ಈ ಸಂದರ್ಭದಲ್ಲಿ ಜೆಡಿಎಸ್ ಹಿಂದುಳಿದ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಜಯರಾಮು, ಹೋಬಳಿ ಘಟಕದ ಅಧ್ಯಕ್ಷ ತಮ್ಮಣ್ಣಗೌಡ, ಮೋದಿ ರವಿ, ಗ್ರಾಮ ಪಂಚಾಯತಿ ಸದಸ್ಯರಾದ ರವೀಶ್, ಸುರೇಂದ್ರ, ಮುಖಂಡರಾದ ಜಿ.ವಿ. ಕುಮಾರಸ್ವಾಮಿ, ಮಹಮದ್ ಸಲೇಹಾ, ಜಯರಾಮು, ಕೃಷ್ಣೇಗೌಡ, ಎನ್.ಕೆ.ಕುಮಾರ್, ಗಂಗಾಧರ್, ಸದಾಶಿವ ಸಿದ್ದರಾಜು ಇದ್ದರು.