ಬಳಿಕ ಮಾತನಾಡಿದ, ಲಾಲೂ ಪ್ರಸಾದ್, ಪ್ರಧಾನಿಯಾಗಿ ಮೋದಿ ಅವರು ಬಿಹಾರ್ವನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಅವರ ವಂಶವಾಹಿನಿ ಬಗ್ಗೆ ಪ್ರಶ್ನಿಸಿದ್ದಾರೆ. ಅದೆಲ್ಲಕ್ಕೂ ಆಗಸ್ಟ್ 30ರಂದು ಗಾಂಧಿ ಮೈದಾನದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಉತ್ತರ ನೀಡಲಾಗುವುದು ಎಂದರು.
ಅಲ್ಲದೇ, ದೇಶದ ಪ್ರಧಾನಿ ಅವರು ಬಿಹಾರವನ್ನು ಅವಮಾನಿಸಿದ ರೀತಿ, ಬಿಜೆಪಿಗೆ ಚುನಾವಣೆಯಲ್ಲಿ ಅಂಥದ್ಧೇ ಉತ್ತರವನ್ನು ಜನತೆ ನೀಡಲಿದ್ದಾರೆ.ಇನ್ನು, ನಾವೆಲ್ಲರೂ ಒಂದ್ದಾಗಿದ್ದೇವು. ಒಂದಾಗಿದ್ದೇವೆ. ಕೇಸರಿ ಪಕ್ಷದವರನ್ನು ಬರಿಗಾಲಿನಿಂದ ನಾಗಪುರ ತಲುಪಿಸಲಾಗುವುದು ಎಂದು ವ್ಯಂಗ್ಯವಾಡಿದರು.