ಹುಲಸೂರ ತಾಲ್ಲೂಕಿನ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ
ಹುಲಸೂರ ತಾಲ್ಲೂಕಿನಲ್ಲಿ 15 ಶಿಕ್ಷಕರು ಮಾತ್ರ ಲಭ್ಯ
ಗುರುಪ್ರಸಾದ ಮೆಂಟೇ
Published : 19 ಅಕ್ಟೋಬರ್ 2024, 6:42 IST
Last Updated : 19 ಅಕ್ಟೋಬರ್ 2024, 6:42 IST
ಫಾಲೋ ಮಾಡಿ
Comments
ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದ್ದು ಈ ವರ್ಷ ಕ್ರೀಡಾಕೂಟ ಆಯೋಜನೆ ಮಾಡುವುದು ಕಷ್ಟವಾಯಿತು. ಇದ್ದ ಶಿಕ್ಷಕರೂ ವರ್ಗಾವಣೆಯಾಗಿ ಹೋಗಿರುವುದು ಸಮಸ್ಯೆ ಹೆಚ್ಚಿಸಿದೆ.
ಸಿದ್ದವೀರಯ್ಯ ರುದನೂರ, ಬಿಇಒ, ಹುಲಸೂರ ಮತ್ತು ಬಸವಕಲ್ಯಾಣ
ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯವಿದೆ. ಅತಿಥಿ ಶಿಕ್ಷಕರ ನೇಮಕದ ಸಾಧಕ-ಬಾಧಕ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಸಚಿವರ ಗಮನಕ್ಕೆ ತಂದು ಕ್ರಮಕ್ಕೆ ಮನವಿ ಮಾಡಲಾಗುವುದು.