<p><strong>ಆರ್ಗ್ಯಾನಿಕ್ ಸಂತೆ: ನೃತ್ಯ ಪ್ರದರ್ಶನ:</strong> ಮೀನಾಕ್ಷಿ ಪ್ರಸಾದ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 8ರಿಂದ</p>.<p><strong>ಉಚಿತ ಆರೋಗ್ಯ ಶಿಬಿರ:</strong> ಅತಿಥಿಗಳು: ಶ್ರೀಧರ್ ಲಕ್ಷ್ಮಯ್ಯ, ಪಿ. ಕೃಷ್ಣಮೂರ್ತಿ, ಯಲ್ಲಪ್ಪ, ಜೆ.ಎಂ. ನಾರಾಯಣಸ್ವಾಮಿ, ಜಿ. ಕಿಶೋರ್ ಕುಮಾರ್, ಎಸ್. ಪ್ರವೀಣ್, ಎಸ್. ಸಂಜೀವ್ ಕುಮಾರ್, ಲಕ್ಷ್ಮಿ ಮಂಜಣ್ಣ, ಆಯೋಜನೆ: ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಜಸ್ಮಾದೇವಿ ಮಂದಿರ ಕಲ್ಯಾಣ ಮಂಟಪ, ಆಸ್ಟಿನ್ ಟೌನ್ ಲೇಔಟ್, ಬೆಳಿಗ್ಗೆ 7</p>.<p><strong>ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರ ‘ವಿಷಾದ ಗಾಥೆ’ ಪುಸ್ತಕ ಬಿಡುಗಡೆ:</strong> ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ವಿಜಯಾ, ಪುಸ್ತಕದ ಕುರಿತು: ರಾಜಶೇಖರ ಮಠಪತಿ, ಅಭಿನಂದಿಸುವವರು: ಎಲ್. ಹನುಮಂತಯ್ಯ, ಅಭಿನಂದಿತರು: ಎಸ್. ದಿವಾಕರ್, ಕೃತಿಕಾರನ ಕುರಿತು: ಶ್ರೀನಿವಾಸ್ ಜಿ. ಕಪ್ಪಣ್ಣ, ಆಯೋಜನೆ: ಯಾಜಿ ಪ್ರಕಾಶನ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30</p>.<p><strong>‘ಭಾರತೀಯ ಶಿಕ್ಷಣದ ಪುನರುತ್ಥಾನ’ ವಿದ್ವತ್ ಸಮ್ಮೇಳನ, 1051 ಪುಸ್ತಕಗಳ ಬಿಡುಗಡೆ:</strong> ಉಪಸ್ಥಿತಿ: ವಿದ್ಯೇಶತೀರ್ಥ ಸ್ವಾಮೀಜಿ, ಸುವಿದ್ಯೇಂದ್ರ ಸ್ವಾಮೀಜಿ, ಅಭಿನವ ಶಂಕರ ಭಾರತೀ ಸ್ವಾಮೀಜಿ, ಮುಖ್ಯ ವಕ್ತಾರರು: ಇಂದುಮತಿ ಕಟ್ದಾರೆ, ಆರತಿ ವಿ.ಬಿ., ವೀರನಾರಾಯಣ ಪಾಂಡುರಂಗಿ, ಎಂ.ಎ. ಅಳ್ವಾರ್, ಆಯೋಜನೆ: ಪುರಾಣಪ್ರಮತಿ, ವಿದ್ಯಾಕ್ಷೇತ್ರ, ಸ್ಥಳ: ಯುವಪಥ, ಜಯನಗರ, ಬೆಳಿಗ್ಗೆ 9.30</p>.<p><strong>ಕರ್ನಾಟಕ ಸಾಂಸ್ಕೃತಿಕ ಸಿರಿ ಸಂಭ್ರಮ:</strong> ಉದ್ಘಾಟನೆ: ಪಿ.ಎನ್. ಶ್ರೀನಿವಾಸಾಚಾರಿ, ಅತಿಥಿ: ಪದ್ಮಾ ಟಿ. ಚಿನ್ಮಯಿ, ಅಧ್ಯಕ್ಷತೆ: ಎನ್.ವಿ. ಅಂಬಾಮಣಿ, ಆಯೋಜನೆ: ಕರ್ನಾಟಕ ವಿಶ್ವಕರ್ಮ ಸಾಹಿತ್ಯ ಕಲಾ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10</p>.<p><strong>ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ</strong>: ಅಧ್ಯಕ್ಷತೆ: ಸದಾನಂದ, ಅತಿಥಿ: ಬಿ.ಕೆ. ರವಿರಾಜ್, ಉಪಸ್ಥಿತಿ: ಎಂ.ಜಿ. ರಮೇಶ್, ಆಯೋಜನೆ: ಸಹಮತ, ಸ್ಥಳ: ನಂ. 323, ಹೇಮ ಸದನ, ಸಹಕಾನಗರ, ಬೆಳಿಗ್ಗೆ 10</p>.<p><strong>ಸಂಗೀತೋತ್ಸವ:</strong> ಯುಗಳ ಗಾಯನ: ಶ್ರೀಕಾಂತಂ ನಾಗದೀಪ್ತಿ, ಶ್ರೀಕಾಂತಂ ನಾಗಪ್ರಣತಿ, ಪಿಟೀಲು: ಪ್ರಣವಿ ಗುರುಪ್ರಸನ್ನ, ಮೃದಂಗ: ಎಂ. ವಿನಯ್ ನಾಗರಾಜನ್, ಘಟ: ಆರ್. ವಿಶ್ವನಾಥ್, ಮೋರ್ಸಿಂಗ್: ಕಾರ್ತಿಕ್ ಪ್ರಣವ್, ಆಯೋಜನೆ: ಸದ್ಗುರು ಶ್ರೀ ತ್ಯಾಗಬ್ರಹ್ಮ ವೈದಿಕ ಆರಾಧನಾ ಕೈಂಕಾರ್ಯ ಟ್ರಸ್ಟ್, ಸ್ಥಳ: ಶೃಂಗೇರಿ ಶಂಕರ ಮಠದ ಆವರಣ, ಚಾಮರಾಜಪೇಟೆ, ಬೆಳಿಗ್ಗೆ 10ರಿಂದ</p>.<p><strong>‘ಇ.ಡಿ., ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ–2002, ಸಿಬಿಐ, ಸಂವಿಧಾನ ಹಾಗೂ ರಾಜ್ಯಪಾಲರ ಜವಾಬ್ದಾರಿ’ ಕುರಿತು ಸಂವಾದ:</strong> ಮಾತನಾಡುವವರು: ಎನ್. ಸಂತೋಷ್ ಹೆಗ್ಡೆ, ಬಿ.ವಿ. ಆಚಾರ್ಯ, ಕೃಷ್ಣಪ್ರಸಾದ್, ಎಲ್. ಹನುಮಂತಯ್ಯ, ಸಂಚಾಲಕ: ಬಿ.ಕೆ. ಚಂದ್ರಶೇಖರ್, ಆಯೋಜನೆ: ನಾಗರಿಕರ ವೇದಿಕೆ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30</p>.<p><strong>ಕೆ.ಎನ್. ಗಣೇಶಯ್ಯ ಅವರ ‘ಇಮ್ಮಡಿ ಮಡಿಲು’, ‘ಹೊಕ್ಕಳ ಮೆದುಳು’, ‘ಅಜ್ಞಾತ ಚಿತ್ತದತ್ತ ಒಂದು’ ಪುಸ್ತಕಗಳ ಬಿಡುಗಡೆ</strong>: ಮಲ್ಲೇಪುರಂ ಜಿ. ವೆಂಕಟೇಶ, ಅತಿಥಿಗಳು: ಎಂ.ಆರ್. ದತ್ತಾತ್ರಿ, ಕರ್ಕಿ ಕೃಷ್ಣಮೂರ್ತಿ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬೆಳಿಗ್ಗೆ 10.30</p>.<p><strong>ಕೆ.ಎಸ್. ನರಸಿಂಹಸ್ವಾಮಿ ಅವರ ಜನ್ಮದಿನಾಚರಣೆ ಅಂಗವಾಗಿ ‘ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ’:</strong> ಅಧ್ಯಕ್ಷತೆ: ಬಿ. ಶಾಂತಕುಮಾರ್, ಅತಿಥಿಗಳು: ಟಿ.ಪಿ. ಪ್ರಭುದೇವ್, ಜಿ.ಆರ್. ಶೇಷಾದ್ರಿ, ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30</p>.<p><strong>ಡಾ. ಎಚ್.ಎಸ್. ಸುರೇಶ್ ಅವರ ‘ಸ್ಥೂಲಕಾಯ ಮತ್ತು ಬೊಜ್ಜು’, ‘ಮಕ್ಕಳೇ ಮದ್ಯಪಾನ ಹಾಗೂ ಉದ್ದೀಪನ ವಸ್ತುಗಳಿಂದ ದೂರವಿರಿ’, ಓವರ್ವ್ಹೇಟ್ ಆ್ಯಂಡ್ ಒಬೆಸಿಟಿ’ ಪಸ್ತಕಗಳ ಬಿಡುಗಡೆ:</strong> ಚಂದ್ರಶೇಖರ ಕಂಬಾರ, ನಾಗತಿಹಳ್ಳಿ ಚಂದ್ರಶೇಖರ್, ಡಾ. ರವಿಕುಮಾರ್ ಬಿ.ಸಿ., ಪುಸ್ತಕಗಳ ಪರಿಚಯ: ಪಿ. ರಾಮಮೂರ್ತಿ, ಸಾಧಕರಿಗೆ ಸನ್ಮಾನ: ಹೊ.ನ. ನೀಲಕಂಠೇಗೌಡ, ಡಾ. ಮಂಜುನಾಥ್ ಎಚ್.ಜಿ., ಡಾ. ದಿನೇಶ್ ಬಿ., ಆಯೋಜನೆ: ವಿಶ್ವಮಾನವ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30</p>.<p><strong>ಇಂದಿರಾ ನಾಡಿಗ್ ಅವರ ‘ಬೆಸೆಯದ ಬಂಧ’ ಪುಸ್ತಕ ಬಿಡುಗಡೆ:</strong> ಮುದ್ದುಮೋಹನ್, ಅಧ್ಯಕ್ಷತೆ: ಡಿ.ವಿ. ಗುರುಪ್ರಸಾದ್, ಪುಸ್ತಕದ ಬಗ್ಗೆ: ಸಿ.ಬಿ. ಶೈಲಜಾ ಜಯಕುಮಾರ್, ಉಪಸ್ಥಿತಿ: ಬಿ.ಎಸ್. ವಿದ್ಯಾರಣ್ಯ, ಆಯೋಜನೆ: ಚಾರುಮತಿ ಪ್ರಕಾಶನ, ಸ್ಥಳ: ಕಸ್ತೂರಬಾ ಸಭಾಂಗಣ, ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11</p>.<p><strong>‘ದಿನದರ್ಶಿಕೆ’ ಬಿಡುಗಡೆ:</strong> ಚ.ಹ. ರಘುನಾಥ್, ಅಧ್ಯಕ್ಷತೆ: ರಾಜು ಎನ್., ಆಯೋಜನೆ: ಬೆಂಗಳೂರು ಉತ್ತರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಸ್ಥಳ: ಆರ್.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣ, ಚಿಕ್ಕಬಾಣವರ, ಬೆಳಿಗ್ಗೆ 11</p>.<p><strong>ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮ:</strong> ಸಾನ್ನಿಧ್ಯ: ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಅತಿಥಿಗಳು: ಎಲ್. ರವಿಸುಬ್ರಮಣ್ಯ, ಸಿ.ಕೆ. ರಾಮಮೂರ್ತಿ, ಮೋಹನ್ ಎಸ್. ಶೇಟ್, ಪುಷ್ಪಾ ವರ್ಣೇಕರ್, ಶ್ರೀಕಾಂತ್ ಎಸ್. ಶೇಟ್, ಅಧ್ಯಕ್ಷತೆ: ಮಹೇಶ್ ಜಿ. ಶೇಟ್, ಆಯೋಜನೆ: ಬೆಂಗಳೂರು ದೈವಜ್ಞ ಯುವಕ ಸಂಘ, ಸ್ಥಳ: ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ, ಬಸವನಗುಡಿ, ಬೆಳಿಗ್ಗೆ 11.30</p>.<p><strong>ಕೆ.ಎಸ್. ನರಸಿಂಹಸ್ವಾಮಿ, ಎಂ. ಲೀಲಾವತಿ ಅವರ ನೆನಪಿನಲ್ಲಿ ‘ದೀಪವು ನಿನ್ನದೆ ಗಾಳಿಯು ನಿನ್ನದೆ’ ಕರೋಕೆ ಗಾಯನ:</strong> ಅತಿಥಿಗಳು: ಕೆ.ಎನ್. ಮಹಾಬಲ, ಗಾಯನ: ರವಿರಾಜ, ಪ್ರಸಾದ್ ನವರತ್ನ, ರಾಜೀವ್ ಅಗಳಿ, ಸಿರಿ ಚಂದ್ರಶೇಖರ್, ಸಂಗೀತ ಸುಧೀಂದ್ರ, ಆಯೋಜನೆ: ವಿಜಯಚಂದ್ರಿಕಾ ಸಂಗೀತ್ ಚಂದನ್, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಬಿ.ಎಂ.ಶ್ರೀ. ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 4</p>.<p><strong>31ನೇ ವಾರ್ಷಿಕೋತ್ಸವ ‘ಭಾವಯಾಮಿ ರಘುರಾಮಂ’ ನೃತ್ಯ ಪ್ರದರ್ಶನ:</strong> ಉದ್ಘಾಟನೆ: ರವೀಂದ್ರ ಭಟ್ಟ, ಅತಿಥಿ: ಎಲ್.ಜಿ. ಮೀರಾ, ಅಧ್ಯಕ್ಷತೆ: ದೀಪಾ ಫಡ್ಕೆ, ನೃತ್ಯ ಪ್ರದರ್ಶನ: ಕೃಪಾ ಫಡ್ಕೆ ಮತ್ತು ತಂಡ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ, ಆರ್.ಟಿ. ನಗರ, ಸಂಜೆ 4ರಿಂದ</p>.<p><strong>ಬಹುಲಾ ನೃತ್ಯ ರೂಪಕ:</strong> ಆಯೋಜನೆ ಮತ್ತು ಸ್ಥಳ: ಸಾಧನ ಸಂಗಮ ಡಾನ್ಸ್ ಸೆಂಟರ್, ಬಸವೇಶ್ವರನಗರ, ಸಂಜೆ 5.30</p>.<p><strong>ಗೌರಿ ದಿನ ‘ಪತ್ರಿಕೋದ್ಯಮದ ಪುನರ್ ರಚನೆ ಹೇಗೆ?’ ಮಾತು ಚರ್ಚೆ:</strong> ಭಾಗವಹಿಸುವವರು: ಪರಂಜಾಯ್ ಗುಹಾ ಠಾಕುರ್ತಾ, ಮೀನಾ ಕೊತ್ವಾಲ್, ಹರ್ಷ್ತೋಶ್ ಬಾಲ್, ಮಹಮ್ಮದ್ ಜುಬೇರ್, ನವೀನ್ ಕುಮಾರ್, ಸುಮಿತ್ ಚೌವ್ಹಾಣ್, ಅಧ್ಯಕ್ಷತೆ: ತೀಸ್ತಾ ಸೆಟಲ್ವಾಡ್, ಆಯೋಜನೆ: ಗೌರಿ ಸ್ಮಾರಕ, ಸ್ಥಳ: ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್, ಬೆನ್ಸನ್ ಕ್ರಾಸ್ ರಸ್ತೆ, ಬೆನ್ಸನ್ ಟೌನ್, ಸಂಜೆ 5.30</p>.<p><strong>ಗೀತಾನುಸಂಧಾನ: </strong>ಉದ್ಘಾಟನೆ<strong>:</strong> ಡಿ.ವಿ. ಸದಾನಂದಗೌಡ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಟಿ. ರವಿ, ವಿ.ಜಿ. ಕಿರಣ್ಕುಮಾರ್, ರ. ಆಂಜನಪ್ಪ, ಎಸ್.ಟಿ. ಸೋಮಶೇಖರ್, ನಂದೀಶ್ ರೆಡ್ಡಿ, ಜವರಾಯಿಗೌಡ, ಸಿ.ಎಂ. ಮಾರೇಗೌಡ, ಮರಿಸ್ವಾಮಿ, ಆಯೋಜನೆ: ವಿವೇಕ ಜಾಗೃತಿ, ಸ್ಥಳ: ಶೇಷಾದ್ರಿಪುರಂ ಕಾಲೇಜು ಸಭಾಂಗಣ, ಕೆಂಗೇರಿ ಉಪನಗರ, ಸಂಜೆ 6</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆರ್ಗ್ಯಾನಿಕ್ ಸಂತೆ: ನೃತ್ಯ ಪ್ರದರ್ಶನ:</strong> ಮೀನಾಕ್ಷಿ ಪ್ರಸಾದ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 8ರಿಂದ</p>.<p><strong>ಉಚಿತ ಆರೋಗ್ಯ ಶಿಬಿರ:</strong> ಅತಿಥಿಗಳು: ಶ್ರೀಧರ್ ಲಕ್ಷ್ಮಯ್ಯ, ಪಿ. ಕೃಷ್ಣಮೂರ್ತಿ, ಯಲ್ಲಪ್ಪ, ಜೆ.ಎಂ. ನಾರಾಯಣಸ್ವಾಮಿ, ಜಿ. ಕಿಶೋರ್ ಕುಮಾರ್, ಎಸ್. ಪ್ರವೀಣ್, ಎಸ್. ಸಂಜೀವ್ ಕುಮಾರ್, ಲಕ್ಷ್ಮಿ ಮಂಜಣ್ಣ, ಆಯೋಜನೆ: ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಜಸ್ಮಾದೇವಿ ಮಂದಿರ ಕಲ್ಯಾಣ ಮಂಟಪ, ಆಸ್ಟಿನ್ ಟೌನ್ ಲೇಔಟ್, ಬೆಳಿಗ್ಗೆ 7</p>.<p><strong>ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರ ‘ವಿಷಾದ ಗಾಥೆ’ ಪುಸ್ತಕ ಬಿಡುಗಡೆ:</strong> ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ವಿಜಯಾ, ಪುಸ್ತಕದ ಕುರಿತು: ರಾಜಶೇಖರ ಮಠಪತಿ, ಅಭಿನಂದಿಸುವವರು: ಎಲ್. ಹನುಮಂತಯ್ಯ, ಅಭಿನಂದಿತರು: ಎಸ್. ದಿವಾಕರ್, ಕೃತಿಕಾರನ ಕುರಿತು: ಶ್ರೀನಿವಾಸ್ ಜಿ. ಕಪ್ಪಣ್ಣ, ಆಯೋಜನೆ: ಯಾಜಿ ಪ್ರಕಾಶನ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30</p>.<p><strong>‘ಭಾರತೀಯ ಶಿಕ್ಷಣದ ಪುನರುತ್ಥಾನ’ ವಿದ್ವತ್ ಸಮ್ಮೇಳನ, 1051 ಪುಸ್ತಕಗಳ ಬಿಡುಗಡೆ:</strong> ಉಪಸ್ಥಿತಿ: ವಿದ್ಯೇಶತೀರ್ಥ ಸ್ವಾಮೀಜಿ, ಸುವಿದ್ಯೇಂದ್ರ ಸ್ವಾಮೀಜಿ, ಅಭಿನವ ಶಂಕರ ಭಾರತೀ ಸ್ವಾಮೀಜಿ, ಮುಖ್ಯ ವಕ್ತಾರರು: ಇಂದುಮತಿ ಕಟ್ದಾರೆ, ಆರತಿ ವಿ.ಬಿ., ವೀರನಾರಾಯಣ ಪಾಂಡುರಂಗಿ, ಎಂ.ಎ. ಅಳ್ವಾರ್, ಆಯೋಜನೆ: ಪುರಾಣಪ್ರಮತಿ, ವಿದ್ಯಾಕ್ಷೇತ್ರ, ಸ್ಥಳ: ಯುವಪಥ, ಜಯನಗರ, ಬೆಳಿಗ್ಗೆ 9.30</p>.<p><strong>ಕರ್ನಾಟಕ ಸಾಂಸ್ಕೃತಿಕ ಸಿರಿ ಸಂಭ್ರಮ:</strong> ಉದ್ಘಾಟನೆ: ಪಿ.ಎನ್. ಶ್ರೀನಿವಾಸಾಚಾರಿ, ಅತಿಥಿ: ಪದ್ಮಾ ಟಿ. ಚಿನ್ಮಯಿ, ಅಧ್ಯಕ್ಷತೆ: ಎನ್.ವಿ. ಅಂಬಾಮಣಿ, ಆಯೋಜನೆ: ಕರ್ನಾಟಕ ವಿಶ್ವಕರ್ಮ ಸಾಹಿತ್ಯ ಕಲಾ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10</p>.<p><strong>ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ</strong>: ಅಧ್ಯಕ್ಷತೆ: ಸದಾನಂದ, ಅತಿಥಿ: ಬಿ.ಕೆ. ರವಿರಾಜ್, ಉಪಸ್ಥಿತಿ: ಎಂ.ಜಿ. ರಮೇಶ್, ಆಯೋಜನೆ: ಸಹಮತ, ಸ್ಥಳ: ನಂ. 323, ಹೇಮ ಸದನ, ಸಹಕಾನಗರ, ಬೆಳಿಗ್ಗೆ 10</p>.<p><strong>ಸಂಗೀತೋತ್ಸವ:</strong> ಯುಗಳ ಗಾಯನ: ಶ್ರೀಕಾಂತಂ ನಾಗದೀಪ್ತಿ, ಶ್ರೀಕಾಂತಂ ನಾಗಪ್ರಣತಿ, ಪಿಟೀಲು: ಪ್ರಣವಿ ಗುರುಪ್ರಸನ್ನ, ಮೃದಂಗ: ಎಂ. ವಿನಯ್ ನಾಗರಾಜನ್, ಘಟ: ಆರ್. ವಿಶ್ವನಾಥ್, ಮೋರ್ಸಿಂಗ್: ಕಾರ್ತಿಕ್ ಪ್ರಣವ್, ಆಯೋಜನೆ: ಸದ್ಗುರು ಶ್ರೀ ತ್ಯಾಗಬ್ರಹ್ಮ ವೈದಿಕ ಆರಾಧನಾ ಕೈಂಕಾರ್ಯ ಟ್ರಸ್ಟ್, ಸ್ಥಳ: ಶೃಂಗೇರಿ ಶಂಕರ ಮಠದ ಆವರಣ, ಚಾಮರಾಜಪೇಟೆ, ಬೆಳಿಗ್ಗೆ 10ರಿಂದ</p>.<p><strong>‘ಇ.ಡಿ., ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ–2002, ಸಿಬಿಐ, ಸಂವಿಧಾನ ಹಾಗೂ ರಾಜ್ಯಪಾಲರ ಜವಾಬ್ದಾರಿ’ ಕುರಿತು ಸಂವಾದ:</strong> ಮಾತನಾಡುವವರು: ಎನ್. ಸಂತೋಷ್ ಹೆಗ್ಡೆ, ಬಿ.ವಿ. ಆಚಾರ್ಯ, ಕೃಷ್ಣಪ್ರಸಾದ್, ಎಲ್. ಹನುಮಂತಯ್ಯ, ಸಂಚಾಲಕ: ಬಿ.ಕೆ. ಚಂದ್ರಶೇಖರ್, ಆಯೋಜನೆ: ನಾಗರಿಕರ ವೇದಿಕೆ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30</p>.<p><strong>ಕೆ.ಎನ್. ಗಣೇಶಯ್ಯ ಅವರ ‘ಇಮ್ಮಡಿ ಮಡಿಲು’, ‘ಹೊಕ್ಕಳ ಮೆದುಳು’, ‘ಅಜ್ಞಾತ ಚಿತ್ತದತ್ತ ಒಂದು’ ಪುಸ್ತಕಗಳ ಬಿಡುಗಡೆ</strong>: ಮಲ್ಲೇಪುರಂ ಜಿ. ವೆಂಕಟೇಶ, ಅತಿಥಿಗಳು: ಎಂ.ಆರ್. ದತ್ತಾತ್ರಿ, ಕರ್ಕಿ ಕೃಷ್ಣಮೂರ್ತಿ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬೆಳಿಗ್ಗೆ 10.30</p>.<p><strong>ಕೆ.ಎಸ್. ನರಸಿಂಹಸ್ವಾಮಿ ಅವರ ಜನ್ಮದಿನಾಚರಣೆ ಅಂಗವಾಗಿ ‘ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ’:</strong> ಅಧ್ಯಕ್ಷತೆ: ಬಿ. ಶಾಂತಕುಮಾರ್, ಅತಿಥಿಗಳು: ಟಿ.ಪಿ. ಪ್ರಭುದೇವ್, ಜಿ.ಆರ್. ಶೇಷಾದ್ರಿ, ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30</p>.<p><strong>ಡಾ. ಎಚ್.ಎಸ್. ಸುರೇಶ್ ಅವರ ‘ಸ್ಥೂಲಕಾಯ ಮತ್ತು ಬೊಜ್ಜು’, ‘ಮಕ್ಕಳೇ ಮದ್ಯಪಾನ ಹಾಗೂ ಉದ್ದೀಪನ ವಸ್ತುಗಳಿಂದ ದೂರವಿರಿ’, ಓವರ್ವ್ಹೇಟ್ ಆ್ಯಂಡ್ ಒಬೆಸಿಟಿ’ ಪಸ್ತಕಗಳ ಬಿಡುಗಡೆ:</strong> ಚಂದ್ರಶೇಖರ ಕಂಬಾರ, ನಾಗತಿಹಳ್ಳಿ ಚಂದ್ರಶೇಖರ್, ಡಾ. ರವಿಕುಮಾರ್ ಬಿ.ಸಿ., ಪುಸ್ತಕಗಳ ಪರಿಚಯ: ಪಿ. ರಾಮಮೂರ್ತಿ, ಸಾಧಕರಿಗೆ ಸನ್ಮಾನ: ಹೊ.ನ. ನೀಲಕಂಠೇಗೌಡ, ಡಾ. ಮಂಜುನಾಥ್ ಎಚ್.ಜಿ., ಡಾ. ದಿನೇಶ್ ಬಿ., ಆಯೋಜನೆ: ವಿಶ್ವಮಾನವ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30</p>.<p><strong>ಇಂದಿರಾ ನಾಡಿಗ್ ಅವರ ‘ಬೆಸೆಯದ ಬಂಧ’ ಪುಸ್ತಕ ಬಿಡುಗಡೆ:</strong> ಮುದ್ದುಮೋಹನ್, ಅಧ್ಯಕ್ಷತೆ: ಡಿ.ವಿ. ಗುರುಪ್ರಸಾದ್, ಪುಸ್ತಕದ ಬಗ್ಗೆ: ಸಿ.ಬಿ. ಶೈಲಜಾ ಜಯಕುಮಾರ್, ಉಪಸ್ಥಿತಿ: ಬಿ.ಎಸ್. ವಿದ್ಯಾರಣ್ಯ, ಆಯೋಜನೆ: ಚಾರುಮತಿ ಪ್ರಕಾಶನ, ಸ್ಥಳ: ಕಸ್ತೂರಬಾ ಸಭಾಂಗಣ, ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11</p>.<p><strong>‘ದಿನದರ್ಶಿಕೆ’ ಬಿಡುಗಡೆ:</strong> ಚ.ಹ. ರಘುನಾಥ್, ಅಧ್ಯಕ್ಷತೆ: ರಾಜು ಎನ್., ಆಯೋಜನೆ: ಬೆಂಗಳೂರು ಉತ್ತರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಸ್ಥಳ: ಆರ್.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣ, ಚಿಕ್ಕಬಾಣವರ, ಬೆಳಿಗ್ಗೆ 11</p>.<p><strong>ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮ:</strong> ಸಾನ್ನಿಧ್ಯ: ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಅತಿಥಿಗಳು: ಎಲ್. ರವಿಸುಬ್ರಮಣ್ಯ, ಸಿ.ಕೆ. ರಾಮಮೂರ್ತಿ, ಮೋಹನ್ ಎಸ್. ಶೇಟ್, ಪುಷ್ಪಾ ವರ್ಣೇಕರ್, ಶ್ರೀಕಾಂತ್ ಎಸ್. ಶೇಟ್, ಅಧ್ಯಕ್ಷತೆ: ಮಹೇಶ್ ಜಿ. ಶೇಟ್, ಆಯೋಜನೆ: ಬೆಂಗಳೂರು ದೈವಜ್ಞ ಯುವಕ ಸಂಘ, ಸ್ಥಳ: ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ, ಬಸವನಗುಡಿ, ಬೆಳಿಗ್ಗೆ 11.30</p>.<p><strong>ಕೆ.ಎಸ್. ನರಸಿಂಹಸ್ವಾಮಿ, ಎಂ. ಲೀಲಾವತಿ ಅವರ ನೆನಪಿನಲ್ಲಿ ‘ದೀಪವು ನಿನ್ನದೆ ಗಾಳಿಯು ನಿನ್ನದೆ’ ಕರೋಕೆ ಗಾಯನ:</strong> ಅತಿಥಿಗಳು: ಕೆ.ಎನ್. ಮಹಾಬಲ, ಗಾಯನ: ರವಿರಾಜ, ಪ್ರಸಾದ್ ನವರತ್ನ, ರಾಜೀವ್ ಅಗಳಿ, ಸಿರಿ ಚಂದ್ರಶೇಖರ್, ಸಂಗೀತ ಸುಧೀಂದ್ರ, ಆಯೋಜನೆ: ವಿಜಯಚಂದ್ರಿಕಾ ಸಂಗೀತ್ ಚಂದನ್, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಬಿ.ಎಂ.ಶ್ರೀ. ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 4</p>.<p><strong>31ನೇ ವಾರ್ಷಿಕೋತ್ಸವ ‘ಭಾವಯಾಮಿ ರಘುರಾಮಂ’ ನೃತ್ಯ ಪ್ರದರ್ಶನ:</strong> ಉದ್ಘಾಟನೆ: ರವೀಂದ್ರ ಭಟ್ಟ, ಅತಿಥಿ: ಎಲ್.ಜಿ. ಮೀರಾ, ಅಧ್ಯಕ್ಷತೆ: ದೀಪಾ ಫಡ್ಕೆ, ನೃತ್ಯ ಪ್ರದರ್ಶನ: ಕೃಪಾ ಫಡ್ಕೆ ಮತ್ತು ತಂಡ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ, ಆರ್.ಟಿ. ನಗರ, ಸಂಜೆ 4ರಿಂದ</p>.<p><strong>ಬಹುಲಾ ನೃತ್ಯ ರೂಪಕ:</strong> ಆಯೋಜನೆ ಮತ್ತು ಸ್ಥಳ: ಸಾಧನ ಸಂಗಮ ಡಾನ್ಸ್ ಸೆಂಟರ್, ಬಸವೇಶ್ವರನಗರ, ಸಂಜೆ 5.30</p>.<p><strong>ಗೌರಿ ದಿನ ‘ಪತ್ರಿಕೋದ್ಯಮದ ಪುನರ್ ರಚನೆ ಹೇಗೆ?’ ಮಾತು ಚರ್ಚೆ:</strong> ಭಾಗವಹಿಸುವವರು: ಪರಂಜಾಯ್ ಗುಹಾ ಠಾಕುರ್ತಾ, ಮೀನಾ ಕೊತ್ವಾಲ್, ಹರ್ಷ್ತೋಶ್ ಬಾಲ್, ಮಹಮ್ಮದ್ ಜುಬೇರ್, ನವೀನ್ ಕುಮಾರ್, ಸುಮಿತ್ ಚೌವ್ಹಾಣ್, ಅಧ್ಯಕ್ಷತೆ: ತೀಸ್ತಾ ಸೆಟಲ್ವಾಡ್, ಆಯೋಜನೆ: ಗೌರಿ ಸ್ಮಾರಕ, ಸ್ಥಳ: ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್, ಬೆನ್ಸನ್ ಕ್ರಾಸ್ ರಸ್ತೆ, ಬೆನ್ಸನ್ ಟೌನ್, ಸಂಜೆ 5.30</p>.<p><strong>ಗೀತಾನುಸಂಧಾನ: </strong>ಉದ್ಘಾಟನೆ<strong>:</strong> ಡಿ.ವಿ. ಸದಾನಂದಗೌಡ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಟಿ. ರವಿ, ವಿ.ಜಿ. ಕಿರಣ್ಕುಮಾರ್, ರ. ಆಂಜನಪ್ಪ, ಎಸ್.ಟಿ. ಸೋಮಶೇಖರ್, ನಂದೀಶ್ ರೆಡ್ಡಿ, ಜವರಾಯಿಗೌಡ, ಸಿ.ಎಂ. ಮಾರೇಗೌಡ, ಮರಿಸ್ವಾಮಿ, ಆಯೋಜನೆ: ವಿವೇಕ ಜಾಗೃತಿ, ಸ್ಥಳ: ಶೇಷಾದ್ರಿಪುರಂ ಕಾಲೇಜು ಸಭಾಂಗಣ, ಕೆಂಗೇರಿ ಉಪನಗರ, ಸಂಜೆ 6</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>