ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನ ಅತ್ತಿಬೆಲೆ |ಪಟಾಕಿ ದುರಂತ: 13 ಸಾವು

ಬೆಂಗಳೂರಿನ ಅತ್ತಿಬೆಲೆಯಲ್ಲಿ ಸತತ ಐದು ತಾಸು ಹೊತ್ತಿ ಉರಿದ ದಾಸ್ತಾನು ಮಳಿಗೆ, ವಾಹನಗಳು
Published : 7 ಅಕ್ಟೋಬರ್ 2023, 19:51 IST
Last Updated : 7 ಅಕ್ಟೋಬರ್ 2023, 19:51 IST
ಫಾಲೋ ಮಾಡಿ
Comments
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮಿಗೆ ಬಿದ್ದ ಬೆಂಕಿಯನ್ನು ನೋಡಲು ಸೇರಿರುವ ಜನಸಂದಣಿ
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮಿಗೆ ಬಿದ್ದ ಬೆಂಕಿಯನ್ನು ನೋಡಲು ಸೇರಿರುವ ಜನಸಂದಣಿ
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮಿಗೆ ಬಿದ್ದ ಬೆಂಕಿಯನ್ನು ನೋಡಲು ಸೇರಿರುವ ಜನಸಂದಣಿ
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮಿಗೆ ಬಿದ್ದ ಬೆಂಕಿಯನ್ನು ನೋಡಲು ಸೇರಿರುವ ಜನಸಂದಣಿ
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮು ಮತ್ತು ವಾಹನ ಹೊತ್ತಿ ಉರಿದವು
ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯ ಪಟಾಕಿ ಗೋದಾಮು ಮತ್ತು ವಾಹನ ಹೊತ್ತಿ ಉರಿದವು
ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಧಿ ವಿಜ್ಞಾನ ತಂಡದವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವರದಿಯ ನಂತರ ಖಚಿತ ಮಾಹಿತಿ ತಿಳಿಯಲಿದೆ. ಗೋದಾಮಿನ ಪರವಾನಗಿ ಮತ್ತು ನಿಬಂಧನೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ
ಮಲ್ಲಿಕಾರ್ಜುನ ಬಾಲದಂಡಿ ಎಸ್‌.ಪಿ. ಬೆಂಗಳೂರು ಗ್ರಾಮಾಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT