ಹುಲಸೂರು: ಸಾರ್ವಜನಿಕರಿಗೆ ಅಪಘಾತ ಭೀತಿ, ಮಳೆಗಾಲಕ್ಕಿಲ್ಲ ಸಿದ್ಧತೆ
ಗುರುಪ್ರಸಾದ ಮೆಂಟೇ
Published : 19 ಜುಲೈ 2024, 5:03 IST
Last Updated : 19 ಜುಲೈ 2024, 5:03 IST
ಫಾಲೋ ಮಾಡಿ
Comments
ಹುಲಸೂರು ಪಟ್ಟಣದ ಬಸವಕಲ್ಯಾಣ - ಭಾಲ್ಕಿ ಮುಖ್ಯರಸ್ತೆಯ ಗಡಿಗೌಡಗಾಂವ ಗ್ರಾಮಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮುಳ್ಳು ಕಂಟಿ ಬೆಳೆದಿರುವುದು
ಹುಲಸೂರು ಪಟ್ಟಣದ ಬಸವಕಲ್ಯಾಣ - ಭಾಲ್ಕಿ ಮುಖ್ಯರಸ್ತೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮಧ್ಯಭಾಗದಲ್ಲಿ ಗುಂಡಿ ಬಿದ್ದಿರುವುದು
ವಾಹನಗಳ ಓಡಾಟದ ರಭಸಕ್ಕೆ ಗುಂಡಿಗಳಲ್ಲಿರುವ ಜಲ್ಲಿಕಲ್ಲುಗಳು ಜನರ ಮೇಲೆ ಬಂದು ಬೀಳುತ್ತಿವೆ. ಇದರಿಂದ ಅಮಾಯಕರಿಗೆ ತೀವ್ರ ಸ್ವರೂಪದ ಗಾಯಗಳಾಗುವ ಸಂಭವವಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ನಾಗೇಶ್ ಮೇತ್ರೆ ಗ್ರಾ.ಪಂ. ಸದಸ್ಯ
ತಾಲ್ಲೂಕಿಗೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿದ್ದರೂ ರಸ್ತೆಗಳ ಸ್ಥಿತಿ ಮಾತ್ರ ಸರಿಯಾಗಿಲ್ಲ. ಭಾರಿ ವಾಹನಗಳ ಓಡಾಟದ ಭಾರವೂ ಆಗುತ್ತಿದ್ದು ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ.
ಆಕಾಶ ಖಂಡಾಳೆ ಸಾಮಾಜಿಕ ಕಾರ್ಯಕರ್ತ
ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆದ ಅನಾಹುತವನ್ನು ಎಲ್ಲರೂ ನೋಡಿದ್ದಾರೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ರಸ್ತೆಯ ಗುಂಡಿಗಳನ್ನಾದರೂ ಮುಚ್ಚುವ ಕೆಲಸ ತುರ್ತಾಗಿ ಆಗಬೇಕು.
ಪ್ರವೀಣ್ ಕಾಡಾದಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ
ಗ್ರಾಮೀಣ ಭಾಗದ ಕೆಲ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ತಿಳಿಸಲಾಗುವುದು. 2-3 ದಿನದಲ್ಲಿ ರಸ್ತೆಯಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.