ಜಿಲ್ಲೆಯಲ್ಲಿ ಜುಲೈನಲ್ಲಿ ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ಈಗ ಬಿದ್ದಿರುವ ಮಳೆ ಸಾಕಾಗುತ್ತಿಲ್ಲ. ಇನ್ನೂ ಮಳೆ ನಿರೀಕ್ಷೆಯಲ್ಲಿ ಇದ್ದೇವೆ.
ವಿ.ಡಿ.ರೂಪಾದೇವಿ , ಜಂಟಿ ಕೃಷಿ ನಿರ್ದೇಶಕಿ ಕೋಲಾರ
ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಸಮೀಪ ರೈತ ವೆಂಕಟೇಶಪ್ಪ ರಾಗಿ ಬಿತ್ತನೆ ಮಾಡಿದ್ದು ಮೊಳಕೆ ಬರುವ ಅವಧಿಯಲ್ಲಿ ಮಳೆ ಕೈಕೊಟ್ಟಿದೆ. ಹೀಗಾಗಿ ಸಂಪ್ರದಾಯದಂತೆ ಮೊಳಕೆ ಬರಿಸಲು ಕುರಿಗಳನ್ನು ಹೊಲದಲ್ಲಿ ಬಿಟ್ಟು ಓಡಾಡಿಸಿದರು