ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ಶಿಕ್ಷಣ ಸಂಯೋಜಕ ಬಸವರಾಜ, ಮುಖ್ಯಶಿಕ್ಷಕ ಮುಹಮ್ಮದ್ ಮಹಿಬೂಬ, ಸಿ.ಆರ್.ಪಿ ಶೇಕ್ ಅಜೀಮ್, ಮುಖಂಡರಾದ ಬಾಬಾಖಾಜಿ, ಫಯಾಜ್ ಮಣಿಯಾರ್, ಸೈಯದ್ ಯುನೂಸ್ ಮುಫ್ತಿ, ರೌಫ್ ಗ್ಯಾರಂಟಿ, ಮುಹಮ್ಮದ್ ಫ್ರೋಟ್ಸ್, ಇಬ್ರಾಹಿಂ, ಗೌಸ್ ಇದ್ದರು.