ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಮುಂದಾಗದ ಜನಪ್ರತಿನಿಧಿಗಳು, ಅಧಿಕಾರಿಗಳು
ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ..
ಮನ್ಮಥಪ್ಪ ಸ್ವಾಮಿ
Published : 7 ಮಾರ್ಚ್ 2024, 5:55 IST
Last Updated : 7 ಮಾರ್ಚ್ 2024, 5:55 IST
ಫಾಲೋ ಮಾಡಿ
Comments
ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ಕುರಿತು ಈಗಾಗಲೇ ಉಪ ವಿಭಾಗಾಧಿಕಾರಿಗಳು ಜತೆ ಒಂದು ಸುತ್ತಿನ ಸಭೆ ಆಗಿದೆ. ಜಾತ್ರೆ ಮುಗಿದ ನಂತರ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.
ನಾಗಯ್ಯ ಹಿರೇಮಠ
ಅಮರೇಶ್ವರ ಮಹಾದ್ವಾರ ನಿರ್ಮಾಣ ಆಗಬೇಕೆಂದು ನಾನು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನ ಧರಣಿ ನಡೆಸಿದೆ. ಸಾಕಷ್ಟು ಹೋರಾಟ ಮಾಡಿದ್ದೆ ಆದರೆ ಫಲ ಸಿಕ್ಕಿಲ್ಲ.
ಗುರುನಾಥ ವಡ್ಡೆ ಸಾಮಾಜಿಕ ಹೋರಾಟಗಾರ
ಅಮರೇಶ್ವರ ದೇವಸ್ಥಾನ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಏನೇ ಅಡೆ ತಡೆಗಳಿದ್ದರೂ ಅವೆಲ್ಲ ಮೆಟ್ಟಿ ನಿಂತು ದೇವಸ್ಥಾನ ಅಭಿವೃದ್ಧಿಪಡಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಭಕ್ತರು ದಂಗೆ ಏಳುತ್ತಾರೆ.