<p>ಸಸ್ಯ ಮೇಳ: ಅಂಗವಿಕಲರು ಹಾಗೂ ವೃತ್ತಿಪರರಿಂದ ಅಪರೂಪದ ಸಸ್ಯಗಳ ಪ್ರದರ್ಶನ, ಆಯೋಜನೆ: ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೇಬಲಿಟಿ, ಸ್ಥಳ: ಎನ್.ಎಸ್. ಹೇಮಾ ತೋಟಗಾರಿಕೆ ತರಬೇತಿ ಕೇಂದ್ರ, ಕ್ಯಾಲಸನಹಳ್ಳಿ, ದೊಡ್ಡಗುಬ್ಬಿ ರಸ್ತೆ, ಬೆಳಿಗ್ಗೆ 9</p><p>‘ಕೆಕೆ–ಯುವರತ್ನ’ ಅಂತರಕಾಲೇಜು ಉತ್ಸವ: ಮುಖ್ಯ ಅತಿಥಿ: ಗುಲ್ನಾಜ್ ಕಹಾನಂ, ಸುಭಾಷ್ ಆರ್ವ, ಅಧ್ಯಕ್ಷತೆ: ಕೆ. ಕುಂಬಣ್ಣ, ಆಯೋಜನೆ ಹಾಗೂ ಸ್ಥಳ: ಕೆಕೆ ಪಿಯು ಕಾಲೇಜು, ಚೆನ್ನಸಂದ್ರ, ಬೆಳಿಗ್ಗೆ 9</p><p>‘ಶೂನ್ಯ ಇಂಗಾಲ’ ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರಸಂಕಿರಣ: ಮುಖ್ಯ ಅತಿಥಿ: ಸುಧಾಕರ್ ಎಂ.ಸಿ., ಅಧ್ಯಕ್ಷತೆ: ಲಿಂಗರಾಜ ಗಾಂಧಿ, ಭಾಷಣ: ಎಸ್.ಕೆ. ರೈ, ಆಯೋಜನೆ ಹಾಗೂ ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಆವರಣ, ಬೆಳಿಗ್ಗೆ 9.30</p><p>‘ಟಿಟಿಎಫ್ ಬೆಂಗಳೂರು’ ಪ್ರವಾಸಿ ಉತ್ಸವ: ಮುಖ್ಯ ಅತಿಥಿ: ಎಚ್.ಕೆ. ಪಾಟೀಲ, ಗೌರವ ಅತಿಥಿಗಳು: ಸಲ್ಮಾ ಕೆ. ಫಾಹಿಮ್, ರಾಮ್ ಪ್ರಶಾಂತ್ ಮನೋಹರ್, ಮೊಹಮ್ಮದ್ ಫಾರೂಕ್, ಆಯೋಜನೆ: ಪ್ರವಾಸೋದ್ಯಮ ಇಲಾಖೆ, ಸ್ಥಳ: ತ್ರಿಪುರವಾಸಿನಿ, ಗೇಟ್ 2 ಮತ್ತು 3, ಅರಮನೆ ಮೈದಾನ, ಬೆಳಿಗ್ಗೆ 11</p><p>‘ಅವನಿ’ ಕಲೋತ್ಸವ: ಕೈಮಗ್ಗ ಮತ್ತು ಕರಕುಶಲ ಮೇಳ, ಆಯೋಜನೆ ಹಾಗೂ ಸ್ಥಳ: ಆರ್.ವಿ. ವಿಶ್ವವಿದ್ಯಾಲಯ, ಪಟ್ಟಣಗೆರೆ ಮೆಟ್ರೊ ನಿಲ್ದಾಣದ ಪಕ್ಕ, ಮೈಸೂರು ರಸ್ತೆ, ಬೆಳಿಗ್ಗೆ 11.30</p><p>ಸವಿತಾ ಮಹರ್ಷಿ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಸವಿತಾನಂದನಾಥ ಸ್ವಾಮೀಜಿ, ಉಪಸ್ಥಿತಿ: ಶಿವರಾಜ್ ತಂಗಡಗಿ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5</p><p>ಚೋಳಮಂಡಲ ಕಲಾವಿದರ ಕಲಾಕೃತಿ ಪ್ರದರ್ಶನ: ಉದ್ಘಾಟನೆ: ವೆಂಕಟ್ ಮೂರ್ತಿ, ಗೌರವ ಅತಿಥಿ: ಎಸ್.ಜಿ. ವಾಸುದೇವ್, ಸಿ.ಎಸ್. ಕೃಷ್ಣ ಸೆಟ್ಟಿ, ಅಧ್ಯಕ್ಷತೆ: ಬಿ.ಎಲ್. ಶಂಕರ್, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಸಂಜೆ 5.30</p><p>ಹಂಪಿ ಉತ್ಸವ: ಮುಖ್ಯ ಅತಿಥಿ: ನಾ. ಸೋಮೇಶ್ವರ, ಮುಖ್ಯ ಅತಿಥಿ: ಸಿಂಧು ಮಹೇಶ್, ಅಧ್ಯಕ್ಷರು: ಮಾಯಾ ಚಂದ್ರ, ಆಯೋಜನೆ ಹಾಗೂ ಸ್ಥಳ: ಮಂಗಳ ಮಂಟಪ, ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಜಯನಗರ 3ನೇ ಬ್ಲಾಕ್, ಬೆಳಿಗ್ಗೆ 10</p><p>59ನೇ ನಾದಜ್ಯೋತಿ ಸಂಗೀತ ಸಂಭ್ರಮ: ಸಂಗೀತ ಕಛೇರಿ: ಶಿವಶ್ರೀ ಸ್ಕಂದಪ್ರಸಾದ್, ಅಚ್ಯುತ ರಾವ್ ಆರ್., ತಿರುಕುಂದಧೈ ಡಿ., ಎಸ್.ವಿ. ಬಾಲಕೃಷ್ಣ, ಆಯೋಜನೆ: ನಾದಜ್ಯೋತಿ ಸಂಗೀತ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6</p><p>‘ಪ್ರೊ.ಎಲ್.ಎಸ್. ಶೇಷಗಿರಿ ರಾವ್ ಶತಮಾನೋತ್ಸವ ನಾಂದಿ’ ಮಾಸದ ಮಾತು ಸರಣಿ: ಚಾಲನೆ: ಗೊ.ರು. ಚನ್ನಬಸಪ್ಪ, ಉಪಸ್ಥಿತಿ: ಆರ್. ಶೇಷಶಾಸ್ತ್ರಿ, ಭಾರತಿ ಶೇಷಗಿರಿ ರಾವ್, ಅಧ್ಯಕ್ಷತೆ: ಶ್ರೀರಾಮೇಗೌಡ, ‘ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಪ್ರೊ. ಎಲ್ಲೆಸ್ಸೆಸ್ ಕೊಡುಗೆ’ ವಿಷಯ ಮಂಡನೆ: ಟಿ.ಎನ್. ವಾಸುದೇವಮೂರ್ತಿ, ಆಯೋಜನೆ ಹಾಗೂ ಸ್ಥಳ: ಉದಯಭಾನು ಕಲಾ ಸಂಘ, ಕೆಂಪೇಗೌಡನಗರ, ಸಂಜೆ 6</p><p>‘ವತಾರ ತ್ರಯದಲ್ಲಿ ಅವಿಚ್ಛಿನ್ನ ಭಕ್ತಿ’ ವಿಷಯದ ಬಗ್ಗೆ ಧಾರ್ಮಿಕ ಪ್ರವಚನ: ಎ.ವಿ. ನಾಗಸಂಪಿಗೆ ಆಚಾರ್ಯ, ಆಯೋಜನೆ: ಗುರುರಾಜ ಸೇವಾ ಸಮಿತಿ, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಸಂಜೆ 6</p><p>‘ಸ್ವಾಮಿ ವಿವೇಕಾನಂದರು ಮತ್ತು ಪ್ರಾಚೀನ ಭಾರತ’ ವಿಷಯದ ಬಗ್ಗೆ ಪ್ರವಚನ: ಸ್ವಾಮಿ ವೀರೇಶಾನಂದ ಸರಸ್ವತಿ, ಆಯೋಜನೆ: ಅಮರಜ್ಯೋತಿ ನಗರ ನಿವಾಸಿಗಳ ಸಂಘ, ಸ್ಥಳ: ಪ್ರಸನ್ನ ಗಣಪತಿ ದೇವಸ್ಥಾನ, ಸಂಜೆ 6.30 </p><p>ನೃತ್ಯ ಸಂಭ್ರಮ: ಮುಖ್ಯ ಅತಿಥಿ: ಅನುರಾಧ ವೆಂಕಟರಮಣ, ಆಯೋಜನೆ: ಚಿತ್ಕಲ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6.30</p><p>ಮಣಿಪುರ ಹಿಂಸೆ ಕುರಿತ ಸತ್ಯಶೋಧನಾ ವರದಿ ಬಿಡುಗಡೆ: ಪಾಲ್ಗೊಳ್ಳುವವರು: ಸಿ.ಜಿ. ಮಂಜುಳಾ, ಯತಿರಾಜ್ ಬ್ಯಾಲಹಳ್ಳಿ, ದು. ಸರಸ್ವತಿ, ಕ್ಲಿಪ್ಟನ್ ಡಿ. ರೊಜರಿಯೊ, ಅವನಿ ಚೋಕ್ಸಿ, ಫಾದರ್ ಅರುಣ್, ಫಾದರ್ ಜೆರಾಲ್ಡ್, ಆಯೋಜನೆ: ಸಾರ ಬಳಗ, ತಮಟೆ ಮೀಡಿಯಾ, ಸ್ಥಳ: ಆಶೀರ್ವಾದ್ ಸೆಂಟರ್, ಸೇಂಟ್ ಮಾರ್ಕ್ಸ್ ರಸ್ತೆ, ಸಂಜೆ 5</p><p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಸ್ಯ ಮೇಳ: ಅಂಗವಿಕಲರು ಹಾಗೂ ವೃತ್ತಿಪರರಿಂದ ಅಪರೂಪದ ಸಸ್ಯಗಳ ಪ್ರದರ್ಶನ, ಆಯೋಜನೆ: ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೇಬಲಿಟಿ, ಸ್ಥಳ: ಎನ್.ಎಸ್. ಹೇಮಾ ತೋಟಗಾರಿಕೆ ತರಬೇತಿ ಕೇಂದ್ರ, ಕ್ಯಾಲಸನಹಳ್ಳಿ, ದೊಡ್ಡಗುಬ್ಬಿ ರಸ್ತೆ, ಬೆಳಿಗ್ಗೆ 9</p><p>‘ಕೆಕೆ–ಯುವರತ್ನ’ ಅಂತರಕಾಲೇಜು ಉತ್ಸವ: ಮುಖ್ಯ ಅತಿಥಿ: ಗುಲ್ನಾಜ್ ಕಹಾನಂ, ಸುಭಾಷ್ ಆರ್ವ, ಅಧ್ಯಕ್ಷತೆ: ಕೆ. ಕುಂಬಣ್ಣ, ಆಯೋಜನೆ ಹಾಗೂ ಸ್ಥಳ: ಕೆಕೆ ಪಿಯು ಕಾಲೇಜು, ಚೆನ್ನಸಂದ್ರ, ಬೆಳಿಗ್ಗೆ 9</p><p>‘ಶೂನ್ಯ ಇಂಗಾಲ’ ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರಸಂಕಿರಣ: ಮುಖ್ಯ ಅತಿಥಿ: ಸುಧಾಕರ್ ಎಂ.ಸಿ., ಅಧ್ಯಕ್ಷತೆ: ಲಿಂಗರಾಜ ಗಾಂಧಿ, ಭಾಷಣ: ಎಸ್.ಕೆ. ರೈ, ಆಯೋಜನೆ ಹಾಗೂ ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಆವರಣ, ಬೆಳಿಗ್ಗೆ 9.30</p><p>‘ಟಿಟಿಎಫ್ ಬೆಂಗಳೂರು’ ಪ್ರವಾಸಿ ಉತ್ಸವ: ಮುಖ್ಯ ಅತಿಥಿ: ಎಚ್.ಕೆ. ಪಾಟೀಲ, ಗೌರವ ಅತಿಥಿಗಳು: ಸಲ್ಮಾ ಕೆ. ಫಾಹಿಮ್, ರಾಮ್ ಪ್ರಶಾಂತ್ ಮನೋಹರ್, ಮೊಹಮ್ಮದ್ ಫಾರೂಕ್, ಆಯೋಜನೆ: ಪ್ರವಾಸೋದ್ಯಮ ಇಲಾಖೆ, ಸ್ಥಳ: ತ್ರಿಪುರವಾಸಿನಿ, ಗೇಟ್ 2 ಮತ್ತು 3, ಅರಮನೆ ಮೈದಾನ, ಬೆಳಿಗ್ಗೆ 11</p><p>‘ಅವನಿ’ ಕಲೋತ್ಸವ: ಕೈಮಗ್ಗ ಮತ್ತು ಕರಕುಶಲ ಮೇಳ, ಆಯೋಜನೆ ಹಾಗೂ ಸ್ಥಳ: ಆರ್.ವಿ. ವಿಶ್ವವಿದ್ಯಾಲಯ, ಪಟ್ಟಣಗೆರೆ ಮೆಟ್ರೊ ನಿಲ್ದಾಣದ ಪಕ್ಕ, ಮೈಸೂರು ರಸ್ತೆ, ಬೆಳಿಗ್ಗೆ 11.30</p><p>ಸವಿತಾ ಮಹರ್ಷಿ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಸವಿತಾನಂದನಾಥ ಸ್ವಾಮೀಜಿ, ಉಪಸ್ಥಿತಿ: ಶಿವರಾಜ್ ತಂಗಡಗಿ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5</p><p>ಚೋಳಮಂಡಲ ಕಲಾವಿದರ ಕಲಾಕೃತಿ ಪ್ರದರ್ಶನ: ಉದ್ಘಾಟನೆ: ವೆಂಕಟ್ ಮೂರ್ತಿ, ಗೌರವ ಅತಿಥಿ: ಎಸ್.ಜಿ. ವಾಸುದೇವ್, ಸಿ.ಎಸ್. ಕೃಷ್ಣ ಸೆಟ್ಟಿ, ಅಧ್ಯಕ್ಷತೆ: ಬಿ.ಎಲ್. ಶಂಕರ್, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಸಂಜೆ 5.30</p><p>ಹಂಪಿ ಉತ್ಸವ: ಮುಖ್ಯ ಅತಿಥಿ: ನಾ. ಸೋಮೇಶ್ವರ, ಮುಖ್ಯ ಅತಿಥಿ: ಸಿಂಧು ಮಹೇಶ್, ಅಧ್ಯಕ್ಷರು: ಮಾಯಾ ಚಂದ್ರ, ಆಯೋಜನೆ ಹಾಗೂ ಸ್ಥಳ: ಮಂಗಳ ಮಂಟಪ, ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಜಯನಗರ 3ನೇ ಬ್ಲಾಕ್, ಬೆಳಿಗ್ಗೆ 10</p><p>59ನೇ ನಾದಜ್ಯೋತಿ ಸಂಗೀತ ಸಂಭ್ರಮ: ಸಂಗೀತ ಕಛೇರಿ: ಶಿವಶ್ರೀ ಸ್ಕಂದಪ್ರಸಾದ್, ಅಚ್ಯುತ ರಾವ್ ಆರ್., ತಿರುಕುಂದಧೈ ಡಿ., ಎಸ್.ವಿ. ಬಾಲಕೃಷ್ಣ, ಆಯೋಜನೆ: ನಾದಜ್ಯೋತಿ ಸಂಗೀತ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6</p><p>‘ಪ್ರೊ.ಎಲ್.ಎಸ್. ಶೇಷಗಿರಿ ರಾವ್ ಶತಮಾನೋತ್ಸವ ನಾಂದಿ’ ಮಾಸದ ಮಾತು ಸರಣಿ: ಚಾಲನೆ: ಗೊ.ರು. ಚನ್ನಬಸಪ್ಪ, ಉಪಸ್ಥಿತಿ: ಆರ್. ಶೇಷಶಾಸ್ತ್ರಿ, ಭಾರತಿ ಶೇಷಗಿರಿ ರಾವ್, ಅಧ್ಯಕ್ಷತೆ: ಶ್ರೀರಾಮೇಗೌಡ, ‘ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಪ್ರೊ. ಎಲ್ಲೆಸ್ಸೆಸ್ ಕೊಡುಗೆ’ ವಿಷಯ ಮಂಡನೆ: ಟಿ.ಎನ್. ವಾಸುದೇವಮೂರ್ತಿ, ಆಯೋಜನೆ ಹಾಗೂ ಸ್ಥಳ: ಉದಯಭಾನು ಕಲಾ ಸಂಘ, ಕೆಂಪೇಗೌಡನಗರ, ಸಂಜೆ 6</p><p>‘ವತಾರ ತ್ರಯದಲ್ಲಿ ಅವಿಚ್ಛಿನ್ನ ಭಕ್ತಿ’ ವಿಷಯದ ಬಗ್ಗೆ ಧಾರ್ಮಿಕ ಪ್ರವಚನ: ಎ.ವಿ. ನಾಗಸಂಪಿಗೆ ಆಚಾರ್ಯ, ಆಯೋಜನೆ: ಗುರುರಾಜ ಸೇವಾ ಸಮಿತಿ, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಸಂಜೆ 6</p><p>‘ಸ್ವಾಮಿ ವಿವೇಕಾನಂದರು ಮತ್ತು ಪ್ರಾಚೀನ ಭಾರತ’ ವಿಷಯದ ಬಗ್ಗೆ ಪ್ರವಚನ: ಸ್ವಾಮಿ ವೀರೇಶಾನಂದ ಸರಸ್ವತಿ, ಆಯೋಜನೆ: ಅಮರಜ್ಯೋತಿ ನಗರ ನಿವಾಸಿಗಳ ಸಂಘ, ಸ್ಥಳ: ಪ್ರಸನ್ನ ಗಣಪತಿ ದೇವಸ್ಥಾನ, ಸಂಜೆ 6.30 </p><p>ನೃತ್ಯ ಸಂಭ್ರಮ: ಮುಖ್ಯ ಅತಿಥಿ: ಅನುರಾಧ ವೆಂಕಟರಮಣ, ಆಯೋಜನೆ: ಚಿತ್ಕಲ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6.30</p><p>ಮಣಿಪುರ ಹಿಂಸೆ ಕುರಿತ ಸತ್ಯಶೋಧನಾ ವರದಿ ಬಿಡುಗಡೆ: ಪಾಲ್ಗೊಳ್ಳುವವರು: ಸಿ.ಜಿ. ಮಂಜುಳಾ, ಯತಿರಾಜ್ ಬ್ಯಾಲಹಳ್ಳಿ, ದು. ಸರಸ್ವತಿ, ಕ್ಲಿಪ್ಟನ್ ಡಿ. ರೊಜರಿಯೊ, ಅವನಿ ಚೋಕ್ಸಿ, ಫಾದರ್ ಅರುಣ್, ಫಾದರ್ ಜೆರಾಲ್ಡ್, ಆಯೋಜನೆ: ಸಾರ ಬಳಗ, ತಮಟೆ ಮೀಡಿಯಾ, ಸ್ಥಳ: ಆಶೀರ್ವಾದ್ ಸೆಂಟರ್, ಸೇಂಟ್ ಮಾರ್ಕ್ಸ್ ರಸ್ತೆ, ಸಂಜೆ 5</p><p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>