<p><strong>ಮಾಗಡಿ</strong>: ತಾಲ್ಲೂಕಿನ ಮಾಡಬಾಳ ಗ್ರಾಮದ ಜಡೆ ಮುನೇಶ್ವರರ 26ನೇ ವಾರ್ಷಿಕೋತ್ಸವ ನಿಮಿತ್ತ ಮಂಗಳವಾರ ಪಟ್ಟದ ಬಸಪ್ಪ ದೇವರ ಮೆರವಣಿಗೆ ನಡೆಯಿತು.</p>.<p>ಪಟ್ಟದ ಬಸವಪ್ಪದೇವರ ಮೆರವಣಿಗೆಗೆ ಚಾಲನೆ ನೀಡಿ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಪ್ರಧಾನ ಅರ್ಚಕ, ಗುರುದೈವ ಎಂಬುದು ಮಾವಿನಮರವಿದ್ದಂತೆ. ಅದರಲ್ಲಿ ಸುಜ್ಞಾನದ ಚಿಗುರು ಒಡೆದು ಸ್ವಾನುಭವದ ಫಲ ಬಿಡಬೇಕು. ಆಗ ಎಲ್ಲಿಂದಲೇ ಶಿಷ್ಯರು ಕೋಗಿಲೆಯಂತೆ<br>ಬರುವವರು ಎಂದರು.</p>.<p>ಕುದೂರಿನ ಹಿರಿಯರ ರಂಗ ನಿರ್ದೇಶಕ ಗಂಗಾ ಮುನಿಯಪ್ಪ ಮಾತನಾಡಿ, ‘ಜಗತ್ತು ಸಾಗರದ ಮೇಲೆ ತೋರಿದ ತೆರೆಯಂತಿದೆ. ಅನಂತ ಪ್ರಜ್ಞೆಯ ಮಹಾಸಾಗರ ದೇವರ ಲೀಲಾ ವಿನೋದವನ್ನು ಅರಿತುಕೊಳ್ಳಲು ಧಾನ್ಯ ಅಗತ್ಯ’ ಎಂದರು.</p>.<p>ಆಧ್ಯಾತ್ಮಿಕ ಚಿಂತಕ ವೀರಾಪುರ ಶಿವಣ್ಣ, ತತ್ವಪದಗಾರ್ತಿ ಹೊಸಪೇಟೆ ಗಿರಿಜಮ್ಮ, ಹಾರ್ಮೋನಿಯಂ ಮಾಸ್ಟರ್ ವೆಂಕಟರಾಮಯ್ಯ ರಂಗ ಕಲಾವಿದ ಎಂ.ಆರ್. ನಾಗರಾಜು, ನಿವೃತ್ತ ಶಿಕ್ಷಕ ಎಂ. ಕೆಂಪೇಗೌಡ, ಮಾಯಣ್ಣ, ಕರ್ಲಹಳ್ಳಿ ರಂಗೇಗೌಡ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ತಾಲ್ಲೂಕಿನ ಮಾಡಬಾಳ ಗ್ರಾಮದ ಜಡೆ ಮುನೇಶ್ವರರ 26ನೇ ವಾರ್ಷಿಕೋತ್ಸವ ನಿಮಿತ್ತ ಮಂಗಳವಾರ ಪಟ್ಟದ ಬಸಪ್ಪ ದೇವರ ಮೆರವಣಿಗೆ ನಡೆಯಿತು.</p>.<p>ಪಟ್ಟದ ಬಸವಪ್ಪದೇವರ ಮೆರವಣಿಗೆಗೆ ಚಾಲನೆ ನೀಡಿ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಪ್ರಧಾನ ಅರ್ಚಕ, ಗುರುದೈವ ಎಂಬುದು ಮಾವಿನಮರವಿದ್ದಂತೆ. ಅದರಲ್ಲಿ ಸುಜ್ಞಾನದ ಚಿಗುರು ಒಡೆದು ಸ್ವಾನುಭವದ ಫಲ ಬಿಡಬೇಕು. ಆಗ ಎಲ್ಲಿಂದಲೇ ಶಿಷ್ಯರು ಕೋಗಿಲೆಯಂತೆ<br>ಬರುವವರು ಎಂದರು.</p>.<p>ಕುದೂರಿನ ಹಿರಿಯರ ರಂಗ ನಿರ್ದೇಶಕ ಗಂಗಾ ಮುನಿಯಪ್ಪ ಮಾತನಾಡಿ, ‘ಜಗತ್ತು ಸಾಗರದ ಮೇಲೆ ತೋರಿದ ತೆರೆಯಂತಿದೆ. ಅನಂತ ಪ್ರಜ್ಞೆಯ ಮಹಾಸಾಗರ ದೇವರ ಲೀಲಾ ವಿನೋದವನ್ನು ಅರಿತುಕೊಳ್ಳಲು ಧಾನ್ಯ ಅಗತ್ಯ’ ಎಂದರು.</p>.<p>ಆಧ್ಯಾತ್ಮಿಕ ಚಿಂತಕ ವೀರಾಪುರ ಶಿವಣ್ಣ, ತತ್ವಪದಗಾರ್ತಿ ಹೊಸಪೇಟೆ ಗಿರಿಜಮ್ಮ, ಹಾರ್ಮೋನಿಯಂ ಮಾಸ್ಟರ್ ವೆಂಕಟರಾಮಯ್ಯ ರಂಗ ಕಲಾವಿದ ಎಂ.ಆರ್. ನಾಗರಾಜು, ನಿವೃತ್ತ ಶಿಕ್ಷಕ ಎಂ. ಕೆಂಪೇಗೌಡ, ಮಾಯಣ್ಣ, ಕರ್ಲಹಳ್ಳಿ ರಂಗೇಗೌಡ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>