ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು: ಪಂಚಕಲ್ಯಾಣದ ಪ್ರಚಾರದ ಜೊತೆಗೆ ಧರ್ಮ ಪ್ರಸಾರ

ಹೊಯ್ಸಳ ಶೈಲಿಯ ವೀರಶಾಸನ ಪ್ರಭಾವನಾ ರಥ: ಭಕ್ತರ ಆಕರ್ಷಣೆ
ಎಚ್.ಎಸ್. ಅನಿಲ್ ಕುಮಾರ್
Published : 23 ಅಕ್ಟೋಬರ್ 2024, 6:39 IST
Last Updated : 23 ಅಕ್ಟೋಬರ್ 2024, 6:39 IST
ಫಾಲೋ ಮಾಡಿ
Comments
ಹಳೇಬೀಡು ಸಮೀಪದ ಜೈನರಗುತ್ತಿ ಕ್ಷೇತ್ರದ 24 ಅಡಿ ಎತ್ತರದ ಶೀತಲನಾಥ ತೀರ್ಥಂಕರ ಮೂರ್ತಿ ಪ್ರತಿಷ್ಠಾಪನೆಯ ಪಂಚಕಲ್ಯಾಣ ಮಹೋತ್ಸವದ ಪ್ರಚಾರ ರಥ ವೀಕ್ಷಿಸುತ್ತಿರುವ ಭಕ್ತರು.
ಹಳೇಬೀಡು ಸಮೀಪದ ಜೈನರಗುತ್ತಿ ಕ್ಷೇತ್ರದ 24 ಅಡಿ ಎತ್ತರದ ಶೀತಲನಾಥ ತೀರ್ಥಂಕರ ಮೂರ್ತಿ ಪ್ರತಿಷ್ಠಾಪನೆಯ ಪಂಚಕಲ್ಯಾಣ ಮಹೋತ್ಸವದ ಪ್ರಚಾರ ರಥ ವೀಕ್ಷಿಸುತ್ತಿರುವ ಭಕ್ತರು.
ವೀರಸಾಗರ ಮುನಿಮಹಾರಾಜರ ಪರಿಕಲ್ಪನೆಯಂತೆ ಜೈನಧರ್ಮ ಸಂಸ್ಕೃತಿ ಬಿಂಬಿಸುವುದಲ್ಲದೇ ಇತಿಹಾಸವನ್ನು ನೆನಪಿಸುವಂತೆ ಕಲಾಕಾರರು ರಥದ ನಿರ್ಮಾಣ ಮಾಡಿದ್ದಾರೆ.
-ಕುಣಿಗಲ್ ಬ್ರಹ್ಮದೇವಯ್ಯ, ಪಂಚಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ
ಅಂಹಿಸೆಯ ಸಂದೇಶ ಸಾರುವುದರೊಂದಿಗೆ ಪಂಚಕಲ್ಯಾಣ ಮಹೋತ್ಸವದ ಪ್ರಚಾರಕ್ಕೆ ಈ ರಥ ನಿರ್ಮಿಸಲಾಗಿದೆ. ರಥದ ಸಾಗಿದ ಊರಿನಲ್ಲಿ ಜಿನ ಧರ್ಮದ ಪ್ರಭಾವನೆ ಹೆಚ್ಚಾಗಿದೆ.
-ವೀರಸಾಗರ ಮುನಿಮಹಾರಾಜ್ ಜೈನ ಮುನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT