ಹೊಳಲ್ಕೆರೆ | ರಾಮಗಿರಿ ಬೆಟ್ಟದಲ್ಲಿ ಶ್ರೀರಾಮನ ಹೆಜ್ಜೆ ಗುರುತು
ಬಿಲ್ಲಿನಿಂದ ಬಾಣ ಹೊಡೆದು ಬಾವಿ ಸೃಷ್ಟಿಸಿದ ನಂಬಿಕೆ
ಸಾಂತೇನಹಳ್ಳಿ ಸಂದೇಶ್ ಗೌಡ
Published : 22 ಜನವರಿ 2024, 7:42 IST
Last Updated : 22 ಜನವರಿ 2024, 7:42 IST
ಫಾಲೋ ಮಾಡಿ
Comments
ಕರಿಸಿದ್ದೇಶ್ವರ ಸ್ವಾಮಿ
ಶ್ರೀರಾಮ ಜನ್ಮಭೂಮಿ ನ್ಯಾಸ ಟ್ರಸ್ಟ್ನವರು ಅಳವಡಿಸಿರುವ ಹೆಜ್ಜೆ ಗುರುತಿನ ಫಲಕ
ಭವಿಷ್ಯ ನುಡಿಯುವ ಗಂಗೆ ಹೊಂಡ !
‘ಹಿಂದೆ ಶ್ರೀರಾಮಚಂದ್ರ ಬಾಣದಿಂದ ಸೃಷ್ಟಿಸಿದ ಬಾವಿಗೆ ಗಂಗೆ ಹೊಂಡ ಎಂದು ಕರೆಯಲಾಗುತ್ತದೆ. ಬೆಟ್ಟದ ಮೇಲಿನ ಕರಿಸಿದ್ದೇಶ್ವರ ಸ್ವಾಮಿ ದೇವಾಲಯದ ಒಳಗೆ ಈ ಗಂಗಮ್ಮನ ಬಾವಿ ಇದ್ದು ಇದನ್ನು ‘ಕಾಲಜ್ಞಾನಿ ಬಾವಿ’ ಎಂದೇ ನಂಬಲಾಗಿದೆ. ಬೆಟ್ಟದ ತುದಿಯಲ್ಲಿದ್ದರೂ ಈ ಬಾವಿಯ ನೀರು ಎಂದೂ ಬತ್ತಿಲ್ಲ. ಇದು ಭವಿಷ್ಯ ನುಡಿಯುವ ಬಾವಿಯಾಗಿದ್ದು ಇದರಲ್ಲಿನ ನೀರು ಸ್ವಲ್ಪ ಕೆಳಗೆ ಹೋದರೆ ಆ ವರ್ಷ ಹೆಚ್ಚು ಮಳೆ ಬರುತ್ತದೆ ನೀರು ಮೇಲೆ ಬಂದರೆ ಬರಗಾಲ ಬರುತ್ತದೆ. ಈ ನೀರು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ’ ಎನ್ನುತ್ತಾರೆ ಇಲ್ಲಿನ ಅರ್ಚಕರು.