<p><strong>ಶನಿವಾರ 19–1–1974</strong></p><p>ರಾಜಕೋಟೆಯಲ್ಲಿ ಪೊಲೀಸ್ ಗುಂಡೇಟಿಗೆ ಐವರ ಬಲಿ </p>.<p>ರಾಜಕೋಟೆ, ಜ. 18 – ಬೆಲೆ ಏರಿಕೆ ವಿರುದ್ಧ ಇಲ್ಲಿ ಇಂದು ನಡೆದ ಬಂದ್ ಅವಧಿಯಲ್ಲಿ ಗಲಭೆ, ಲೂಟಿ ಹಾಗೂ ಬೆಂಕಿ ಹಚ್ಚುವುದರಲ್ಲಿ ತೊಡಗಿದ ಗುಂಪನ್ನು ಚದುರಿಸಲು ಪೊಲೀಸ್ ಮತ್ತು ಸಿಆರ್ಪಿ ಅವರು ಅನೇಕ ಸುತ್ತು ಗುಂಡು ಹಾರಿಸಿದಾಗ ಐವರು ಸತ್ತರು.</p>.<p>ಪೊಲೀಸರ ಗೋಲಿಬಾರಿನಲ್ಲಿ ಇನ್ನಿತರ ಮೂವರು ಗಾಯಗೊಂಡರು. ಆಸ್ಪತ್ರೆಗೆ ಸೇರಿರುವ ಗಾಯಗಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರ ಗೋಲಿಬಾರಿನಲ್ಲಿ ಇಬ್ಬರು ಸಿತ್ತಿದ್ದಾರೆಂದು ಅಧಿಕೃತ ವರದಿ ತಿಳಿಸಿದೆ. </p>.<p>ಬೆಲೆ ಏರಿಕೆ ವಿರುದ್ಧ ಬಂದ್ಗೆ ಜನಸಂಘ ಹಾಗೂ ಇತರ ವಿರೋಧಪಕ್ಷಗಳು ಕರೆಕೊಟ್ಟಿದ್ದವು. </p>.<p>ಶ್ರೀಕೃಷ್ಣಾಪುರ ಮಠಾಧೀಶರಿಂದ ಪರ್ಯಾಯ ಪೀಠಾರೋಹಣ</p>.<p>ಉಡುಪಿ, ಜ. 18 – ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಪರ್ಯಾಯ ಪೀಠಾರೋಹಣ ಸಮಾರಂಭವು ಇಂದು ಇಲ್ಲಿ ವಿಜೃಂಭಣೆಯಿಂದ ನರವೇರಿತು.</p>.<p>ಬೆಳಿಗ್ಗೆ 6.15ಕ್ಕೆ ಜೋಡುಕಟ್ಟೆಯಲ್ಲಿ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರನ್ನು ಪುರಪ್ರಮುಖರು ಹಾಗೂ ಇತರ ಮಠಾಧೀಶರರು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರ 19–1–1974</strong></p><p>ರಾಜಕೋಟೆಯಲ್ಲಿ ಪೊಲೀಸ್ ಗುಂಡೇಟಿಗೆ ಐವರ ಬಲಿ </p>.<p>ರಾಜಕೋಟೆ, ಜ. 18 – ಬೆಲೆ ಏರಿಕೆ ವಿರುದ್ಧ ಇಲ್ಲಿ ಇಂದು ನಡೆದ ಬಂದ್ ಅವಧಿಯಲ್ಲಿ ಗಲಭೆ, ಲೂಟಿ ಹಾಗೂ ಬೆಂಕಿ ಹಚ್ಚುವುದರಲ್ಲಿ ತೊಡಗಿದ ಗುಂಪನ್ನು ಚದುರಿಸಲು ಪೊಲೀಸ್ ಮತ್ತು ಸಿಆರ್ಪಿ ಅವರು ಅನೇಕ ಸುತ್ತು ಗುಂಡು ಹಾರಿಸಿದಾಗ ಐವರು ಸತ್ತರು.</p>.<p>ಪೊಲೀಸರ ಗೋಲಿಬಾರಿನಲ್ಲಿ ಇನ್ನಿತರ ಮೂವರು ಗಾಯಗೊಂಡರು. ಆಸ್ಪತ್ರೆಗೆ ಸೇರಿರುವ ಗಾಯಗಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರ ಗೋಲಿಬಾರಿನಲ್ಲಿ ಇಬ್ಬರು ಸಿತ್ತಿದ್ದಾರೆಂದು ಅಧಿಕೃತ ವರದಿ ತಿಳಿಸಿದೆ. </p>.<p>ಬೆಲೆ ಏರಿಕೆ ವಿರುದ್ಧ ಬಂದ್ಗೆ ಜನಸಂಘ ಹಾಗೂ ಇತರ ವಿರೋಧಪಕ್ಷಗಳು ಕರೆಕೊಟ್ಟಿದ್ದವು. </p>.<p>ಶ್ರೀಕೃಷ್ಣಾಪುರ ಮಠಾಧೀಶರಿಂದ ಪರ್ಯಾಯ ಪೀಠಾರೋಹಣ</p>.<p>ಉಡುಪಿ, ಜ. 18 – ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಪರ್ಯಾಯ ಪೀಠಾರೋಹಣ ಸಮಾರಂಭವು ಇಂದು ಇಲ್ಲಿ ವಿಜೃಂಭಣೆಯಿಂದ ನರವೇರಿತು.</p>.<p>ಬೆಳಿಗ್ಗೆ 6.15ಕ್ಕೆ ಜೋಡುಕಟ್ಟೆಯಲ್ಲಿ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರನ್ನು ಪುರಪ್ರಮುಖರು ಹಾಗೂ ಇತರ ಮಠಾಧೀಶರರು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>