<p><strong>ಸುರತ್ಕಲ್</strong>: ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ ಕಾರ್ಗಿಲ್ ವಿಜಯೋತ್ಸವ, ಹಣತೆ ಮೆರವಣಿಗೆ ಮತ್ತು ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮ ಇಲ್ಲಿ ನಡೆಯಿತು.</p>.<p>ಸುರತ್ಕಲ್ ರಾಷ್ಟ್ರ ಭಕ್ತ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿದರು.</p>.<p>ನಿವೃತ್ತ ಯೋಧರಾದ ಕರ್ನಲ್ ರಾಜೇಶ್ ಹೊಳ್ಳ, ಸಿಪಿಒ ಪ್ರಭಾಕರ ರೈ, ಸಾರ್ಜೆಂಟ್ ಗುಂಡೇರ ಅವರನ್ನು ಗೌರವಿಸಲಾಯಿತು. <br> ಸೈನಿಕ ಕಲ್ಯಾಣ ನಿಧಿಗೆ ವೇದಿಕೆ ವತಿಯಿಂದ ₹ 5 ಲಕ್ಷ ಹಸ್ತಾಂತರಿಸಲಾಯಿತು.</p>.<p>ಬಿಎಎಸ್ಎಲ್ ಸಂತೋಷ್ ಪೈ, ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಸಾರ್ಜೆಂಟ್ ಸದಾಶಿವ ಮುಂಚೂರು ಭಾಗವಹಿಸಿದ್ದರು.</p>.<p>ಮಹೇಶ್ ಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಗುಣವತಿ ರಮೇಶ್, ಶಶಿಕಲಾ ಶೆಟ್ಟಿ ನಿರೂಪಿಸಿದರು. ಬಹುಮಾನಿತರ ಪಟ್ಟಿಯನ್ನು ಯಶಪಾಲ್ ಸಾಲ್ಯಾನ್ ವಾಚಿಸಿದರು. ಅಣ್ಣಪ್ಪ ದೇವಾಡಿಗ ವಂದಿಸಿದರು.</p>.<p>ಸುಮಾರು 20 ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕ್ಯಾ.ಪ್ರಾಂಜಲ್ ಸರ್ಕಲ್ ಮಾಡುವ ಕುರಿತು ಬೆಂಬಲ ವ್ಯಕ್ತ ಪಡಿಸಿ ಹಕ್ಕೊತ್ತಾಯ ಮಂಡಿಸಿದರು.</p>.<p>ವೇದಿಕೆಯ ವತಿಯಿಂದ ಯೋಧರ ಸ್ಮರಣಾರ್ಥವಾಗಿ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಿಂದ ಆಯೋಜಿಸಲಾದ ಹಣತೆ ಮೆರವಣಿಗೆಯನ್ನು ರಮಾನಂದ ಭಟ್ ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರತ್ಕಲ್</strong>: ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ ಕಾರ್ಗಿಲ್ ವಿಜಯೋತ್ಸವ, ಹಣತೆ ಮೆರವಣಿಗೆ ಮತ್ತು ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮ ಇಲ್ಲಿ ನಡೆಯಿತು.</p>.<p>ಸುರತ್ಕಲ್ ರಾಷ್ಟ್ರ ಭಕ್ತ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿದರು.</p>.<p>ನಿವೃತ್ತ ಯೋಧರಾದ ಕರ್ನಲ್ ರಾಜೇಶ್ ಹೊಳ್ಳ, ಸಿಪಿಒ ಪ್ರಭಾಕರ ರೈ, ಸಾರ್ಜೆಂಟ್ ಗುಂಡೇರ ಅವರನ್ನು ಗೌರವಿಸಲಾಯಿತು. <br> ಸೈನಿಕ ಕಲ್ಯಾಣ ನಿಧಿಗೆ ವೇದಿಕೆ ವತಿಯಿಂದ ₹ 5 ಲಕ್ಷ ಹಸ್ತಾಂತರಿಸಲಾಯಿತು.</p>.<p>ಬಿಎಎಸ್ಎಲ್ ಸಂತೋಷ್ ಪೈ, ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಸಾರ್ಜೆಂಟ್ ಸದಾಶಿವ ಮುಂಚೂರು ಭಾಗವಹಿಸಿದ್ದರು.</p>.<p>ಮಹೇಶ್ ಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಗುಣವತಿ ರಮೇಶ್, ಶಶಿಕಲಾ ಶೆಟ್ಟಿ ನಿರೂಪಿಸಿದರು. ಬಹುಮಾನಿತರ ಪಟ್ಟಿಯನ್ನು ಯಶಪಾಲ್ ಸಾಲ್ಯಾನ್ ವಾಚಿಸಿದರು. ಅಣ್ಣಪ್ಪ ದೇವಾಡಿಗ ವಂದಿಸಿದರು.</p>.<p>ಸುಮಾರು 20 ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕ್ಯಾ.ಪ್ರಾಂಜಲ್ ಸರ್ಕಲ್ ಮಾಡುವ ಕುರಿತು ಬೆಂಬಲ ವ್ಯಕ್ತ ಪಡಿಸಿ ಹಕ್ಕೊತ್ತಾಯ ಮಂಡಿಸಿದರು.</p>.<p>ವೇದಿಕೆಯ ವತಿಯಿಂದ ಯೋಧರ ಸ್ಮರಣಾರ್ಥವಾಗಿ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಿಂದ ಆಯೋಜಿಸಲಾದ ಹಣತೆ ಮೆರವಣಿಗೆಯನ್ನು ರಮಾನಂದ ಭಟ್ ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>