ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ರಾಮನ ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ

ಭಕ್ತಿಭಾವದಿಂದ ಎಲ್ಲೆಡೆ ರಾಮನಾಮ ಜಪ; ಲಾಡು ವಿತರಣೆ; ಅನ್ನದಾಸೋಹ ಕಾರ್ಯಕ್ರಮ
Published : 23 ಜನವರಿ 2024, 6:08 IST
Last Updated : 23 ಜನವರಿ 2024, 6:08 IST
ಫಾಲೋ ಮಾಡಿ
Comments
ಬೀದರ್‌ನ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ 5 ಸಾವಿರ ಲಾಡುಗಳನ್ನು ವಿತರಿಸಲಾಯಿತು
ಬೀದರ್‌ನ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ 5 ಸಾವಿರ ಲಾಡುಗಳನ್ನು ವಿತರಿಸಲಾಯಿತು
ಬೀದರ್‌ನ ಓಲ್ಡ್‌ ಸಿಟಿ ರಾಮ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ರಾಮನಿಗೆ ಆರತಿ ಬೆಳಗಿದರು
ಬೀದರ್‌ನ ಓಲ್ಡ್‌ ಸಿಟಿ ರಾಮ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ರಾಮನಿಗೆ ಆರತಿ ಬೆಳಗಿದರು
ಬೀದರ್‌ನ ಓಲ್ಡ್‌ ಸಿಟಿ ರಾಮಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು
ಬೀದರ್‌ನ ಓಲ್ಡ್‌ ಸಿಟಿ ರಾಮಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ಚಿಣ್ಣರು ರಾಮ ಲಕ್ಷ್ಮಣ ಸೀತೆಯ ವೇಷ ಧರಿಸಿ ಕೋಲಾಟವಾಡಿ ಗಮನ ಸೆಳೆದರು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ಚಿಣ್ಣರು ರಾಮ ಲಕ್ಷ್ಮಣ ಸೀತೆಯ ವೇಷ ಧರಿಸಿ ಕೋಲಾಟವಾಡಿ ಗಮನ ಸೆಳೆದರು
ಬೀದರ್‌ನ ರಾಮಚೌಕದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹೆಜ್ಜೆ ಹಾಕಿದರು
ಬೀದರ್‌ನ ರಾಮಚೌಕದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹೆಜ್ಜೆ ಹಾಕಿದರು
ಬೀದರ್‌ನ ಜನಸೇವಾ ಸಂಸ್ಥೆಯ ಮಕ್ಕಳು ರಾಮನ ವೇಷ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು
ಬೀದರ್‌ನ ಜನಸೇವಾ ಸಂಸ್ಥೆಯ ಮಕ್ಕಳು ರಾಮನ ವೇಷ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT