ರಾಜ್ಯದ ಬಾಲಕರ ತಂಡವು ಬೆಂಗಾಲ್ ತಂಡದ ವಿರುದ್ಧ 3–18 ರಿಂದ ಸೋತಿತು. ಬೆಂಗಾಲ್ ತಂಡದ ಸೌಮೆನ್ ಮೊಂಡಲ್ (5), ಅರ್ಬಬ್ ಶಾ, ಪ್ರಿಮತ್ ದೇಬನಾಥ್ (ತಲಾ 3), ಪ್ರತಾಪ್ ದೇರ, ಸುಭೋದಿಪ್ ಹಾಲ್ಡರ್ (ತಲಾ 2), ಜಿಷ್ಣು, ಆರ್ಯನ್ ರೆಹಮಾನ್, ಸನ್ ಬಿಶ್ವಾಸ್ (ತಲಾ 1) ಗೋಲು ದಾಖಲಿಸಿದರೆ, ಕರ್ನಾಟಕ ತಂಡದ ಪರವಾಗಿ ಎಸ್.ಆರ್. ಚಾರುವರ್ಧನ್ (2), ನಿಹಾರ್ ರಾಜೇಶ್ (1) ಗೋಲು ಗಳಿಸಿಕೊಟ್ಟರು.