ಸತ್ಕಾರ: ಐಇಟಿಇಗೆ ಆಯ್ಕೆಯಾದ ಪ್ರೊ.ಗಾದಗೆ ಅವರನ್ನು ಮಂಗಳವಾರ ಇಲ್ಲಿನ ಪ್ರಾದೇಶಿಕ ಕೇಂದ್ರದಲ್ಲಿ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಪ್ರತಿನಿಧಿಗಳು, ಕೇಂದ್ರದ ಪ್ರಮುಖರು ಸತ್ಕರಿಸಿದರು. ಪ್ರಮುಖರಾದ ಶುಂಭುಲಿಂಗ ವಾಣಿ, ರಾಹುಲ್ ಮೂಲಭಾರತಿ, ಶುಭಾಂಗಿ, ಎಂ.ಎ.ವಹೀದ್, ಬ್ರಿಜ್ ಭೂಷಣ, ಶೈಲಜಾ, ಸತೀಶ, ಬಾಬುರೆಡ್ಡಿ ಇತರರಿದ್ದರು.