ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಧನಂಜಯ, ವಿಜ್ಞಾನಿಗಳಾದ ಡಾ.ಸುಧೀರ್ ಕಾಮತ್, ಡಾ.ರೇವಣ್ಣ, ವಿ.ಆರ್. ವಿನೋದ್, ವಿಆರ್ಡಿಎಫ್ ಸಿಇಒ ಸಚಿನ್ ಹೆಗ್ಡೆ, ನಿವೃತ್ತ ಪ್ರಾಂಶುಪಾಲ ಬಾರ್ಕೂರು ಸೀತಾರಾಮ ಶೆಟ್ಟಿ, ಶಿರಿಯಾರ ವ್ಯಾವಸಾಯಿಕ ಸಂಘದ ಪ್ರದೀಪ ಬಲ್ಲಾಳ, ಹವರಾಲು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಉದಯಚಂದ್ರ ಶೆಟ್ಟಿ, ಬ್ಯಾಂಕ್ ಆಫ್ ಬರೋಡ ಪ್ರಬಂಧಕ ನವೀನ, ಎಸ್ಸಿಡಿಸಿಸಿ ಬ್ಯಾಂಕ್ ಪ್ರಬಂಧಕ ಪ್ರವೀಣ ಶೆಟ್ಟಿ ಇದ್ದರು.