ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು

ADVERTISEMENT

ಕೆಎಸ್‌ಒಯು ಕೇಂದ್ರಗಳಲ್ಲಿ ಸಂಗೀತ ವಿ.ವಿ ಪರೀಕ್ಷೆ

ಒಪ್ಪಂದಕ್ಕೆ ಎರಡೂ ವಿಶ್ವವಿದ್ಯಾಲಯಗಳ ಸಹಿ
Last Updated 19 ಮೇ 2024, 14:37 IST
ಕೆಎಸ್‌ಒಯು ಕೇಂದ್ರಗಳಲ್ಲಿ ಸಂಗೀತ ವಿ.ವಿ ಪರೀಕ್ಷೆ

ಮುಂದುವರಿದ ವರ್ಷಧಾರೆ; ಮಲೆನಾಡಾದ ಮೈಸೂರು

ಮೈಸೂರು ನಗರ ಹಾಗೂ ಸುತ್ತಮುತ್ತ ಭಾನುವಾರ ಆಗಾಗ್ಗೆ ಮಳೆಯಾಗಿದ್ದು, ಮಲೆನಾಡನ್ನು ನೆನಪಿಸುವಂತೆ ಇತ್ತು.
Last Updated 19 ಮೇ 2024, 14:26 IST
ಮುಂದುವರಿದ ವರ್ಷಧಾರೆ; ಮಲೆನಾಡಾದ ಮೈಸೂರು

ತಲಕಾಡಿನ ಬಾಲಕೃಷ್ಣ ನಂದ ಮಠದಲ್ಲಿ ಆರೋಗ್ಯ ಶಿಬಿರ

ಶ್ರೀ ಭಾಗವತೀಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಂ, ಶುಕ-ಶಂಕರ ಪೀಠ, ಗಜಾರಣ್ಯ ಕ್ಷೇತ್ರ , ತಲಕಾಡು ಹಾಗೂ ಸಾಂತ್ವನ ವೈದ್ಯ ಬಳಗ ಮೈಸೂರು ಇವರ ಸಹಯೋಗದೊಂದಿಗೆ ಅರೋಗ್ಯ ಶಿಬಿರವನ್ನು ಮಠದ ಆವರಣದಲ್ಲಿ ಭಾನುವಾರ ನಡೆಯಿತು.
Last Updated 19 ಮೇ 2024, 14:24 IST
ತಲಕಾಡಿನ ಬಾಲಕೃಷ್ಣ ನಂದ ಮಠದಲ್ಲಿ ಆರೋಗ್ಯ ಶಿಬಿರ

ಪಿರಿಯಾಪಟ್ಟಣ | ಮನೆಗೆ ನುಗ್ಗಿದ ನೀರು; ಜನರ ಪರದಾಟ

ಪಿರಿಯಾಪಟ್ಟಣ: ಧಾರಾಕಾರ ಮಳೆ; ಬೆಳೆ ಹಾನಿ
Last Updated 18 ಮೇ 2024, 15:34 IST
ಪಿರಿಯಾಪಟ್ಟಣ | ಮನೆಗೆ ನುಗ್ಗಿದ ನೀರು; ಜನರ ಪರದಾಟ

ಸುತ್ತೂರಿನಲ್ಲಿ ಅಧ್ಯಯನ ಶಿಬಿರ 20ರಿಂದ

ಸುತ್ತೂರಿನ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಮೇ 20 ರಿಂದ24ರವರೆಗೆ ಸುತ್ತೂರು ಕ್ಷೇತ್ರದಲ್ಲಿ ‘ನಿಜಗುಣ ಶಿವಯೋಗಿಗಳ ಪರಮಾರ್ಥಗೀತೆ ಗ್ರಂಥದ– ಅಧ್ಯಯನ ಶಿಬಿರ’ವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿನೆ
Last Updated 18 ಮೇ 2024, 14:53 IST
fallback

ಪಿರಿಯಾಪಟ್ಟಣ | ದಂಪತಿ ಅನುಮಾನಾಸ್ಪದ ಸಾವು: ದೂರು ದಾಖಲು

ಪಟ್ಟಣದ ಗೊಲ್ಲರ ಬೀದಿಯಲ್ಲಿ ವಾಸವಾಗಿದ್ದ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ಮೃತರ ಪುತ್ರಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last Updated 18 ಮೇ 2024, 14:47 IST
ಪಿರಿಯಾಪಟ್ಟಣ | ದಂಪತಿ ಅನುಮಾನಾಸ್ಪದ ಸಾವು: ದೂರು ದಾಖಲು

ಪರಿಷತ್ ಚುನಾವಣೆ: ವೀಕ್ಷಕರ ನೇಮಕ

ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ಚುನಾವಣಾ ಆಯೋಗ ನೇಮಕ ಮಾಡಿದೆ.
Last Updated 18 ಮೇ 2024, 14:23 IST
fallback
ADVERTISEMENT

₹80 ಸಾವಿರ ವಂಚನೆ: ಪ್ರಕರಣ ದಾಖಲು

ಸಹಾಯಕ ಪ್ರಾಧ್ಯಾಪಕ ಕೆ.ಸಿ.ನಂದೀಶ್‌ ಅವರಿಗೆ ಕಡಿಮೆ ಬೆಲೆಗೆ ಕಬ್ಬಿಣ ಹಾಗೂ ಸಿಮೆಂಟ್‌ ಕೊಡಿಸುತ್ತೇನೆಂದು ನಂಬಿಸಿ ಅವರಿಂದ ₹80 ಸಾವಿರ ಹಣ ಪಡೆದು ವಂಚಿಸಿದ ಆರೋಪದಲ್ಲಿ ಚನ್ನರಾಯಪಟ್ಟಣ ನಿವಾಸಿ ನಂದ ವಿರುದ್ಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಮೇ 2024, 9:01 IST
fallback

ಲೋಕಾಯುಕ್ತ ಪೊಲೀಸರ ಬಲೆಗೆ ಎಫ್‌ಡಿಎ ವಿಜಯ್ ಕುಮಾರ್

ಪಟ್ಟಣದ ಸಿಡಿಪಿಒ ಕಚೇರಿಯ ಆವರಣದಲ್ಲಿ ಗುತ್ತಿಗೆದಾರನಿಂದ ₹30 ಸಾವಿರ ಲಂಚ ಪಡೆಯುತ್ತಿದ್ದ, ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಫ್‌ಡಿಎ ವಿಜಯ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದರು.
Last Updated 17 ಮೇ 2024, 9:00 IST
ಲೋಕಾಯುಕ್ತ ಪೊಲೀಸರ ಬಲೆಗೆ ಎಫ್‌ಡಿಎ ವಿಜಯ್ ಕುಮಾರ್

ಸಂತ ಥಾಮಸ್ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಗೋಣಿಕೊಪ್ಪಲಿನ ಸಂತ ಥಾಮಸ್ ಪ್ರೌಢಶಾಲೆಗೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
Last Updated 17 ಮೇ 2024, 9:00 IST
fallback
ADVERTISEMENT