ಚಳ್ಳಕೆರೆ ಬಸವ ಜಯಂತಿ ಪ್ರಯುಕ್ತ ತಾಲ್ಲೂಕು ರಾಷ್ಟ್ರೀಯ ಬಸವದಳ ಟ್ರಸ್ಟ್ ಹಾಗೂ ಗ್ರಾಮಾಂತರ ರಾಷ್ಟ್ರೀಯ ಬಸವದಳಗಳ ಒಕ್ಕೂಟದ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ಗೋಕರ್ಣಪ್ಪ ಕಾರ್ಮಿಕ ಮುಖಂಡ ದೊಡ್ಡಉಳ್ಳಾರ್ತಿ ಕರಿಯಣ್ಣ ಜ್ಯೋತಿ ನಾಗರಾಜ ಹಿರೇಹಳ್ಳಿ ಪ್ರತಿಭಾ ಬಸವರಾಜ ನಗರಸಭೆ ಮಾಜಿ ಉಪಾಧ್ಯಕ್ಷೆ ಮಂಜುಳಾ ಆರ್.ಪ್ರಸನ್ನಕುಮಾರ್ ಮುಖಂಡ ಎಸ್.ಸೋಮಶೇಖರಪ್ಪ ಭಾಗವಹಿಸಿದ್ದರು