ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಧನೆಯ ಪುಟ ತಿರುವಿದ ‘ಪದ್ಮ’ ಪುರಸ್ಕೃತರು

ಸಮಂಜಸ ತಂಡದಿಂದ ಗೌರವ ಸಮರ್ಪಣೆ- ಕಷ್ಟ ಜಯಿಸಿ ಯಶಸ್ಸು ಸಾಧಿಸಿದ ಬಗೆಗೆ ಮೆಚ್ಚುಗೆ
Published : 17 ಫೆಬ್ರುವರಿ 2024, 14:47 IST
Last Updated : 17 ಫೆಬ್ರುವರಿ 2024, 14:47 IST
ಫಾಲೋ ಮಾಡಿ
Comments
‘ವೈದ್ಯ ರೂಪದ ರಾಕ್ಷಸರು ಬೇಡ’
‘ಹಣದ ಹಿಂದೆ ಬಿದ್ದಿರುವ ಆಸ್ಪತ್ರೆಗಳು ಸಾಮಾನ್ಯ ಜ್ವರಕ್ಕೂ ಹತ್ತಾರು ಪರೀಕ್ಷೆಗಳನ್ನು ನಡೆಸಿ ₹ 10 ಸಾವಿರದಿಂದ ₹ 20 ಸಾವಿರ ದುಡ್ಡನ್ನು ಜನಸಾಮಾನ್ಯರಿಂದ ಕಿತ್ತುಕೊಳ್ಳುತ್ತಿವೆ. ₹ 10 ಪಡೆಯುವಲ್ಲಿ ₹ 100 ಸುಲಿಗೆ ನಡೆಯುತ್ತಿದೆ. ವೈದ್ಯರೂಪದ ರಾಕ್ಷಸರು ನಮಗೆ ಬೇಡ. ರಾಜ್ಯ ಕಾನೂನು ಆಯೋಗದ ಅಧ್ಯಕ್ಷನಾಗಿದ್ದಾಗ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ಹಣ ಮಾಡುವ ಸ್ಪರ್ಧೆಯಲ್ಲಿ ವೈದ್ಯರು ಶಿಕ್ಷಕರು ವಕೀಲರು ಸೇರಿ ವಿವಿಧ ವೃತ್ತಿಯಲ್ಲಿರುವವರು ನಿರತರಾಗಿದ್ದು ನೈತಿಕತೆ ಮರೆಯುತ್ತಿದ್ದಾರೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಬೇಸರ ವ್ಯಕ್ತಪಡಿಸಿದರು.  ಸಾಹಿತಿ ಹಂ.ಪ. ನಾಗರಾಜಯ್ಯ ‘ವಾಯುಮಾಲಿನ್ಯ ಜಲಮಾಲಿನ್ಯಕ್ಕಿಂತ ಭಾಷಾ ಮಾಲಿನ್ಯ ಇತ್ತೀಚೆಗೆ ಹೆಚ್ಚಾಗಿದೆ. ಭಾಷಾ ಪ್ರಯೋಗಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳಿಗೆ ಹೈಕೋರ್ಟ್ ಎಚ್ಚರಿಕೆ ನೀಡಿರುವುದು ಶ್ಲಾಘನೀಯ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT