ಚಿಕ್ಕಬಳ್ಳಾಪುರದ ಬೆಂಗಳೂರು ರಸ್ತೆಯಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್
ಬಾಗೇಪಲ್ಲಿ ಗೌರಿಬಿದನೂರು ಚಿಂತಾಮಣಿಯ ಪ್ರಸ್ತಾಪವೇ ಇಲ್ಲ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರತಿನಿಧಿಸುವ ಚಿಂತಾಮಣಿ ಮೂರು ಬಾರಿ ಸುಬ್ಬಾರೆಡ್ಡಿ ಶಾಸಕರಾಗಿರುವ ಬಾಗೇಪಲ್ಲಿ ಮತ್ತು ಕಾಂಗ್ರೆಸ್ ಬೆಂಬಲಿಸಿರುವ ಕೆ.ಎಚ್.ಪುಟ್ಟಸ್ವಾಮಿಗೌಡ ಅವರ ಗೌರಿಬಿದನೂರು ಕ್ಷೇತ್ರದ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವೇ ಇಲ್ಲ. ಬಾಗೇಪಲ್ಲಿ ರಾಜ್ಯದಲ್ಲಿಯೇ ತೀರಾ ಹಿಂದುಳಿದ ತಾಲ್ಲೂಕು ಎನಿಸಿದೆ. ಈ ಬಾಗೇಪಲ್ಲಿ ಕ್ಷೇತ್ರಕ್ಕೆ ಸೇರುವ ಚೇಳೂರು ಹೊಸ ತಾಲ್ಲೂಕು ಕೇಂದ್ರವಾಗಿದೆ.