ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ರಕ್ತದ ಮಾದರಿ ಬದಲಿಸಿದ ಇಬ್ಬರು ವೈದ್ಯರ ಬಂಧನ

Published : 27 ಮೇ 2024, 4:34 IST
Last Updated : 27 ಮೇ 2024, 4:34 IST
ಫಾಲೋ ಮಾಡಿ
Comments
ವಶಕ್ಕೆ ಪಡೆಯಲು ನ್ಯಾಯಾಲಯ ಒಪ್ಪಿಗೆ
ಪುಣೆ: ಪೋಶೆ ಕಾರು ಅಪಘಾತ ಪ್ರಕರಣ ಸಂಬಂಧ ಯರವಾಡ ಕೇಂದ್ರ ಕಾರಾಗೃಹದಲ್ಲಿರುವ ಬಾಲಕನ ತಂದೆಯನ್ನು ಪೊಲೀಸ್‌ ವಶಕ್ಕೆ ಪಡೆಯಲು ಸ್ಥಳೀಯ ನ್ಯಾಯಾಲಯ ಅನುಮೋದನೆ ನೀಡಿದೆ. ಅಪಹರಣ ಮತ್ತು ಬಾಲಕನ ತಂದೆ ವಿಶಾಲ್‌ ಅಗರವಾಲ್‌ ಅವರ ಕಾರು ಚಾಲಕನಿಂದ ದುರುದ್ದೇಶದಿಂದ ತಪ್ಪೊಪ್ಪಿಗೆ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಸಂಬಂಧ ವಶಕ್ಕೆ ಪಡೆಯಲು ಕೋರ್ಟ್ ಸಮ್ಮತಿಸಿದೆ. ಬಾಲಕನ ತಂದೆ ಎರಡು ಪಬ್‌ಗಳ ವ್ಯವಸ್ಥಾಪಕರು ಮಾಲೀಕರ ವಿರುದ್ಧ ದಾಖಲಿಸಿರುವ ಪ್ರಕರಣದ ಸಂಬಂಧ ವಿಶಾಲ್‌ ಅಗರವಾಲ್‌ರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  ದುರುದ್ದೇಶಪೂರ್ವಕ ತಪ್ಪೊಪ್ಪಿಗೆ ಸಂಬಂಧಿಸಿ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT