ಬೆಂಗಳೂರು: ಮಹದೇವಪುರ ವಲಯ ದಲ್ಲಿ ಬಾಗಮನೆ, ಪುರ್ವ ಪ್ಯಾರಡೈಸ್, ಪ್ರೆಸ್ಟೀಜ್, ಸಲಾರ್ಪುರಿಯಾ, ಆದರ್ಶ, ನಲಪಾಡ್, ನ್ಯೂ ಹೊರೈಜನ್ ಕಾಲೇಜು, ಕೊಲಂಬಿಯಾ ಆಸ್ಪತ್ರೆ, ಗೋಪಾಲನ್ ಸಂಸ್ಥೆಗಳಿಗೆ ರಾಜಕಾಲುವೆ ಒತ್ತುವರಿಗೆ ಆ.3ನೇ ವಾರದಲ್ಲೇ ನೋಟಿಸ್ ನೀಡ ಲಾಗಿತ್ತು. ಆದರೆ, ಸೆಪ್ಟೆಂಬರ್ ಮೊದಲ ವಾರ ಮಳೆಯಿಂದ ಅವಾಂತರ ವಾದ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ.