ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ ಮಹಾನಗರ ಪಾಲಿಕೆ: ಮತ್ತೆರಡು ಇಂದಿರಾ ಕ್ಯಾಂಟಿನ್‌, ಫುಡ್‌ಕೋರ್ಟ್ ನಿರ್ಮಾಣ

₹13.94 ಲಕ್ಷ ಮೊತ್ತದ ಉಳಿತಾಯ ಬಜೆಟ್‌ ಮಂಡನೆ
Published : 20 ಫೆಬ್ರುವರಿ 2024, 15:24 IST
Last Updated : 20 ಫೆಬ್ರುವರಿ 2024, 15:24 IST
ಫಾಲೋ ಮಾಡಿ
Comments
ಜನಪರ ಅಭಿವೃದ್ಧಿ ಪರ ಬಜೆಟ್ ಮಂಡಿಸಿದ್ದೇನೆ. ಪಾಲಿಕೆಗೆ ರಾಜ್ಯ ಸರ್ಕಾರದಿಂದ ₹ 100 ಕೋಟಿ ವಿಶೇಷ ಅನುದಾನ ಲಭಿಸಲಿದೆ. ಇದರಿಂದ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
-ದಿನೇಶ್ ಹಳ್ಳಿ, ಉಪ ಮೇಯರ್
₹ 500 ಕೋಟಿ ವಿಶೇಷ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪಾಲಿಕೆ ನಿಯೋಗದಿಂದ ಮನವಿ ಮಾಡಲಾಗಿತ್ತು. ಆದರೆ ಬಜೆಟ್‌ನಲ್ಲಿ ನಯಾ ಪೈಸೆ ಕೊಡದಿರುವುದು ಖಂಡನೀಯ. ಒತ್ತಡ ಹೇರಬೇಕಿದೆ
-ರಾಹುಲ್ ಜಾದವ್, ಬಿಜೆಪಿ ಸದಸ್ಯ
ಹೊಸ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ತಕರಾರು ಇಲ್ಲ. ಆದರೆ ಇಂದಿರಾ ಕ್ಯಾಂಟೀನ್ ಅನುಕೂಲಸ್ಥರ ಪಾಲಾಗುತ್ತಿದೆ. ಇದರ ದುರುಪಯೋಗ ತಡೆಯಲು ಆದ್ಯತೆ ನೀಡಬೇಕು
-ಪ್ರೇಮಾನಂದ ಬಿರಾದಾರ, ಬಿಜೆಪಿ ಸದಸ್ಯ
ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ಕೊಡಲು ಈಗಾಗಲೇ ಮೂರು ಬಾರಿ ಟೆಂಡರ್‌ ಆದರೂ ನನೆಗುದಿಗೆ ಬಿದ್ದಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು
-ಶಿವರುದ್ರ ಬಾಗಲಕೋಟೆ, ಬಿಜೆಪಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT