ದಯಾನಂದ ಕಲ್ಲೇರ್ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು. ವಿಧಾನಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಗ್ಯಾರಂಟಿ ಯೋಜನೆ ತಾಲ್ಲೂಕು ಘಟಕದ ಅಧ್ಯಕ್ಷ ಜಯಶೀಲಗೌಡ, ತಹಶೀಲ್ದಾರ್ ಮಂಜೂರು ಹೆಗಡಾಳ್, ಡಿಡಿಪಿಐ ಬಿಂಬಾ, ಇಒ ಪ್ರದೀಪಕುಮಾರ್, ಬಿಇಒ ಪುಷ್ಪಾ, ಹಾಪ್ ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ, ಬಗರ್ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಕೆ.ಪಿ. ರುದ್ರಗೌಡ, ಎಚ್.ಗಣಪತಿ, ಸದಾನಂದಗೌಡ, ಸುರೇಶ್, ಅಣ್ಣಪ್ಪ ಇದ್ದರು.