ಹೊಸ ಮೆಡಿಕಲ್ ಕಾಲೇಜುಗಳನ್ನು ತೆರೆಯುವ ಬದಲು ಈಗಿರುವ ಕಾಲೇಜುಗಳಿಗೆ ಮೂಲಸೌಕರ್ಯ ಕಲ್ಪಿಸಿ ಮೇಲ್ದರ್ಜೆಗೇರಿಸಬೇಕು. ಸೂಕ್ತ ಚಿಕಿತ್ಸೆ ದೊರೆಯದ ಕಾರಣ ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿರುವ ಉದಾಹರಣೆಗಳೂ ಇವೆ ಡಾ.ಆಶಾ ಬೆನಕಪ್ಪ ಮಕ್ಕಳ ತಜ್ಞೆ ನೀಟ್ –2024 ಪರೀಕ್ಷೆಯಲ್ಲಿ ನಡೆದಿರುವ ವಂಚನೆಗಳಿಗೆ ಕೇಂದ್ರ ಸರ್ಕಾರದ ‘ಒಂದು ದೇಶ ಒಂದು ಪರೀಕ್ಷೆ‘ ಎಂಬ ಹುಸಿ ಘೋಷಣೆಯೇ ಕಾರಣ