ಹಾಲಟ್ಟಿ ಕೆರೆ ನೆಚ್ಚಿಕೊಂಡು, ಇಲ್ಲಿ ಬಹುತೇಕರು ಹೈನುಗಾರಿಕೆ ಮಾಡುತ್ತಿದ್ದರು. ವರ್ಷಪೂರ್ತಿ ಕೆರೆ ತುಂಬಿರುತ್ತಿದ್ದ ಕಾರಣ, ಹಳ್ಳ–ಕೊಳ್ಳಗಳಲ್ಲಿ ನೀರು ಇರುತ್ತಿತ್ತು. ಈಗ ಕೆರೆ ಬತ್ತಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ
ಅಣ್ಣಪ್ಪ ಲಿಂಬಿಗಿಡದ, ಸ್ಥಳೀಯ
ಹಾಲಟ್ಟಿ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಅದರ ಸೌಂದರ್ಯೀಕರಣ ಮಾಡುವ ಚಿಂತನೆ ನಡೆದಿದ್ದು, ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ