ಮುದ್ದೇಬಿಹಾಳ ಮತಕ್ಷೇತ್ರದ ನಡಹಳ್ಳಿಯಲ್ಲಿ ಮಂಗಳವಾರ ಮತದಾನದಿಂದ ವಂಚಿತರಾದ ಬಸನಗೌಡ ಪಾಟೀಲ್ ಹಾಗೂ ಗುರುನಾಥ ಬಿರಾದಾರ ತಮ್ಮ ಅಳಲು ತೋಡಿಕೊಂಡರು
ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹಾಗೂ ಬೆಂಬಲಿಗರು ಮತದಾನ ಮಾಡಿದ್ದನ್ನು ಸಾಮೂಹಿಕವಾಗಿ ಪ್ರದರ್ಶಿಸಿದರು