ಸಿಲ್ವರ್ ಜುಬಿಲಿ ಪಾರ್ಕ್ ರಸ್ತೆಯಲ್ಲಿ ಸೋಮವಾರ ಮಳೆ ಸುರಿದ ಪರಿಣಾಮ ರಸ್ತೆಯಲ್ಲಿ ನೀರು ನಿಂತಿದ್ದು ವಾಹನಗಳು ನಿಧಾನವಾಗಿ ಸಾಗಿದವು. –ಪ್ರಜಾವಾಣಿ ಚಿತ್ರ./ ಪ್ರಶಾಂತ್ ಎಚ್.ಜಿ.
ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಛತ್ರಿ ಹಿಡಿದು ಮಳೆಯಲ್ಲಿ ಸಾಗಿದರು. – ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಸಂಜಯನಗರದಲ್ಲಿ ಮರ ಮುರಿದು ರಸ್ತೆ ಮೇಲೆ ಬಿದ್ದಿದೆ.
ಮಾರತ್ಹಳ್ಳಿಯ ಸರ್ವಿಸ್ ರಸ್ತೆ ಕೆಸರುಮಯಗೊಂಡಿದೆ