ಭಾನುವಾರ, 27 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರುಣ ವಿಧಾನಸಭಾ ಕ್ಷೇತ್ರ: 2.10 ಲಕ್ಷ ಮಂದಿಗೆ ‘ಗ್ಯಾರಂಟಿ’ ಲಾಭ

ನಿಯಮಿತವಾಗಿ ಪ್ರಯೋಜನ ಪಡೆಯುತ್ತಿರುವ 2,10,346 ಮಂದಿ
Published : 25 ಅಕ್ಟೋಬರ್ 2024, 7:52 IST
Last Updated : 25 ಅಕ್ಟೋಬರ್ 2024, 7:52 IST
ಫಾಲೋ ಮಾಡಿ
Comments
ಗೃಹಲಕ್ಷ್ಮಿ ಹಣದಿಂದ ಸೊಸೆಗೆ ಹೊಲಿಗೆ ಯಂತ್ರ ತೆಗೆದುಕೊಟ್ಟಿದ್ದೇನೆ. ಆಕೆ ಬಟ್ಟೆ ಒಲಿದು ಹಣ ಸಂಪಾದಿಸುತ್ತಿದ್ದಾಳೆ. ಅದರಿಂದ ಅನುಕೂಲ ಆಗಿದೆ.
–ಚಿನ್ನಮ್ಮ; ದುದ್ದಗೆರೆ, ನಂಜನಗೂಡು ತಾಲ್ಲೂಕು
ಅನ್ನಭಾಗ್ಯ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಿಂದ ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಬಹಳಷ್ಟು ಅನುಕೂಲವಾಗಿದೆ. ಇವು ಮುಂದುವರಿಯಲಿ.
–ರವಿಕುಮಾರ್, ಕೆಬ್ಬೆಹುಂಡಿ ಮೈಸೂರು ತಾಲ್ಲೂಕು
abhilash sd.
abhilash sd.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT