<p><strong>ಕಮಲನಗರ</strong>: ಪಟ್ಟಣ ಹೋರವಲಯದಲ್ಲಿರುವ ಚಾಂಡೇಶ್ವರ ಗ್ರಾಮದ ರಸ್ತೆಯಲ್ಲಿರುವ ಸಂಗಮೇಶ್ವರ ದೇವಸ್ಥಾದ ಆವರಣದ ಮುಂದೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಹ್ಯುಮಾನಿಟಿ ಕ್ಲಬ್ ವತಿಯಿಂದ ಸಸಿ ನೆಡಲಾಯಿತು. </p>.<p>ಹ್ಯುಮಾನಿಟಿ ಕ್ಲಬ್ ಸದಸ್ಯ ಮಹೇಶ ಬಿರಾದಾರ ಮಾತನಾಡಿ, ‘15 ಪ್ರಬೇಧದ 115 ಸಸಿಗಳನ್ನು ನೆಡುವ ಗುರಿಯಿದೆ. ನಿರ್ಲಕ್ಷಿಸಲಪಟ್ಟ ಭೂಮಿಯಲ್ಲಿ ಸಸಿಗಳನ್ನು ಬೆಳೆಸಿ ಉದ್ಯಾನ ಮಾಡುವ ಮತ್ತು ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಉದ್ದೇಶ’ ಎಂದು ತಿಳಿಸಿದರು. </p>.<p>‘ಮುಂದಿನ ದಿನಗಳಲ್ಲಿ ದೇವಸ್ಥಾನದ ಸಮಿತಿಯೊಂದಿಗೆ ಸಕ್ರಿಯವಾಗಿ ತೋಡಗಿಸಿಕೊಂಡು ಸಸಿ ಹಚ್ಚಿರುವ ಮತ್ತು ಸಣ್ಣ ಗಿಡಗಳು ಪ್ರದೇಶಕ್ಕೆ ಬೇಲಿ ಹಾಗೂ ಹನಿ ನೀರಾವರಿ ವ್ಯವಸ್ಥೆ ಮಾಡುವ ಯೋಜನೆ ಹಾಕಿಕೊಂಡಿದ್ದೆವೆ’ ಎಂದು ಅವರು ಹೇಳಿದರು.</p>.<p>ಈ ಸಂಧರ್ಭದಲ್ಲಿ ಅಮೀತಕುಮಾರ ಬಿರಾದಾರ, ದೇಗುಲದ ಉಸ್ತುವಾರಿ ಧನಾಜಿ ಕಾಂಬಳೆ, ಪ್ರಶಾಂತ ಸ್ವಾಮಿ, ಅಭಿಲಾಶ್ ಭೈರೆ, ಪ್ರಭಾಕರ ಪಾಟೀಲ, ಅನೀಲ ಹೂಗಾರ, ಪ್ರವೀಣ ಬಿರಾದಾರ ಸೇರಿದಂತೆ<br> ಹ್ಯುಮಾನಿಟಿ ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ</strong>: ಪಟ್ಟಣ ಹೋರವಲಯದಲ್ಲಿರುವ ಚಾಂಡೇಶ್ವರ ಗ್ರಾಮದ ರಸ್ತೆಯಲ್ಲಿರುವ ಸಂಗಮೇಶ್ವರ ದೇವಸ್ಥಾದ ಆವರಣದ ಮುಂದೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಹ್ಯುಮಾನಿಟಿ ಕ್ಲಬ್ ವತಿಯಿಂದ ಸಸಿ ನೆಡಲಾಯಿತು. </p>.<p>ಹ್ಯುಮಾನಿಟಿ ಕ್ಲಬ್ ಸದಸ್ಯ ಮಹೇಶ ಬಿರಾದಾರ ಮಾತನಾಡಿ, ‘15 ಪ್ರಬೇಧದ 115 ಸಸಿಗಳನ್ನು ನೆಡುವ ಗುರಿಯಿದೆ. ನಿರ್ಲಕ್ಷಿಸಲಪಟ್ಟ ಭೂಮಿಯಲ್ಲಿ ಸಸಿಗಳನ್ನು ಬೆಳೆಸಿ ಉದ್ಯಾನ ಮಾಡುವ ಮತ್ತು ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಉದ್ದೇಶ’ ಎಂದು ತಿಳಿಸಿದರು. </p>.<p>‘ಮುಂದಿನ ದಿನಗಳಲ್ಲಿ ದೇವಸ್ಥಾನದ ಸಮಿತಿಯೊಂದಿಗೆ ಸಕ್ರಿಯವಾಗಿ ತೋಡಗಿಸಿಕೊಂಡು ಸಸಿ ಹಚ್ಚಿರುವ ಮತ್ತು ಸಣ್ಣ ಗಿಡಗಳು ಪ್ರದೇಶಕ್ಕೆ ಬೇಲಿ ಹಾಗೂ ಹನಿ ನೀರಾವರಿ ವ್ಯವಸ್ಥೆ ಮಾಡುವ ಯೋಜನೆ ಹಾಕಿಕೊಂಡಿದ್ದೆವೆ’ ಎಂದು ಅವರು ಹೇಳಿದರು.</p>.<p>ಈ ಸಂಧರ್ಭದಲ್ಲಿ ಅಮೀತಕುಮಾರ ಬಿರಾದಾರ, ದೇಗುಲದ ಉಸ್ತುವಾರಿ ಧನಾಜಿ ಕಾಂಬಳೆ, ಪ್ರಶಾಂತ ಸ್ವಾಮಿ, ಅಭಿಲಾಶ್ ಭೈರೆ, ಪ್ರಭಾಕರ ಪಾಟೀಲ, ಅನೀಲ ಹೂಗಾರ, ಪ್ರವೀಣ ಬಿರಾದಾರ ಸೇರಿದಂತೆ<br> ಹ್ಯುಮಾನಿಟಿ ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>