ಬಂಗಾರಪೇಟೆ | ರಾಗಿ ಬೆಲೆ ಹೆಚ್ಚಿಸಿದರೂ; ಮಾರಾಟಕ್ಕೆ ಮುಂದಾಗದ ರೈತರು
ಕಾಂತರಾಜ್
Published : 1 ಜನವರಿ 2024, 7:38 IST
Last Updated : 1 ಜನವರಿ 2024, 7:38 IST
ಫಾಲೋ ಮಾಡಿ
Comments
ಮಳೆ ಇಲ್ಲದ ಕಾರಣ ರಾಗಿ ಬೆಳೆ ಕೈಕೊಟ್ಟಿದೆ. ಬೆಳೆದಿರುವ ಅಲ್ಪಸ್ವಲ್ಪ ರಾಗಿಯನ್ನು ಮಾರಾಟ ಮಾಡಿದರೆ ವರ್ಷ ಪೂರ್ತಿ ತಿನ್ನಲು ಏನು ಮಾಡುವುದು. ಕಳೆದ ಬಾರಿ 9 ಕ್ವಿಂಟಲ್ ಮಾರಿದ್ದೆ. ಈ ವರ್ಷ ಇನ್ನೂ ಹೆಸರು ನೋಂದಾಯಿಸಿಲ್ಲ
ವೆಂಕಟೇಶ್ ರೈತ ಬತ್ತಲಹಳ್ಳಿ
ಬಂಗಾರಪೇಟೆ ತಾಲ್ಲೂಕಿನಲ್ಲಿ ರಾಗಿ ಬೆಳೆ ಹಾಗೂ ಇಳುವರಿ ಕಡಿಮೆಯಾಗಿರುವ ಕಾರಣ ನಿರೀಕ್ಷೆಗಿಂತ ಕಡಿಮೆ ರೈತರು ಹೆಸರು ನೋಂದಣಿ ಮಾಡಿಸಿರಬಹುದು. ಡಿ.31 ಕೊನೆ ದಿನವಾಗಿದ್ದು ದಿನಾಂಕ ವಿಸ್ತರಿಸುವ ಸಾಧ್ಯತೆಯಿದೆ
ಮನೋಗರನ್ ಪಿಡಿಎಸ್ ಗೋದಾಮು ವ್ಯವಸ್ಥಾಪಕ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ