ಜಿಲ್ಲೆಯಲ್ಲಿರುವ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ, ಕೊಡಚಾದ್ರಿ ತಾಣ, ನಿಟ್ಟೂರು ಸುತ್ತಲಿನ ಜಲಪಾತಗಳಿಗೆ ಪ್ರವಾಸಿಗರು ಯಾವುದೇ ಅಡೆ ತಡೆಯಿಲ್ಲದೇ ಬಂದು ಹೋಗುತ್ತಿದ್ದಾರೆ. ಆದರೆ ಜೋಗದಲ್ಲಿ ಮಾತ್ರ ಕಠಿಣ ನಿಯಮ ಇದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಲ್. ರಾಜಕುಮಾರ್ ಆರೋಪಿಸಿದರು.