<p><strong>ಬೀದರ್:</strong> ಮಳೆಗಾಲ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದರೆ ಮತ್ತು ಕಂಬಗಳು ನೆಲಕ್ಕೆ ಉರುಳಿದರೆ ವಿದ್ಯುತ್ ಪರಿವರ್ತಕದ ಮೇಲೆ ಬೆಂಕಿ ಕಾಣಿಸಿಕೊಂಡಲ್ಲಿ ಮುಂಜಾಗ್ರತೆ ಕ್ರಮವಾಗಿ ಬೀದರ್ ವಿಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಜೆಸ್ಕಾಂ ಗ್ರಾಹಕರು ಯಾವುದೇ ವಿದ್ಯುತ್ ಮೂಲಸೌಕರ್ಯದ ಸಮೀಪ ಹೊಗದೇ ತುರ್ತಾಗಿ ಜೆಸ್ಕಾಂ ಕಂಪನಿಯ ಅಧಿಕಾರಿಗಳಿಗೆ ಸಂಪರ್ಕಿಸಬೇಕು ಎಂದು ಬೀದರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಔರಾದ್ ಉಪವಿಭಾಗದ ಔರಾದ್ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊ. ಸಂಖ್ಯೆ (9448274619), ಔರಾದ್ (ಬಿ) ಶಾಖೆ (9449597392) ಚಿಂತಾಕಿ (9449597395), ಕಮಲನಗರ (9449597394), ಖೇರ್ಡಾ (9480845775), ಮುಧೋಳ (ಬಿ) (9480845728), ಸಂತಪುರ (9449597393), ಠಾಣಾಕುಶನೂರ (9449597396), ವಡಗಾಂವ್ (9480845804), ಭಾಲ್ಕಿ ಉಪ-ವಿಭಾಗದ ಭಾಲ್ಕಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊಬೈಲ್ ಸಂಖ್ಯೆ (9448274617), ಭಾಲ್ಕಿ ನಗರ ಶಾಖೆ (9449597386-9480845691), ಹಲಬರ್ಗಾ (9449597388), ಬ್ಯಾಲಹಳ್ಳಿ (9449597389), ಸಾಯಿಗಾಂವ್ (9449597391), ಅಂಬೆಸಾಂಗವಿ (9480845557), ಖಟಕ ಚಿಂಚೋಳಿ (9449597390), ಭಾತಂಬ್ರಾ (9449597387), ಮೇಹಕರ (9945411657), ನಿಟ್ಟೂರ (9480845682). ಬೀದರ್ ನಗರ ಉಪ ವಿಭಾಗದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊಬೈಲ್ ಸಂಖ್ಯೆ (9448357570), ಡಿ-1 ಶಾಖೆ (9449597380) ದೂರು ಸ್ವೀಕರಣಾ ಕೇಂದ್ರ ಶಿವನಗರದಿಂದ ಬಸವೇಶ್ವರ ವೃತ್ತದವರೆಗೆ (9480845532), ಡಿ-2 ಶಾಖೆ (9449597381) ದೂರು ಸ್ವೀಕರಣಾ ಕೇಂದ್ರ ಓಲ್ಡ್ ಸಿಟಿ ಏರಿಯಾ (9480845506), ಡಿ-4 ಶಾಖೆ (9449597383) ದೂರು ಸ್ವೀಕರಣಾ ಕೇಂದ್ರ ಗುಂಪಾ ಏರಿಯಾ (9480845560), ಡಿ-5 ಶಾಖೆ (9449597384) ದೂರು ಸ್ವೀಕರಣಾ ಕೇಂದ್ರ ಗಾಂಧಿಗAಜ ಏರಿಯಾ (9480845863), ಡಿ-6 ಶಾಖೆ (9480847068).</p>.<p>ಬೀದರ್ ಗ್ರಾಮೀಣ ಉಪ ವಿಭಾಗದ ಬೀದರ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಇವರ ಮೊಬೈಲ್ ಸಂಖ್ಯೆ (9448470119), ಡಿ-3 ಶಾಖೆ (9449597382), ಮನ್ನಳ್ಳಿ (9449597385), ಜನವಾಡ (9480845611), ಚಿಮಕೋಡ (9480845828).</p>.<p>ಕಮಠಾಣ ಉಪ ವಿಭಾಗದ ಕಮಠಾಣ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊಬೈಲ್ ಸಂಖ್ಯೆ (9448274612), ಕಮಠಾಣ ಶಾಖೆ (9449597397), ಬಗದಲ್ (9449597398), ಆಣದೂರ (9449597399), ಮರಕುಂದಾ (9480845613).</p>.<p>ಹೆಚ್ಚಿನ ಮಾಹಿತಿಗಾಗಿ ಬೀದರ್ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೊಬೈಲ್ ಸಂಖ್ಯೆ- 9448359017 ಹಾಗೂ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ-1912 ನಂಬರ್ ಗೆ ಕರೆ ಮಾಡಿ ತಮ್ಮ ದೂರುಗಳನ್ನು ನೋಂದಾಯಿಸಿಕೊಂಡು ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ ಎಂದು ಬೀದರ್ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಮಳೆಗಾಲ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದರೆ ಮತ್ತು ಕಂಬಗಳು ನೆಲಕ್ಕೆ ಉರುಳಿದರೆ ವಿದ್ಯುತ್ ಪರಿವರ್ತಕದ ಮೇಲೆ ಬೆಂಕಿ ಕಾಣಿಸಿಕೊಂಡಲ್ಲಿ ಮುಂಜಾಗ್ರತೆ ಕ್ರಮವಾಗಿ ಬೀದರ್ ವಿಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಜೆಸ್ಕಾಂ ಗ್ರಾಹಕರು ಯಾವುದೇ ವಿದ್ಯುತ್ ಮೂಲಸೌಕರ್ಯದ ಸಮೀಪ ಹೊಗದೇ ತುರ್ತಾಗಿ ಜೆಸ್ಕಾಂ ಕಂಪನಿಯ ಅಧಿಕಾರಿಗಳಿಗೆ ಸಂಪರ್ಕಿಸಬೇಕು ಎಂದು ಬೀದರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಔರಾದ್ ಉಪವಿಭಾಗದ ಔರಾದ್ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊ. ಸಂಖ್ಯೆ (9448274619), ಔರಾದ್ (ಬಿ) ಶಾಖೆ (9449597392) ಚಿಂತಾಕಿ (9449597395), ಕಮಲನಗರ (9449597394), ಖೇರ್ಡಾ (9480845775), ಮುಧೋಳ (ಬಿ) (9480845728), ಸಂತಪುರ (9449597393), ಠಾಣಾಕುಶನೂರ (9449597396), ವಡಗಾಂವ್ (9480845804), ಭಾಲ್ಕಿ ಉಪ-ವಿಭಾಗದ ಭಾಲ್ಕಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊಬೈಲ್ ಸಂಖ್ಯೆ (9448274617), ಭಾಲ್ಕಿ ನಗರ ಶಾಖೆ (9449597386-9480845691), ಹಲಬರ್ಗಾ (9449597388), ಬ್ಯಾಲಹಳ್ಳಿ (9449597389), ಸಾಯಿಗಾಂವ್ (9449597391), ಅಂಬೆಸಾಂಗವಿ (9480845557), ಖಟಕ ಚಿಂಚೋಳಿ (9449597390), ಭಾತಂಬ್ರಾ (9449597387), ಮೇಹಕರ (9945411657), ನಿಟ್ಟೂರ (9480845682). ಬೀದರ್ ನಗರ ಉಪ ವಿಭಾಗದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊಬೈಲ್ ಸಂಖ್ಯೆ (9448357570), ಡಿ-1 ಶಾಖೆ (9449597380) ದೂರು ಸ್ವೀಕರಣಾ ಕೇಂದ್ರ ಶಿವನಗರದಿಂದ ಬಸವೇಶ್ವರ ವೃತ್ತದವರೆಗೆ (9480845532), ಡಿ-2 ಶಾಖೆ (9449597381) ದೂರು ಸ್ವೀಕರಣಾ ಕೇಂದ್ರ ಓಲ್ಡ್ ಸಿಟಿ ಏರಿಯಾ (9480845506), ಡಿ-4 ಶಾಖೆ (9449597383) ದೂರು ಸ್ವೀಕರಣಾ ಕೇಂದ್ರ ಗುಂಪಾ ಏರಿಯಾ (9480845560), ಡಿ-5 ಶಾಖೆ (9449597384) ದೂರು ಸ್ವೀಕರಣಾ ಕೇಂದ್ರ ಗಾಂಧಿಗAಜ ಏರಿಯಾ (9480845863), ಡಿ-6 ಶಾಖೆ (9480847068).</p>.<p>ಬೀದರ್ ಗ್ರಾಮೀಣ ಉಪ ವಿಭಾಗದ ಬೀದರ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಇವರ ಮೊಬೈಲ್ ಸಂಖ್ಯೆ (9448470119), ಡಿ-3 ಶಾಖೆ (9449597382), ಮನ್ನಳ್ಳಿ (9449597385), ಜನವಾಡ (9480845611), ಚಿಮಕೋಡ (9480845828).</p>.<p>ಕಮಠಾಣ ಉಪ ವಿಭಾಗದ ಕಮಠಾಣ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊಬೈಲ್ ಸಂಖ್ಯೆ (9448274612), ಕಮಠಾಣ ಶಾಖೆ (9449597397), ಬಗದಲ್ (9449597398), ಆಣದೂರ (9449597399), ಮರಕುಂದಾ (9480845613).</p>.<p>ಹೆಚ್ಚಿನ ಮಾಹಿತಿಗಾಗಿ ಬೀದರ್ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೊಬೈಲ್ ಸಂಖ್ಯೆ- 9448359017 ಹಾಗೂ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ-1912 ನಂಬರ್ ಗೆ ಕರೆ ಮಾಡಿ ತಮ್ಮ ದೂರುಗಳನ್ನು ನೋಂದಾಯಿಸಿಕೊಂಡು ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ ಎಂದು ಬೀದರ್ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>