ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಯ್ಯೋ... ಪಾದಚಾರಿ ನಿನಗೆಲ್ಲಿದೆ ದಾರಿ?

ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಂಚಿನಲ್ಲಿ ಅಪಾಯಕಾರಿ ನಡಿಗೆ
ಜೋಮನ್‌ ವರ್ಗೀಸ್‌
Published : 27 ನವೆಂಬರ್ 2023, 6:27 IST
Last Updated : 27 ನವೆಂಬರ್ 2023, 6:27 IST
ಫಾಲೋ ಮಾಡಿ
Comments
ಬಂಟ್ಸ್‌ ಹಾಸ್ಟೆಲ್ ಬಳಿ ಪಾದಚಾರಿ ಮಾರ್ಗದಲ್ಲಿ ಹುಲ್ಲಿನ ಪೊದೆ ಬೆಳೆದಿದ್ದು  ರಸ್ತೆಯಲ್ಲಿ ಸಾಗುತ್ತಿರುವ ಜನರು
ಬಂಟ್ಸ್‌ ಹಾಸ್ಟೆಲ್ ಬಳಿ ಪಾದಚಾರಿ ಮಾರ್ಗದಲ್ಲಿ ಹುಲ್ಲಿನ ಪೊದೆ ಬೆಳೆದಿದ್ದು  ರಸ್ತೆಯಲ್ಲಿ ಸಾಗುತ್ತಿರುವ ಜನರು
ನಂತೂರು ಜಂಕ್ಷನ್‌ ಬಳಿ ಪಾದಚಾರಿ ಮಾರ್ಗ ಇಲ್ಲ. ಜನರು ನಡೆದಾಡಲು ಇರುವ ಕಚ್ಚಾ ರಸ್ತೆಯಲ್ಲೇ ಸಾಗುತ್ತಿರುವ ದ್ವಿಚಕ್ರ ವಾಹನಗಳು
ನಂತೂರು ಜಂಕ್ಷನ್‌ ಬಳಿ ಪಾದಚಾರಿ ಮಾರ್ಗ ಇಲ್ಲ. ಜನರು ನಡೆದಾಡಲು ಇರುವ ಕಚ್ಚಾ ರಸ್ತೆಯಲ್ಲೇ ಸಾಗುತ್ತಿರುವ ದ್ವಿಚಕ್ರ ವಾಹನಗಳು
ಬಿಜೈ ಮುಖ್ಯ ರಸ್ತೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ರಸ್ತೆಯ ಮಧ್ಯದಲ್ಲೇ ನಡೆದುಕೊಂಡು ಹೋಗುತ್ತಿರುವ ಪಾದಚಾರಿಗಳು
ಪ್ರಜಾವಾಣಿ ಚಿತ್ರಗಳು: ಫಕ್ರುದ್ದೀನ್ ಎಚ್
ಬಿಜೈ ಮುಖ್ಯ ರಸ್ತೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ರಸ್ತೆಯ ಮಧ್ಯದಲ್ಲೇ ನಡೆದುಕೊಂಡು ಹೋಗುತ್ತಿರುವ ಪಾದಚಾರಿಗಳು ಪ್ರಜಾವಾಣಿ ಚಿತ್ರಗಳು: ಫಕ್ರುದ್ದೀನ್ ಎಚ್
ಪಾದಚಾರಿ ಮಾರ್ಗ ಅತಿಕ್ರಮಣ ಆಗಿರುವ ಬಗ್ಗೆ ದೂರುಗಳು ಬರುತ್ತಿದ್ದು ಶೀಘ್ರದಲ್ಲೇ ಮಹಾನಗರ ಪಾಲಿಕೆ ಸಹಕಾರದಲ್ಲಿ ‘ಪಾದಚಾರಿಗಳಿಗಾಗಿ ಫುಟ್‌ಪಾತ್’ ಅಭಿಯಾನ ಆರಂಭಿಸಲಾಗುವುದು
– ಅನುಪಮ್ ಅಗರ್ವಾಲ್ ನಗರ ಪೊಲೀಸ್ ಕಮಿಷನರ್
ಪಾದಚಾರಿ ಮಾರ್ಗಗಳು ಅತಿಕ್ರಮಣವಾಗಿದ್ದು ಕಾಲ್ನಡಿಗೆಯಲ್ಲಿ ಸಾಗುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಹೆದ್ದಾರಿಯ ಇಕ್ಕೆಲದಲ್ಲೂ ಪಾದಚಾರಿ ಮಾರ್ಗ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಕಲ್ಪಿಸಬೇಕು
ಸಂಜೀವ ಪೂಜಾರಿ ಕುಲಶೇಖರ
ನಗರದ ಹಲವೆಡೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನಗಳು ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗದಲ್ಲಿ ನಿಲ್ಲುತ್ತವೆ. ಪಾರ್ಕಿಂಗ್‌ ಸಮಸ್ಯೆಗೆ ಪಾಲಿಕೆ ಪರಿಹಾರ ಕಲ್ಪಿಸಬೇಕು
–ಸೋಮಶೇಖರ ಅಂಚನ್‌
ಬಲ್ಮಠ ವೃತ್ತದಿಂದ ಬೆಂದೂರ್‌ವೆಲ್ ಸರ್ಕಲ್‌ವರೆಗೆ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗಲು ಭಯವಾಗುತ್ತದೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು ನಿರ್ವಹಣೆ ಸರಿಯಾಗಿಲ್ಲ
ಅನೀಶ್‌ ಡಿಸೋಜ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT