ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ | ರಾಗಿ ಬೆಲೆ ಹೆಚ್ಚಿಸಿದರೂ; ಮಾರಾಟಕ್ಕೆ ಮುಂದಾಗದ ರೈತರು

ಕಾಂತರಾಜ್
Published : 1 ಜನವರಿ 2024, 7:38 IST
Last Updated : 1 ಜನವರಿ 2024, 7:38 IST
ಫಾಲೋ ಮಾಡಿ
Comments
ಮಳೆ ಇಲ್ಲದ ಕಾರಣ ರಾಗಿ ಬೆಳೆ ಕೈಕೊಟ್ಟಿದೆ. ಬೆಳೆದಿರುವ ಅಲ್ಪಸ್ವಲ್ಪ ರಾಗಿಯನ್ನು ಮಾರಾಟ ಮಾಡಿದರೆ ವರ್ಷ ಪೂರ್ತಿ ತಿನ್ನಲು ಏನು ಮಾಡುವುದು. ಕಳೆದ ಬಾರಿ 9 ಕ್ವಿಂಟಲ್ ಮಾರಿದ್ದೆ. ಈ ವರ್ಷ ಇನ್ನೂ ಹೆಸರು ನೋಂದಾಯಿಸಿಲ್ಲ
ವೆಂಕಟೇಶ್ ರೈತ ಬತ್ತಲಹಳ್ಳಿ
ಬಂಗಾರಪೇಟೆ ತಾಲ್ಲೂಕಿನಲ್ಲಿ ರಾಗಿ ಬೆಳೆ ಹಾಗೂ ಇಳುವರಿ ಕಡಿಮೆಯಾಗಿರುವ ಕಾರಣ ನಿರೀಕ್ಷೆಗಿಂತ ಕಡಿಮೆ ರೈತರು ಹೆಸರು ನೋಂದಣಿ ಮಾಡಿಸಿರಬಹುದು. ಡಿ.31 ಕೊನೆ ದಿನವಾಗಿದ್ದು ದಿನಾಂಕ ವಿಸ್ತರಿಸುವ ಸಾಧ್ಯತೆಯಿದೆ
ಮನೋಗರನ್ ಪಿಡಿಎಸ್ ಗೋದಾಮು ವ್ಯವಸ್ಥಾಪಕ  ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT