<p><strong>‘ವಿಶ್ವ ಹೋಮಿಯೋಪಥಿ’ ದಿನಾಚರಣೆ, ವಿಚಾರಸಂಕಿರಣ:</strong> ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿ: ಯು.ಟಿ. ಖಾದರ್, ದಿನೇಶ್ ಗುಂಡೂರಾವ್, ಡಾ. ಶರಣ ಪ್ರಕಾಶ ಪಾಟೀಲ, ರಿಜ್ವಾನ್ ಅರ್ಷದ್, ಉಪಸ್ಥಿತಿ: ಶಿವಶೈಲಂ, ಡಾ. ರಮೇಶ್ ಎಂ.ಕೆ., ಡಾ. ಆನಂದ್.ಎ ಕುಲಕರ್ಣಿ, ಅಧ್ಯಕ್ಷತೆ: ವಿನೋದ್ ದೊಡ್ಡಣ್ಣನವರ್, ಆಯೋಜನೆ: ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 11</p>.<p><strong>ಡಾ ಬಿ.ಆರ್. ಅಂಬೇಡ್ಕರ್ ಜಯಂತಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ,</strong> ಉದ್ಘಾಟನೆ: ಎನ್. ಶ್ರೀನಿವಾಸ್, ಉಪಸ್ಥಿತಿ: ಎಲ್. ಹನುಮಂತಯ್ಯ, ನಾಗಲಕ್ಷ್ಮಿ ಚೌಧರಿ, ಸುಭಾಷಿಣಿ, ಅಧ್ಯಕ್ಷತೆ: ಲಕ್ಷಮ್ಮ, ಅತಿಥಿಗಳು: ಎಚ್.ಜಿ. ಚೈತ್ರ, ರೇಖಾ ಜೋಯಪ್ಪ, ಕಾಂತರಾಜು ಡಿ.ಕೆ., ಆಯೋಜನೆ: ಭೀಮಾಬಾಯಿ ಜನ ಸೇವಾ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11</p>.<p><strong>ಮಾಸದ ಮಾತು ‘ಕನ್ನಡದ ಚಂಪು ಕಾವ್ಯಗಳು’ ಕುರಿತು ಉಪನ್ಯಾಸ:</strong> ಟಿ.ಎನ್. ವಾಸುದೇವಮೂರ್ತಿ, ಅತಿಥಿಗಳು: ಎನ್. ಧರಣೀಕುಮಾರ್, ಮಹೇಶ್ ಅಂಗಡಿ, ಕುಸುಮ ರಾಜಶೇಖರ್, ಬಿ.ಎನ್. ಶಿವಲಿಂಗ, ಎಸ್. ರಾಜುಹಾಸನ್, ಆಯೋಜನೆ: ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್ ಸಭಾಂಗಣ, ಎಚ್ಎಎಲ್, ವಿಮಾನಪುರ, ಮಧ್ಯಾಹ್ನ 3.30</p>.<p><strong>ಡಾ.ಎಚ್. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ:</strong> ಉದ್ಘಾಟನೆ: ರೇಣುಕಾ ಬಾಲಿ ಉದಯಕುಮಾರ್, ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನ: ನಿರ್ದೇಶನ: ಜಿ.ವಿ. ಪ್ರಸನ್ನ ಕುಮಾರ್, ರಚನೆ: ಅಶ್ವತ್ಥ .ವಿ.ಎಸ್., ಪ್ರಸ್ತುತಿ: ಐಶ್ವರ್ಯ ಕಲಾನಿಕೇತನ, ಆಯೋಜನೆ: ಬೆಂಗಳೂರು ಲಲಿತಕಲಾ ಪರಿಷತ್ತು, ಸ್ಥಳ: ನ್ಯಾಷನಲ್ ಕಾಲೇಜು ಆವರಣ, ಜಯನಗರ, ಸಂಜೆ 5.30</p>.<p><strong>ಯುವ ಸಂಗೀತೋತ್ಸವ:</strong> ಗಾಯನ: ಸ್ಮೃತಿ ಭಾಸ್ಕರ್, ಪಿಟೀಲು: ಸಿ.ವಿ. ಶೃತಿ, ಮೃದಂಗ: ಪ್ರಜ್ವಲ್ ಭಾರದ್ವಾಜ್, ಮೋರ್ಸಿಂಗ್: ಎನ್. ಕಾರ್ತಿಕ್ ಪ್ರಣವ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 6</p>.<p><strong>‘ನಟರಾಜ’ ನಾಟಕ ಪ್ರದರ್ಶನ:</strong> ಉದ್ಘಾಟನೆ: ಪುಟ್ಟಣ್ಣ, ಅಧ್ಯಕ್ಷತೆ: ಟಿ.ಎನ್.ಸೀತಾರಾಂ, ರಚನೆ ಹಾಗೂ ನಿರ್ದೇಶನ: ಆರ್. ವೆಂಕಟರಾಜು, ಆಯೋಜನೆ: ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7</p>.<p><em><strong>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.</strong></em></p><p><em><strong>nagaradalli_indu@prajavani.co.in</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ವಿಶ್ವ ಹೋಮಿಯೋಪಥಿ’ ದಿನಾಚರಣೆ, ವಿಚಾರಸಂಕಿರಣ:</strong> ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿ: ಯು.ಟಿ. ಖಾದರ್, ದಿನೇಶ್ ಗುಂಡೂರಾವ್, ಡಾ. ಶರಣ ಪ್ರಕಾಶ ಪಾಟೀಲ, ರಿಜ್ವಾನ್ ಅರ್ಷದ್, ಉಪಸ್ಥಿತಿ: ಶಿವಶೈಲಂ, ಡಾ. ರಮೇಶ್ ಎಂ.ಕೆ., ಡಾ. ಆನಂದ್.ಎ ಕುಲಕರ್ಣಿ, ಅಧ್ಯಕ್ಷತೆ: ವಿನೋದ್ ದೊಡ್ಡಣ್ಣನವರ್, ಆಯೋಜನೆ: ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 11</p>.<p><strong>ಡಾ ಬಿ.ಆರ್. ಅಂಬೇಡ್ಕರ್ ಜಯಂತಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ,</strong> ಉದ್ಘಾಟನೆ: ಎನ್. ಶ್ರೀನಿವಾಸ್, ಉಪಸ್ಥಿತಿ: ಎಲ್. ಹನುಮಂತಯ್ಯ, ನಾಗಲಕ್ಷ್ಮಿ ಚೌಧರಿ, ಸುಭಾಷಿಣಿ, ಅಧ್ಯಕ್ಷತೆ: ಲಕ್ಷಮ್ಮ, ಅತಿಥಿಗಳು: ಎಚ್.ಜಿ. ಚೈತ್ರ, ರೇಖಾ ಜೋಯಪ್ಪ, ಕಾಂತರಾಜು ಡಿ.ಕೆ., ಆಯೋಜನೆ: ಭೀಮಾಬಾಯಿ ಜನ ಸೇವಾ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11</p>.<p><strong>ಮಾಸದ ಮಾತು ‘ಕನ್ನಡದ ಚಂಪು ಕಾವ್ಯಗಳು’ ಕುರಿತು ಉಪನ್ಯಾಸ:</strong> ಟಿ.ಎನ್. ವಾಸುದೇವಮೂರ್ತಿ, ಅತಿಥಿಗಳು: ಎನ್. ಧರಣೀಕುಮಾರ್, ಮಹೇಶ್ ಅಂಗಡಿ, ಕುಸುಮ ರಾಜಶೇಖರ್, ಬಿ.ಎನ್. ಶಿವಲಿಂಗ, ಎಸ್. ರಾಜುಹಾಸನ್, ಆಯೋಜನೆ: ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್ ಸಭಾಂಗಣ, ಎಚ್ಎಎಲ್, ವಿಮಾನಪುರ, ಮಧ್ಯಾಹ್ನ 3.30</p>.<p><strong>ಡಾ.ಎಚ್. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ:</strong> ಉದ್ಘಾಟನೆ: ರೇಣುಕಾ ಬಾಲಿ ಉದಯಕುಮಾರ್, ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನ: ನಿರ್ದೇಶನ: ಜಿ.ವಿ. ಪ್ರಸನ್ನ ಕುಮಾರ್, ರಚನೆ: ಅಶ್ವತ್ಥ .ವಿ.ಎಸ್., ಪ್ರಸ್ತುತಿ: ಐಶ್ವರ್ಯ ಕಲಾನಿಕೇತನ, ಆಯೋಜನೆ: ಬೆಂಗಳೂರು ಲಲಿತಕಲಾ ಪರಿಷತ್ತು, ಸ್ಥಳ: ನ್ಯಾಷನಲ್ ಕಾಲೇಜು ಆವರಣ, ಜಯನಗರ, ಸಂಜೆ 5.30</p>.<p><strong>ಯುವ ಸಂಗೀತೋತ್ಸವ:</strong> ಗಾಯನ: ಸ್ಮೃತಿ ಭಾಸ್ಕರ್, ಪಿಟೀಲು: ಸಿ.ವಿ. ಶೃತಿ, ಮೃದಂಗ: ಪ್ರಜ್ವಲ್ ಭಾರದ್ವಾಜ್, ಮೋರ್ಸಿಂಗ್: ಎನ್. ಕಾರ್ತಿಕ್ ಪ್ರಣವ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 6</p>.<p><strong>‘ನಟರಾಜ’ ನಾಟಕ ಪ್ರದರ್ಶನ:</strong> ಉದ್ಘಾಟನೆ: ಪುಟ್ಟಣ್ಣ, ಅಧ್ಯಕ್ಷತೆ: ಟಿ.ಎನ್.ಸೀತಾರಾಂ, ರಚನೆ ಹಾಗೂ ನಿರ್ದೇಶನ: ಆರ್. ವೆಂಕಟರಾಜು, ಆಯೋಜನೆ: ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7</p>.<p><em><strong>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.</strong></em></p><p><em><strong>nagaradalli_indu@prajavani.co.in</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>