ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಕವಾಡಿಗರಹಟ್ಟಿ ಕಾಯಕಲ್ಪಕ್ಕೆ ಆಮೆ ವೇಗ

Published : 10 ಜೂನ್ 2024, 7:34 IST
Last Updated : 10 ಜೂನ್ 2024, 7:34 IST
ಫಾಲೋ ಮಾಡಿ
Comments
ಚಿತ್ರದುರ್ಗದ ಕವಾಡಿಗರಹಟ್ಟಿಯ ಮನೆ ಮುಂಭಾಗದಲ್ಲಿ ಅಳವಡಿಸಿ ಹೊಸ ನಲ್ಲಿಯ ಸಮೀಪದಲ್ಲಿ ಪಾತ್ರೆ ತೊಳೆಯುವ ಮಹಿಳೆಯರು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕವಾಡಿಗರಹಟ್ಟಿಯ ಮನೆ ಮುಂಭಾಗದಲ್ಲಿ ಅಳವಡಿಸಿ ಹೊಸ ನಲ್ಲಿಯ ಸಮೀಪದಲ್ಲಿ ಪಾತ್ರೆ ತೊಳೆಯುವ ಮಹಿಳೆಯರು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕವಾಡಿಗಹಟ್ಟಿಯಲ್ಲಿ ಚೊಂಬು ಹಿಡಿದು ಬಯಲುಶೌಚಕ್ಕೆ ತೆರಳುತ್ತಿರುವ ಮಹಿಳೆ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕವಾಡಿಗಹಟ್ಟಿಯಲ್ಲಿ ಚೊಂಬು ಹಿಡಿದು ಬಯಲುಶೌಚಕ್ಕೆ ತೆರಳುತ್ತಿರುವ ಮಹಿಳೆ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಂತಿರುವುದು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಂತಿರುವುದು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಶೋಭಾ
ಶೋಭಾ
ಮನೆ ಬೀದಿಯಿಂದ ದೂರ ಇದೆ ಎಂಬ ಕಾರಣಕ್ಕೆ ನಲ್ಲಿ (ನಳ) ಸಂಪರ್ಕ ಕಲ್ಪಿಸಿಲ್ಲ. ಬೇರೆ ಮನೆಗಳ ನಲ್ಲಿಯಲ್ಲಿ ನೀರು ಹಿಡಿಯುತ್ತೇವೆ. ಎಲ್ಲ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದರೆ ಅನುಕೂಲ
ಶೋಭಾ ಪೆಟ್ಟಿಗೆ ಅಂಗಡಿ ವ್ಯಾಪಾರಿ ಕವಾಡಿಗರಹಟ್ಟಿ
ಗೌರಮ್ಮ
ಗೌರಮ್ಮ
ಹೆದ್ದಾರಿ ನಿರ್ಮಾಣಕ್ಕೆ ನಮ್ಮ ಮನೆ ತೆರವುಗೊಳಿಸಲಾಗುತ್ತಿದೆ. ಜೂನ್‌ ಅಂತ್ಯಕ್ಕೆ ಮನೆ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಪರ್ಯಾಯ ವಸತಿ ನಿವೇಶನದ ವ್ಯವಸ್ಥೆ ಇನ್ನೂ ಕಲ್ಪಿಸಿಲ್ಲ
ಗೌರಮ್ಮ ಕೂಲಿ ಕಾರ್ಮಿಕರು ಕವಾಡಿಗರಹಟ್ಟಿ
ಅಂಜಿನಪ್ಪ
ಅಂಜಿನಪ್ಪ
ಕುಡಿಯುವ ನೀರು ಭೀತಿ ಸೃಷ್ಟಿಸಿದೆ. ಸ್ಥಳೀಯ ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಜನರಿಗೆ ಭರವಸೆ ಮೂಡಿಲ್ಲ. ಗಾರೆಹಟ್ಟಿ ರೈಲ್ವೆ ಹಳಿ ಸಮೀಪದ ಆರ್‌ಒ ಪ್ಲಾಂಟ್‌ಗಳಿಂದ ನೀರು ತರುತ್ತೇವೆ
ಅಂಜಿನಪ್ಪ ಆಟೊ ಚಾಲಕ ಕವಾಡಿಗರಹಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT