ದಸರಾ ರನ್ನ ವಿವಿಧ ವಿಭಾಗಗಳಲ್ಲಿ ಬಹುಮಾನ ಗೆದ್ದ ಕ್ರೀಡಾಪಟುಗಳು ಗಣ್ಯರ ಜೊತೆ
ಮಂಗಳೂರು ತಾಲ್ಲೂಕು ಬಿಲ್ಲವ ಸಂಘ ಆಯೋಜಿಸಿದ್ದ ಕ್ರೀಡಾಕೂಟದ ಮಹಿಳೆಯರ ಕಬಡ್ಡಿಯ ಸೆಮಿಫೈನಲ್ನಲ್ಲಿ ವಿವೇಕಾನಂದ ಮತ್ತು ಶ್ರೀರಾಮ ತಂಡಗಳ ನಡುವೆ ನಡೆದ ಪೈಪೋಟಿ
ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ದಸರಾ ಗೊಂಬೆ ಮತ್ತು ಪ್ರಾಚ್ಯ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವೀಕ್ಷಿಸಿದರು. ಎಸ್.ಪ್ರದೀಪ ಕುಮಾರ ಪಾಲ್ಗೊಂಡಿದ್ದರು