ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇಶ್ವರಬೆಟ್ಟ | ಗುರುನಗರ ಪ್ರವೇಶದಲ್ಲೇ ನಾರುವ ತ್ಯಾಜ್ಯ ರಾಶಿ

ಮಹದೇಶ್ವರ ಬೆಟ್ಟ ಪ್ರಾಧಿಕಾರ, ಪಂಚಾಯಿತಿ ಜಾಗ್ಗಾಟ, ಜನರಿಗೆ ಸಂಕಟ
Published : 26 ಜೂನ್ 2024, 5:27 IST
Last Updated : 26 ಜೂನ್ 2024, 5:27 IST
ಫಾಲೋ ಮಾಡಿ
Comments
ಗುರುನಗರ ಬಳಿ ಖಾಲಿ ಜಾಗದಲ್ಲಿ ತ್ಯಾಜ್ಯವಸ್ತುಗಳಿಂದ ಅನೈರ್ಮಲ್ಯ ಉಂಟಾಗಿರುವುದು ಗಮನಕ್ಕೆ ಬಂದಿದೆ. ಬಿಸಾಡಿರುವ ತ್ಯಾಜ್ಯವನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು.
ರಘು.ಎ.ಈ, ಕಾರ್ಯದರ್ಶಿ, ಮಹದೇಶ್ವರಬೆಟ್ಟ.ಅಭಿವೃದ್ಧಿ ಪ್ರಾಧಿಕಾರ
ತ್ಯಾಜ್ಯ ಯವಸ್ತುಗಳ ರಾಶಿಯನ್ನು ತೆರವುಗೊಳಿಸಿ ಸ್ವಚ್ಚತೆ ಕಾಪಾಡಲಾಗುವುದು. ಘನತ್ಯಾಜ್ಯ ವಿಲೇವಾರಿ ಮಾಡಲು ಕಸಗಳನ್ನು ಒಂದೆಡೆ ಸಂಗ್ರಹಿಸಿದ್ದು ಶೀಘ್ರದಲ್ಲೇ ವಿಲೇ ಆಗಲಿದೆ.
ಕಿರಣ್ ಕುಮಾರ್, ಪಿಡಿಒ, ಮಹದೇಶ್ವರಬೆಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT