ಲೋಕಸಭಾ ಚುನಾವಣೆ; ಚಿತ್ರದುರ್ಗ ಜಿಲ್ಲೆಯಲ್ಲಿ ‘ಪರಿಸರ ಸ್ನೇಹಿ’ ಚೆಕ್ಪೋಸ್ಟ್ ನಿರ್ಮಾಣ
ಜಿ.ಬಿ.ನಾಗರಾಜ್
Published : 21 ಮಾರ್ಚ್ 2024, 7:08 IST
Last Updated : 21 ಮಾರ್ಚ್ 2024, 7:08 IST
ಫಾಲೋ ಮಾಡಿ
Comments
ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ತೆಂಗಿನ ಗರಿ ಹಾಗೂ ಶೇಡ್ನೆಟ್ ಬಳಸಿ ನಿರ್ಮಿಸಿದ ಚೆಕ್ಪೋಸ್ಟ್
ಟಿ.ವೆಂಕಟೇಶ್
ಬಿಸಿಲಿನ ಝಳಕ್ಕೆ ಶಾಮಿಯಾನ ರಕ್ಷಣೆ ನೀಡದು. ಸ್ಥಳೀಯವಾಗಿ ಲಭ್ಯ ಇರುವ ತೆಂಗಿನ ಗರಿ ಬಳಸಿದರೆ ಅಧಿಕ ತಾಪಮಾನದಲ್ಲಿ ಉತ್ತಮ. ಅಂತೆಯೇ ಚಪ್ಪರದ ಮಾದರಿಯಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ