ವರ್ಗವಾದವರು: ಯಶವಂತ್ ವಿ ಗುರುಕರ್–ಜಿಲ್ಲಾಧಿಕಾರಿ, ರಾಮನಗರ, ಹರೀಶ್ಕುಮಾರ್ ಕೆ–ವಿಶೇಷ ಆಯುಕ್ತ(ಘನ ತ್ಯಾಜ್ಯ ನಿರ್ವಹಣೆ), ಬಿಬಿಎಂಪಿ. ಅರ್ಚನಾ ಎಂ.ಎಸ್.–ನಿರ್ದೇಶಕಿ(ಭದ್ರತೆ ಮತ್ತು ಜಾಗೃತ ದಳ), ಬಿಎಂಟಿಸಿ. ಅವಿನಾಶ್ ಮೆನನ್ ರಾಜೇಂದ್ರನ್–ವಿಶೇಷ ಆಯುಕ್ತ, ಬಿಬಿಎಂಪಿ. ಮೊಹಮದ್ ಇಕ್ರಮುಲ್ಲಾ ಷರೀಫ್–ಉಪ ಕಾರ್ಯದರ್ಶಿ( ಬಜೆಟ್ ಮತ್ತು ಸಂಪನ್ಮೂಲ) ಆರ್ಥಿಕ ಇಲಾಖೆ.