<p><strong>ಬಸವಕಲ್ಯಾಣ:</strong> ವಿಧಾನಸಭಾ ಕ್ಷೇತ್ರದ ಬಿಜೆಪಿ ಗ್ರಾಮೀಣ ಹಾಗೂ ನಗರ ಮಂಡಲದ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ.</p>.<p>ಗ್ರಾಮೀಣ ಮಂಡಲ: ಜ್ಞಾನೇಶ್ವರ ಮುಳೆ (ಅಧ್ಯಕ್ಷ) ಮಹಾಂತಯ್ಯ ಸ್ವಾಮಿ, ವಿಶ್ವನಾಥ ಹುಗ್ಗೆಪಾಟೀಲ, ಚಂದ್ರಕಾಂತ ಪಾಟೀಲ, ದಯಾನಂದ ಕಾರಭಾರಿ, ಜಗನ್ನಾಥ ಗದ್ಲೇಗಾಂವ, ಮನಿಷಾ ರೋಹಿದಾಸ (ಉಪಾಧ್ಯಕ್ಷರು) ಪ್ರದೀಪ ಗಡವಂತೆ, ಕಮಲಾಕರ ಮೆಕಾಲೆ (ಪ್ರಧಾನ ಕಾರ್ಯದರ್ಶಿಗಳು) ದೇವೇಂದ್ರ ಭೋಪಳೆ, ಸುಭಾಷ ರೇಕುಳಗಿ, ಕಲ್ಯಾಣರಾವ್ ಕುಲಕರ್ಣಿ, ರಂಜನಾ ರಾಜಕುಮಾರ, ವಿಜಯಲಕ್ಷ್ಮಿ ಚವಾಣ್, ಕಾವೇರಿ ಕಾಂಬಳೆ (ಕಾರ್ಯದರ್ಶಿಗಳು) ಸೂರ್ಯಕಾಂತ ಬಾಬುರೆ (ಖಜಾಂಚಿ) ಸುನಿಲ ರಾಠೋಡ (ಕಾರ್ಯಾಲಯ ಕಾರ್ಯದರ್ಶಿ) ರಾಚಮ್ಮ ಸ್ವಾಮಿ (ವಕ್ತಾರ)</p>.<p>ನಗರ ಮಂಡಲ: ಸಿದ್ದು ಬಿರಾದಾರ (ಅಧ್ಯಕ್ಷ) ಗುಂಡುರಾಜ ಬಿರಾದಾರ, ಸಂಜೀವಕುಮಾರ ಮೂಲಗೆ, ಶ್ರೀನಿವಾಸ ಸದಾನಂದೆ, ವಿವೇಕಾನಂದ ಹೊದಲೂರೆ, ಪ್ರೇಮಿಳಾ ಡಾಂಗೆ, ಮಹಾದೇವಿ ವಸ್ತ್ರದ್ (ಉಪಾಧ್ಯಕ್ಷರು) ಪ್ರದೀಪ ಬೇಂದ್ರೆ, ರಾಜಕುಮಾರ ರಾಜೋಳೆ (ಪ್ರಧಾನ ಕಾರ್ಯದರ್ಶಿಗಳು) ಸಾಗರ ಶಾಶೆಟ್ಟೆ, ಮನೋಜ ತಂಬುರ್ಜೆ, ಪ್ರಣೀತಾ ಕರಾಡೆ, ರಾಜೇಶ್ವರಿ ಪಂಚಾಳ, ಭೀಮಾ ತಾಟೆ, ಚಂದು ಘೋಗರೆ, ರಮೇಶ ಕಾಂಬಳೆ (ಕಾರ್ಯದರ್ಶಿಗಳು) ಮರೆಪ್ಪ ಪಾಟೀಲ (ಖಜಾಂಚಿ) ಧನರಾಜ ಲಾಡೆ (ಕಾರ್ಯಾಲಯ ಕಾರ್ಯದರ್ಶಿ) ಮಹಾದೇವಿ ಬ್ಯಾಡಗೆ (ವಕ್ತಾರ) ಇವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ವಿಧಾನಸಭಾ ಕ್ಷೇತ್ರದ ಬಿಜೆಪಿ ಗ್ರಾಮೀಣ ಹಾಗೂ ನಗರ ಮಂಡಲದ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ.</p>.<p>ಗ್ರಾಮೀಣ ಮಂಡಲ: ಜ್ಞಾನೇಶ್ವರ ಮುಳೆ (ಅಧ್ಯಕ್ಷ) ಮಹಾಂತಯ್ಯ ಸ್ವಾಮಿ, ವಿಶ್ವನಾಥ ಹುಗ್ಗೆಪಾಟೀಲ, ಚಂದ್ರಕಾಂತ ಪಾಟೀಲ, ದಯಾನಂದ ಕಾರಭಾರಿ, ಜಗನ್ನಾಥ ಗದ್ಲೇಗಾಂವ, ಮನಿಷಾ ರೋಹಿದಾಸ (ಉಪಾಧ್ಯಕ್ಷರು) ಪ್ರದೀಪ ಗಡವಂತೆ, ಕಮಲಾಕರ ಮೆಕಾಲೆ (ಪ್ರಧಾನ ಕಾರ್ಯದರ್ಶಿಗಳು) ದೇವೇಂದ್ರ ಭೋಪಳೆ, ಸುಭಾಷ ರೇಕುಳಗಿ, ಕಲ್ಯಾಣರಾವ್ ಕುಲಕರ್ಣಿ, ರಂಜನಾ ರಾಜಕುಮಾರ, ವಿಜಯಲಕ್ಷ್ಮಿ ಚವಾಣ್, ಕಾವೇರಿ ಕಾಂಬಳೆ (ಕಾರ್ಯದರ್ಶಿಗಳು) ಸೂರ್ಯಕಾಂತ ಬಾಬುರೆ (ಖಜಾಂಚಿ) ಸುನಿಲ ರಾಠೋಡ (ಕಾರ್ಯಾಲಯ ಕಾರ್ಯದರ್ಶಿ) ರಾಚಮ್ಮ ಸ್ವಾಮಿ (ವಕ್ತಾರ)</p>.<p>ನಗರ ಮಂಡಲ: ಸಿದ್ದು ಬಿರಾದಾರ (ಅಧ್ಯಕ್ಷ) ಗುಂಡುರಾಜ ಬಿರಾದಾರ, ಸಂಜೀವಕುಮಾರ ಮೂಲಗೆ, ಶ್ರೀನಿವಾಸ ಸದಾನಂದೆ, ವಿವೇಕಾನಂದ ಹೊದಲೂರೆ, ಪ್ರೇಮಿಳಾ ಡಾಂಗೆ, ಮಹಾದೇವಿ ವಸ್ತ್ರದ್ (ಉಪಾಧ್ಯಕ್ಷರು) ಪ್ರದೀಪ ಬೇಂದ್ರೆ, ರಾಜಕುಮಾರ ರಾಜೋಳೆ (ಪ್ರಧಾನ ಕಾರ್ಯದರ್ಶಿಗಳು) ಸಾಗರ ಶಾಶೆಟ್ಟೆ, ಮನೋಜ ತಂಬುರ್ಜೆ, ಪ್ರಣೀತಾ ಕರಾಡೆ, ರಾಜೇಶ್ವರಿ ಪಂಚಾಳ, ಭೀಮಾ ತಾಟೆ, ಚಂದು ಘೋಗರೆ, ರಮೇಶ ಕಾಂಬಳೆ (ಕಾರ್ಯದರ್ಶಿಗಳು) ಮರೆಪ್ಪ ಪಾಟೀಲ (ಖಜಾಂಚಿ) ಧನರಾಜ ಲಾಡೆ (ಕಾರ್ಯಾಲಯ ಕಾರ್ಯದರ್ಶಿ) ಮಹಾದೇವಿ ಬ್ಯಾಡಗೆ (ವಕ್ತಾರ) ಇವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>