ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಯ ನಡುವೆ ಹಬ್ಬದ ಸಂಭ್ರಮ

ದೇವಾಲಯಗಳಲ್ಲಿ ಭಕ್ತರ ದಂಡು: ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ; ಮುಂಜಾನೆ ಓಟದ ಗಮ್ಮತ್ತು
Published : 7 ಅಕ್ಟೋಬರ್ 2024, 4:48 IST
Last Updated : 7 ಅಕ್ಟೋಬರ್ 2024, 4:48 IST
ಫಾಲೋ ಮಾಡಿ
Comments
ದಸರಾ ರನ್‌ನ ವಿವಿಧ ವಿಭಾಗಗಳಲ್ಲಿ ಬಹುಮಾನ ಗೆದ್ದ ಕ್ರೀಡಾಪಟುಗಳು ಗಣ್ಯರ ಜೊತೆ
ದಸರಾ ರನ್‌ನ ವಿವಿಧ ವಿಭಾಗಗಳಲ್ಲಿ ಬಹುಮಾನ ಗೆದ್ದ ಕ್ರೀಡಾಪಟುಗಳು ಗಣ್ಯರ ಜೊತೆ
ಮಂಗಳೂರು ತಾಲ್ಲೂಕು ಬಿಲ್ಲವ ಸಂಘ ಆಯೋಜಿಸಿದ್ದ ಕ್ರೀಡಾಕೂಟದ ಮಹಿಳೆಯರ ಕಬಡ್ಡಿಯ ಸೆಮಿಫೈನಲ್‌ನಲ್ಲಿ ವಿವೇಕಾನಂದ ಮತ್ತು ಶ್ರೀರಾಮ ತಂಡಗಳ ನಡುವೆ ನಡೆದ ಪೈಪೋಟಿ
ಮಂಗಳೂರು ತಾಲ್ಲೂಕು ಬಿಲ್ಲವ ಸಂಘ ಆಯೋಜಿಸಿದ್ದ ಕ್ರೀಡಾಕೂಟದ ಮಹಿಳೆಯರ ಕಬಡ್ಡಿಯ ಸೆಮಿಫೈನಲ್‌ನಲ್ಲಿ ವಿವೇಕಾನಂದ ಮತ್ತು ಶ್ರೀರಾಮ ತಂಡಗಳ ನಡುವೆ ನಡೆದ ಪೈಪೋಟಿ
ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ದಸರಾ ಗೊಂಬೆ ಮತ್ತು ಪ್ರಾಚ್ಯ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವೀಕ್ಷಿಸಿದರು. ಎಸ್.ಪ್ರದೀಪ ಕುಮಾರ ಪಾಲ್ಗೊಂಡಿದ್ದರು
ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ದಸರಾ ಗೊಂಬೆ ಮತ್ತು ಪ್ರಾಚ್ಯ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವೀಕ್ಷಿಸಿದರು. ಎಸ್.ಪ್ರದೀಪ ಕುಮಾರ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT