಸ್ಥಳ: ಈಶ್ವರ ಸೇವಾ ಮಂಡಳಿ, ಸಂಪಿಗೆ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10</p><p>‘ಐತಿಹಾಸಿಕ ದಾಖಲೆಗಳಾಗಿ ಜಯಪತ್ರ ಶಾಸನಗಳು’, ‘ಆಹಾರಗಳಲ್ಲಿ ವಿಷ ಸೇರ್ಪಡೆ’ ಕುರಿತು ಉಪನ್ಯಾಸ: ಸ್ಮಿತಾರೆಡ್ಡಿ, ಡಾ. ಪ್ರೇಮಾ, ಆಯೋಜನೆ ಮತ್ತು ಸ್ಥಳ: ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11</p><p>‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನ: ಆರ್ಥದಾರಿಗಳು: ಹಿರಣ್ಯ ವೆಂಕಟೇಶ್ ಭಟ್, ಉಜಿರೆ ಅಶೋಕ<br>ಭಟ್, ಪ್ರದೀಪ್ ಗುಂಡುಮನೆ, ಅಜಿತ್ ಕಾರಂತ, ಆಯೋಜನೆ: ಚೆನ್ನಕೇಶವ ಸಾಂಸ್ಕೃತಿಕ ಸಂಘ, ಸ್ಥಳ: ಶಂಕರ ಫೌಂಡೇ ಷನ್ ಢಮರು ಆಡಿಟೋರಿಯಂ, ದೊಡ್ಡ ಕಲ್ಲಸಂದ್ರ ಮೆಟ್ರೊ ಬಳಿ, ಮಧ್ಯಾಹ್ನ 3.30</p><p>ಬಿ.ಎಂ. ಶ್ರೀನಿವಾಸಯ್ಯ ಸ್ಮಾರಕ ‘9ನೇ ಅಣಕು ನ್ಯಾಯಾಲಯ ಸ್ಪರ್ಧೆ–2024’ ಸಮಾರೋಪ ಸಮಾರಂಭ: ಅತಿಥಿಗಳು: ಕೃಷ್ಣ ಕುಮಾರ್, ಸುದೀಶ್ ಪೈ, ಎಂ.ಕೆ. ರಮೇಶ್, ವಿಶಾಲ್ ಭಟ್, ಚೇತನ್ ಕುಮಾರ್, ಬಿ.ಎಸ್. ರಾಗಿಣಿ ನಾರಾಯಣ್, ಪಿ. ದಯಾನಂದ್ ಪೈ, ರವಿ ವೆಂಕಟೇಸಮ್, ಗೌತಮ್ ಕಲತೂರ್, ಅಧ್ಯಕ್ಷತೆ: ಅವಿರಾಮ್ ಶರ್ಮಾ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಎಸ್. ಕಾನೂನು ಕಾಲೇಜು, ದೊಡ್ಡಬಸವಣ್ಣ ರಸ್ತೆ, ಬಸವನಗುಡಿ, ಸಂಜೆ 4.30</p><p>‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>34ನೇ ಅಖಂಡ ಭಜನಾ ಯಜ್ಞ: ಭಜನೆ: ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಶ್ರೀನಿವಾಸ ಸಹೋದರರ ಸಂಘ, ಸಾಯಿ ಆಧ್ಯಾತ್ಮಿಕ ಕೇಂದ್ರ, ಶಾರದಾ ದೇವಿ ಅಧ್ಯಾತ್ಮ ಮಂದಿರ, ಔದುಂಬರ ಭಜನಾ ಮಂಡಳಿ, ಸಾಯಿ ಸ್ಮರಣ್, ಯೋಗೇಶ್ವರಾನಂದ ಮಹಾರಾಜ್, ಜ್ಯೋತಿರ್ಭಜನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ಶ್ರೀನಿವಾಸ ಸಹೋದರರ ಸಂಘ, ಸ್ಥಳ: ಜಯರಾಮ ಸೇವಾ ಮಂಡಳಿ, ಬೆಳಗೋಡು ಕಲ್ಯಾಣ ಮಂಟಪದ ಹತ್ತಿರ, ಜಯನಗರ, ಬೆಳಿಗ್ಗೆ 8.30ರಿಂದ</p><p>ವಾರ್ಷಿಕ ಮಹಿಳಾ ಮತ್ತು ಮಕ್ಕಳ ಕ್ರೀಡಾಕೂಟ–2024: ಉದ್ಘಾಟನೆ: ಎಚ್.ಎಂ. ಶ್ರೀನಿವಾಸ ವಾಂಜ್ರೆ, ಅತಿಥಿಗಳು: ಚಂದ್ರಕಾಂತ್ ಭಂಡಾರೆ, ಸೀಮಾ ಎಳಗೆ, ಪುಷ್ಪಾ ಕ್ಷೀರಸಾಗರ್, ಪ್ರಕಾಶ್ ಢಗೆ, ಅಧ್ಯಕ್ಷತೆ: ಜಲಜಾ ಸವ್ವಾಸೇರೆ, ಉಪಸ್ಥಿತಿ: ಪ್ರದೀಪ್ ರೋಖಡೆ, ಜ್ಯೋತಿ ಸರೋದೆ, ಆಯೋಜನೆ: ಸಂಯುಕ್ತ ಸ್ವಕುಳಿಸಾಳಿ ಮಹಿಳಾ ಮಂಡಳಿ, ಸ್ಥಳ: ವೀನಸ್ ಇಂಟರ್ನ್ಯಾಷನಲ್ ಸ್ಕೂಲ್, 59ನೇ ಅಡ್ಡರಸ್ತೆ, ರಾಜಾಜಿನಗರ, ಬೆಳಿಗ್ಗೆ 9</p><p>ಬಸವನಗುಡಿ ಜಿ. ನಟರಾಜ ಅವರ 80ನೇ ಜನ್ಮದಿನ ಸ್ಮಾರಕ ಸಂಗೀತ ಕಛೇರಿ: ಪಿಟೀಲು: ಬಿ.ಯು. ಗಣೇಶ್ ಪ್ರಸಾದ್, ಬಿ.ಕೆ. ರಘು, ಮೃದಂಗ: ಅಮೃತ್ ಎನ್., ಘಟ: ಜಿ. ಓಂಕಾರ್, ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಅತಿಥಿಗಳು: ಆನೂರು ಅನಂತಕೃಷ್ಣ ಶರ್ಮಾ, ಗುರುವಂದನಾ: ಎಂ. ವಾಸುದೇವ ರಾವ್, ಎ.ವಿ. ಆನಂದ್, ಆಯೋಜನೆ: ಆವಾಹನ ಕಲ್ಚರಲ್ ಟ್ರಸ್ಟ್, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 9.45</p><p>ವಾರ್ಷಿಕೋತ್ಸವ, ಸ್ನೇಹ ಸಮ್ಮಿಲನ ಕಾರ್ಯಕ್ರಮ: ಉದ್ಘಾಟನೆ: ಸುಂದರ್ ವೀಣಾ, ಅತಿಥಿಗಳು: ಡಾ.ಎನ್. ಪ್ರಭುದೇವ್, ಎಸ್. ಪ್ರಕಾಶ್, ಅಧ್ಯಕ್ಷತೆ: ಬಿ. ಕುಮಾರ್, ಗಿರೀಶ್ ಸಿ., ಸಾಧಕರು: ಸಿ.ಎನ್. ನಂಜಪ್ಪ, ಎನ್. ರುದ್ರಮೂರ್ತಿ, ಆಯೋಜನೆ: ಎ.ಎಸ್.ವಿ.ಎನ್.ವಿ. ಸಂಘದ ಹಿರಿಯ ವಿದ್ಯಾರ್ಥಿಗಳ ಸಂಘ, ಸ್ಥಳ: ನಗರೇಶ್ವರಸ್ವಾಮಿ ಕಲ್ಯಾಣ ಮಂಟಪ, ಬಸವನಗುಡಿ, ಗಾಂಧಿ ಬಜಾರ್, ಬೆಳಿಗ್ಗೆ 10</p><p>ಬಸವೇಶ್ವರರ ಜಯಂತಿ, ಪ್ರೊ.ಟಿ.ಆರ್. ಮಹದೇವಯ್ಯ ಅವರ 17ನೇ ಸಾತ್ವಿಕ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಭಾಧ್ಯಕ್ಷತೆ: ಎಸ್. ಷಡಕ್ಷರಿ, ಪ್ರಶಸ್ತಿ ಪ್ರದಾನ: ಸಿ. ನಾಗಭೂಷಣ್, ಪ್ರಶಸ್ತಿ ಪುರಸ್ಕೃತರು: ಗಿರೀಶ್ ಎಂ.ಎಸ್., ಇನ್ ನೆಫ್ರಾಲಜಿ, ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಗುರುರಕ್ಷೆ: ಸರ್ವಮಂಗಳಮ್ಮ, ರೇಣುಕಾ ಪ್ರಸಾದ್, ಕುಮಾರಸ್ವಾಮಿ, ಆಯೋಜನೆ: ಬಸವ ವಿದ್ಯಾಭಿವೃದ್ಧಿ ಸಂಘ, ಸ್ಥಳ: ಈಶ್ವರ ಸೇವಾ ಮಂಡಳಿ, ಸಂಪಿಗೆ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10</p><p>‘ಐತಿಹಾಸಿಕ ದಾಖಲೆಗಳಾಗಿ ಜಯಪತ್ರ ಶಾಸನಗಳು’, ‘ಆಹಾರಗಳಲ್ಲಿ ವಿಷ ಸೇರ್ಪಡೆ’ ಕುರಿತು ಉಪನ್ಯಾಸ: ಸ್ಮಿತಾರೆಡ್ಡಿ, ಡಾ. ಪ್ರೇಮಾ, ಆಯೋಜನೆ ಮತ್ತು ಸ್ಥಳ: ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11</p><p>‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನ: ಆರ್ಥದಾರಿಗಳು: ಹಿರಣ್ಯ ವೆಂಕಟೇಶ್ ಭಟ್, ಉಜಿರೆ ಅಶೋಕ<br>ಭಟ್, ಪ್ರದೀಪ್ ಗುಂಡುಮನೆ, ಅಜಿತ್ ಕಾರಂತ, ಆಯೋಜನೆ: ಚೆನ್ನಕೇಶವ ಸಾಂಸ್ಕೃತಿಕ ಸಂಘ, ಸ್ಥಳ: ಶಂಕರ ಫೌಂಡೇ ಷನ್ ಢಮರು ಆಡಿಟೋರಿಯಂ, ದೊಡ್ಡ ಕಲ್ಲಸಂದ್ರ ಮೆಟ್ರೊ ಬಳಿ, ಮಧ್ಯಾಹ್ನ 3.30</p><p>ಬಿ.ಎಂ. ಶ್ರೀನಿವಾಸಯ್ಯ ಸ್ಮಾರಕ ‘9ನೇ ಅಣಕು ನ್ಯಾಯಾಲಯ ಸ್ಪರ್ಧೆ–2024’ ಸಮಾರೋಪ ಸಮಾರಂಭ: ಅತಿಥಿಗಳು: ಕೃಷ್ಣ ಕುಮಾರ್, ಸುದೀಶ್ ಪೈ, ಎಂ.ಕೆ. ರಮೇಶ್, ವಿಶಾಲ್ ಭಟ್, ಚೇತನ್ ಕುಮಾರ್, ಬಿ.ಎಸ್. ರಾಗಿಣಿ ನಾರಾಯಣ್, ಪಿ. ದಯಾನಂದ್ ಪೈ, ರವಿ ವೆಂಕಟೇಸಮ್, ಗೌತಮ್ ಕಲತೂರ್, ಅಧ್ಯಕ್ಷತೆ: ಅವಿರಾಮ್ ಶರ್ಮಾ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಎಸ್. ಕಾನೂನು ಕಾಲೇಜು, ದೊಡ್ಡಬಸವಣ್ಣ ರಸ್ತೆ, ಬಸವನಗುಡಿ, ಸಂಜೆ 4.30</p><p>‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>