ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಸಮಗ್ರ ಮಾಹಿತಿ

ADVERTISEMENT

ಅನುಭವ ಮಂಟಪ | ಮಾಧುಸ್ವಾಮಿ ವರದಿಯೇ ಆಧಾರವಾಗಲಿ

ಸುಪ್ರೀಂ ಕೋರ್ಟ್‌ ಆಗಸ್ಟ್‌ 1ರಂದು ನೀಡಿರುವ ತೀರ್ಪಿನೊಂದಿಗೆ ಒಳಮೀಸಲಾತಿ ಬೇಡಿಕೆಗೆ ತಾರ್ಕಿಕ ಅಂತ್ಯ ಸಿಕ್ಕಿದೆ.
Last Updated 18 ಅಕ್ಟೋಬರ್ 2024, 1:06 IST
ಅನುಭವ ಮಂಟಪ | ಮಾಧುಸ್ವಾಮಿ ವರದಿಯೇ ಆಧಾರವಾಗಲಿ

ಅನುಭವ ಮಂಟಪ | ಸಮತಳ ಮೀಸಲಾತಿಯೇ ದಾರಿ

ಪರಿಶಿಷ್ಟರ ಒಳ ಮೀಸಲಾತಿಯ ಹೋರಾಟಕ್ಕೆ ಮೂವತ್ತು ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ. ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯ ಅಂದಿನ ಶೇಕಡ 15 ಮೀಸಲಾತಿ ಪ್ರಮಾಣವನ್ನು ವರ್ಗೀಕರಣ ಮಾಡಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂತು.
Last Updated 18 ಅಕ್ಟೋಬರ್ 2024, 0:27 IST
ಅನುಭವ ಮಂಟಪ | ಸಮತಳ ಮೀಸಲಾತಿಯೇ ದಾರಿ

ಅನುಭವ ಮಂಟಪ | ಮಾದಿಗರಿಗೆ ಒಳ ಮೀಸಲಾತಿಯೇ ಜೀವಜಲ

ಪ್ರತ್ಯೇಕ ಮೀಸಲಾತಿಗಾಗಿ ಮಾದಿಗ ಜನಾಂಗ ಆರಂಭಿಸಿದ ಒಳಮೀಸಲಾತಿ ಚಳವಳಿಗೆ ಮೂರು ದಶಕಗಳು ಸಲ್ಲುತ್ತಿವೆ. ದಲಿತ ಚಳವಳಿ (ದಸಂಸ) ಸಮಗ್ರತೆಯ ನೋಟಕ್ಕೆ ಕಣ್ಣಾಗದ ಕಾರಣ, ಮಾದಿಗ ಚಳವಳಿ ಹುಟ್ಟಿತ್ತಾದರೂ, ಅದು ದಸಂಸದ ಬೇರುಗಳಿಂದಲೇ ಕವಲೊಡೆಯಿತು.
Last Updated 17 ಅಕ್ಟೋಬರ್ 2024, 22:18 IST
ಅನುಭವ ಮಂಟಪ | ಮಾದಿಗರಿಗೆ ಒಳ ಮೀಸಲಾತಿಯೇ ಜೀವಜಲ

ಆಳ– ಅಗಲ | ಬಿಷ್ಣೋಯಿ ಗ್ಯಾಂಗ್: ಮತ್ತೊಂದು ‘ಡಿ ಕಂಪನಿ’?

ದೇಶದ ವಿವಿಧ ರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಅಪರಾಧ ಕೃತ್ಯ; ಬಾಲಿವುಡ್ ಮಂದಿಯೂ ಗುರಿ
Last Updated 16 ಅಕ್ಟೋಬರ್ 2024, 23:10 IST
ಆಳ– ಅಗಲ | ಬಿಷ್ಣೋಯಿ ಗ್ಯಾಂಗ್: ಮತ್ತೊಂದು ‘ಡಿ ಕಂಪನಿ’?

ಆಳ–ಅಗಲ | ಒಂದು ಹತ್ಯೆ; ಎರಡು ದೇಶಗಳ ಕಲಹ

ಒಂದು ಹತ್ಯೆ ಪ್ರಕರಣ ಭಾರತ– ಕೆನಡಾ ನಡುವಿನ ಕಲಹಕ್ಕೆ ಕಾರಣವಾಗಿದೆ. ಯಾವ ಮಟ್ಟಿಗೆ ಎಂದರೆ, ಎರಡೂ ದೇಶಗಳು ಪರಸ್ಪರ ರಾಜತಾಂತ್ರಿಕರಿಗೆ ದೇಶ ತೊರೆಯುವಂತೆ ಸೂಚನೆ ನೀಡಿವೆ.
Last Updated 16 ಅಕ್ಟೋಬರ್ 2024, 0:13 IST
ಆಳ–ಅಗಲ | ಒಂದು ಹತ್ಯೆ; ಎರಡು ದೇಶಗಳ ಕಲಹ

ಅನುಭವ ಮಂಟಪ | ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಲಿ

ದಲಿತರೂ ಸೇರಿದಂತೆ ಅವಕಾಶ ವಂಚಿತ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕು ಎನ್ನುವುದಕ್ಕೆ ನಮ್ಮ ಸಹಮತವಿದೆ. ಒಳ ಮೀಸಲಾತಿ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎನ್ನುವುದನ್ನು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ
Last Updated 15 ಅಕ್ಟೋಬರ್ 2024, 0:29 IST
ಅನುಭವ ಮಂಟಪ | ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಲಿ

ಅನುಭವ ಮಂಟಪ | ಬೊಮ್ಮಾಯಿ ಸರ್ಕಾರದ ತೀರ್ಮಾನ ಜಾರಿಗೆ ಬರಲಿ

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಅತ್ಯಂತ ಸಮರ್ಪಕವಾದ ನಿರ್ಣಯ ಕೈಗೊಂಡಿತ್ತು.
Last Updated 14 ಅಕ್ಟೋಬರ್ 2024, 23:18 IST
ಅನುಭವ ಮಂಟಪ | ಬೊಮ್ಮಾಯಿ ಸರ್ಕಾರದ ತೀರ್ಮಾನ ಜಾರಿಗೆ ಬರಲಿ
ADVERTISEMENT

ಅನುಭವ ಮಂಟಪ | ತುಳಿತಕ್ಕೆ ಒಳಗಾದವರ ಹಕ್ಕು: ತಕ್ಷಣ ಜಾರಿಗೆ ಬರಲಿ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ಯಾವುದೇ ಧಕ್ಕೆ ಆಗದಂತೆ ಒಳ ಮೀಸಲಾತಿ ಪ್ರಮಾಣ ನಿಗದಿಪಡಿಸಬೇಕು.
Last Updated 14 ಅಕ್ಟೋಬರ್ 2024, 22:42 IST
ಅನುಭವ ಮಂಟಪ | ತುಳಿತಕ್ಕೆ ಒಳಗಾದವರ ಹಕ್ಕು: ತಕ್ಷಣ ಜಾರಿಗೆ ಬರಲಿ

ಅನುಭವ ಮಂಟಪ | ಮೀಸಲು: ಮಹಿಳೆಗೂ ಬೇಕಿದೆ ಸಮಪಾಲು

ಸಮುದಾಯದಲ್ಲೇ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಹಿಳೆಯರು
Last Updated 13 ಅಕ್ಟೋಬರ್ 2024, 23:37 IST
ಅನುಭವ ಮಂಟಪ | ಮೀಸಲು: ಮಹಿಳೆಗೂ ಬೇಕಿದೆ ಸಮಪಾಲು

ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ರಾಜಾಶ್ರಯದ ಯುಗ ಮುಗಿದು ಪ್ರಜಾಸತ್ತೆಯ ಕಾಲ ಬಂದ ಬಳಿಕ ‘‍ಪ್ರಭುತ್ವ–ರಾಜಕೀಯ’ದಿಂದ ಅಂತರ ಕಾಯ್ದುಕೊಂಡು, ಸಾಹಿತ್ಯ–ಸಾಹಿತಿಗಳು ಜನದನಿಯಾಗಬೇಕೆಂಬ ಅಪೇಕ್ಷೆಯೊಂದಿಗೆ ನಡೆಯುತ್ತಿದ್ದ ‘ಕನ್ನಡ ನುಡಿಜಾತ್ರೆ’ಗೆ ಈ ಬಾರಿ ರಾಜಕಾರಣದ ಸುಳಿಗಾಳಿ ಆವರಿಸಿಕೊಂಡಿದೆ.
Last Updated 12 ಅಕ್ಟೋಬರ್ 2024, 23:30 IST
ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು
ADVERTISEMENT
ADVERTISEMENT
ADVERTISEMENT