ಬೀದರ್ನ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ 5 ಸಾವಿರ ಲಾಡುಗಳನ್ನು ವಿತರಿಸಲಾಯಿತು
ಬೀದರ್ನ ಓಲ್ಡ್ ಸಿಟಿ ರಾಮ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ರಾಮನಿಗೆ ಆರತಿ ಬೆಳಗಿದರು
ಬೀದರ್ನ ಓಲ್ಡ್ ಸಿಟಿ ರಾಮಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು
ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಚಿಣ್ಣರು ರಾಮ ಲಕ್ಷ್ಮಣ ಸೀತೆಯ ವೇಷ ಧರಿಸಿ ಕೋಲಾಟವಾಡಿ ಗಮನ ಸೆಳೆದರು
ಬೀದರ್ನ ರಾಮಚೌಕದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹೆಜ್ಜೆ ಹಾಕಿದರು
ಬೀದರ್ನ ಜನಸೇವಾ ಸಂಸ್ಥೆಯ ಮಕ್ಕಳು ರಾಮನ ವೇಷ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು