ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಣನೂರು | ಅಪಘಾತ ಹೆಚ್ಚಳ-ಅಂಗಡಿ ತೆರವುಗೊಳಿಸಿ: ಸ್ಥಳೀಯರ ಒತ್ತಾಯ

ರಸ್ತೆ ಬದಿ ವ್ಯಾಪಾರಿಗಳನ್ನು ತೆರೆದ ಮಾರುಕಟ್ಟೆ, ಫುಡ್ ಕೋರ್ಟ್‌ಗೆ ಸ್ಥಳಾಂತರಿಸಲು ಆಗ್ರಹ
ಗಂಗೇಶ್‌ ಬಿ.ಪಿ.
Published : 14 ಏಪ್ರಿಲ್ 2024, 7:31 IST
Last Updated : 14 ಏಪ್ರಿಲ್ 2024, 7:31 IST
ಫಾಲೋ ಮಾಡಿ
Comments
ಸಂಪರ್ಕ ರಸ್ತೆಗಳು ಮುಖ್ಯ ರಸ್ತೆಗಿಂತ ಎತ್ತರವಿರುವುದು.
ಸಂಪರ್ಕ ರಸ್ತೆಗಳು ಮುಖ್ಯ ರಸ್ತೆಗಿಂತ ಎತ್ತರವಿರುವುದು.
ಕೆಶಿಫ್ ನವರು ಹೆದ್ದಾರಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ಫುಟ್‍ಪಾತ್‍ನಿಂದ ಆಚೆ ಇರಬೇಕಾದ ವಿದ್ಯುತ್ ಕಂಬಗಳು ರಸ್ತೆಯ ಪಕ್ಕದಲ್ಲಿವೆ. ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳು ಹೆಚ್ಚುತ್ತಿವೆ.
ರಘು ಸ್ಥಳೀಯ ನಿವಾಸಿ
ಅಪಘಾತಗಳಿಗೆ ರಸ್ತೆ ಕಾಮಗಾರಿ ನಡೆಸುತ್ತಿರುವ ಕೆಶಿಫ್‌ನವರೇ ಕಾರಣ. ವಿಭಜಕ ನಿರ್ಮಿಸುವ ಸ್ಥಳದಲ್ಲಿ ಡಸ್ಟ್ ಪೌಡರ್ ಸುರಿದಿರುವುದರಿಂದ ಸ್ಕಿಡ್ ಆಗಿ ಅಪಘಾತ ಆಗುತ್ತಿವೆ. ಕಾಮಗಾರಿ ಮುಗಿಸದೇ ಇರುವುದೇ ಅಪಘಾತಕ್ಕೆ ಕಾರಣ.
ಸೂರ್ಯನಾರಾಯಣ ಗ್ರಾಮ ಪಂಚಾಯಿತಿ ಸದಸ್ಯ
ರಸ್ತೆಬದಿ ಅಂಗಡಿಗಳಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವ ಕುರಿತು ಕೆಶಿಫ್‌ನವರಿಗೆ ನೋಟೀಸ್ ನೀಡಲಾಗುವುದು. ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು. ಉಬ್ಬು ಹಾಕಿ ಸಂಪರ್ಕ ರಸ್ತೆಗಳ ತಗ್ಗನ್ನು ಸರಿಪಡಿಸುವಂತೆ ತಿಳಿಸಲಾಗುವುದು.
ಪ್ರದೀಪ ವಿ.ಎನ್. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT